ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

‘ಬುದ್ಧನ ಕಿವಿ’ಗೆ ಬಸವರಾಜ ಕಟ್ಟೀಮನಿ ಯುವ ಪುರಸ್ಕಾರ…
‘ಬುದ್ಧನ ಕಿವಿ’ಗೆ ಬಸವರಾಜ ಕಟ್ಟೀಮನಿ ಯುವ ಪುರಸ್ಕಾರ…

ಬಸವರಾಜ ಕಟ್ಟೀಮನಿ ಪ್ರತಿಷ್ಠಾನದ 2022ನೇ ಸಾಲಿನ 'ಬಸವರಾಜ ಕಟ್ಟೀಮನಿ ಯುವ ಸಾಹಿತ್ಯ ಪುರಸ್ಕಾರ'ಕ್ಕೆ ಕತೆಗಾರ ದಯಾನಂದ ಅವರ 'ಬುದ್ಧನ ಕಿವಿ' ಕಥಾ ಸಂಕಲನ ಆಯ್ಕೆಯಾಗಿದೆ. ವಿಜಯಪುರದ ಬಿ.ಎಲ್.ಡಿ.ಈ ವಿಶ್ವವಿದ್ಯಾಲಯದ ಡಾ. ಫ.ಗು.ಹಳಕಟ್ಟಿ ಸಂಶೋಧನಾ ಕೇಂದ್ರದಲ್ಲಿ ಎಪ್ರಿಲ್‌ 8ರಂದು ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ‌. ಡಾ....

ಮತ್ತಷ್ಟು ಓದಿ
ಪಾರ್ವತಿ ಜಿ ಐತಾಳ್ ಓದಿದ ‘ಮನುಷ್ಯರು ಬದಲಾಗುವರೆ?’
ಪಾರ್ವತಿ ಜಿ ಐತಾಳ್ ಓದಿದ ‘ಮನುಷ್ಯರು ಬದಲಾಗುವರೆ?’

ಪಾರ್ವತಿ ಜಿ ಐತಾಳ್ 'ಮನುಷ್ಯರು ಬದಲಾಗುವರೆ?' ಹೆಸರಾಂತ ಕಥೆಗಾರ ಕೆ.ಸತ್ಯನಾರಾಯಣರ ಹನ್ನೆರಡು ಕಥೆಗಳ ಸಂಕಲನ. ಒಟ್ಟೂ ಕಥೆಗಳಿಗೆ ಅವರಿಟ್ಟ ಶೀರ್ಷಿಕೆಯಿದು. ಇದೊಂದು ರೆಟೊರಿಕ್ ಧ್ವನಿಯುಳ್ಳ ಪ್ರಶ್ನೆ. ಇಲ್ಲ ಎನ್ನುವುದೇ ಉತ್ತರ ಹೌದು. ಆದರೆ ಇಲ್ಲಿ ಹೌದು ಎನ್ನುವ ಉತ್ತರವೂ ಇದೆ. ಮನುಷ್ಯನ ಹೊರಜಗತ್ತು ಬದಲಾವಣೆಗೆ ಪಕ್ಕಾಗುತ್ತಲೇ...

ಮತ್ತಷ್ಟು ಓದಿ
ಕಿರಣ್ ಭಟ್ ಅವರ ವಿಶೇಷ ರಂಗ ಸರಣಿ – Third Reach…
ಕಿರಣ್ ಭಟ್ ಅವರ ವಿಶೇಷ ರಂಗ ಸರಣಿ – Third Reach…

ಇವರು ರಂಗ ‘ಕಿರಣ’- ಕಿರಣ್ ಭಟ್ ಎಲ್ಲರಿಗೂ ರಂಗ ಬಂಧು. ಕಿರಣ್ ಭಟ್ ಅವರನ್ನು ನುಡಿಸಲು ತೊಡಗಿದರೆ ಎಷ್ಟೊಂದು ರಂಗ ಕಥೆಗಳು ಹೊರಬರುತ್ತವೆ. ‘ಅವಧಿ’ ಹೀಗೆ ನುಡಿಸಲು ತೊಡಗಿದ ಮೇಲೆ ಅವರಿಂದ ಹೊರ ಬಿದ್ದ ರಂಗ ಕಥೆಗಳೆಷ್ಟು?!. ನನ್ನಿಂದ ಸಾಧ್ಯವೇ ಇಲ್ಲ ಎಂದು ಕೈ ಆಡಿಸಿ ಬೆನ್ನು ಹಾಕಿ ಹೋಗಿದ್ದ ಅದೇ, ಅದೇ ಕಿರಣ್ ಭಟ್ ನಮ್ಮೆದುರು...

ಮತ್ತಷ್ಟು ಓದಿ
ಶ್ರೀಪಾದ ಭಟ್ಟರ ‘ದಡವ ನೆಕ್ಕಿದ ಹೊಳೆ’ ಬಿಡುಗಡೆ ಫೋಟೋ ಆಲ್ಬಂ…
ಶ್ರೀಪಾದ ಭಟ್ಟರ ‘ದಡವ ನೆಕ್ಕಿದ ಹೊಳೆ’ ಬಿಡುಗಡೆ ಫೋಟೋ ಆಲ್ಬಂ…

‘ಬಹುರೂಪಿ’ ಪ್ರಕಟಣೆ, ಶ್ರೀಪಾದ ಭಟ್ಟರ ರಂಗ ಪಯಣದ ಕಥನ ‘ದಡವ ನೆಕ್ಕಿದ ಹೊಳೆ’ ಬಿಡುಗಡೆ. ಮೈಸೂರಿನ ರಾಮಕೃಷ್ಣ ನಗರದಲ್ಲಿರುವ ಮಂಡ್ಯ ರಮೇಶ್ ನೇತೃತ್ವದ ‘ನಟನ ರಂಗಶಾಲೆ’ಯಲ್ಲಿ ವಿಶ್ವ ರಂಗಭೂಮಿ ದಿನದ ಅಂಗವಾಗಿ ಕೃತಿ ಬಿಡುಗಡೆ ಹಾಗೂ ನಾಟಕ ಪ್ರದರ್ಶನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಖ್ಯಾತ ನಟ ಪ್ರಕಾಶ ರೈ ಕೃತಿ ಬಿಡುಗಡೆ...

ಮತ್ತಷ್ಟು ಓದಿ
ಶ್ರೀನಿವಾಸ ಪ್ರಭು ಅಂಕಣ- ‘ಜನನಿ’ ನಾನು ಸದಾ ನೆನೆಸಿಕೊಳ್ಳುವ ಚಿತ್ರ…
ಶ್ರೀನಿವಾಸ ಪ್ರಭು ಅಂಕಣ- ‘ಜನನಿ’ ನಾನು ಸದಾ ನೆನೆಸಿಕೊಳ್ಳುವ ಚಿತ್ರ…

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...

ಮತ್ತಷ್ಟು ಓದಿ
ವಿಶ್ವನಾಥ ಎನ್ ನೇರಳಕಟ್ಟೆ ಕವಿತೆ- ಪಂಪ ನಿನ್ನ ನೆನಪಿನಲ್ಲಿ…
ವಿಶ್ವನಾಥ ಎನ್ ನೇರಳಕಟ್ಟೆ ಕವಿತೆ- ಪಂಪ ನಿನ್ನ ನೆನಪಿನಲ್ಲಿ…

ವಿಶ್ವನಾಥ ಎನ್ ನೇರಳಕಟ್ಟೆ ಪಂಪ ನಿನ್ನ ನೆನಪಿನಲ್ಲಿನಾವಿನ್ನೂ ಉಳಿಸಿದ್ದೇವೆಜಾತೀಯತೆಯನ್ನು, ಜಾತಿ ಪಾರಮ್ಯವನ್ನುಜಾತಿ ಅಸಮಾನತೆಯನ್ನು, ಅಸ್ಪೃಶ್ಯತೆಯನ್ನು! 'ಕುಲಂ ಕುಲಮಲ್ತು ಚಲಂ ಕುಲಂ…'ಸಾಲುಗಳ ಅಂದವನ್ನು ಹಾಳುಮಾಡಬಾರದೆಂದುಶ್ರೇಷ್ಠತೆಯ ಕರವಸ್ತ್ರದಲಿಒರೆಸಿಟ್ಟಿದ್ದೇವೆ ಮನೆಯ ಶೋಕಾಸಿನೊಳಗೆಬಂದ ಅತಿಥಿಗಳಿಗೆ ತೋರಿಸಿಚಪ್ಪಾಳೆ...

ಮತ್ತಷ್ಟು ಓದಿ
ಪ್ರತಿಭಾ ನಂದಕುಮಾರ್ ಕವಿತೆ- ರಾಮನವಮಿಯ ದಿನ ದಹಿ v/s ಮೊಸರು…
ಪ್ರತಿಭಾ ನಂದಕುಮಾರ್ ಕವಿತೆ- ರಾಮನವಮಿಯ ದಿನ ದಹಿ v/s ಮೊಸರು…

ಪ್ರತಿಭಾ ನಂದಕುಮಾರ್ ಮೊಸರುನಾವು ತಿನ್ನುವುದುಮಜ್ಜಿಗೆನಾವು ಕುಡಿಯುವುದು ಗಡಿಗೆಗಳಲ್ಲಿಹೆಪ್ಪು ಹಾಕುವುದುಕಡಿಯುವುದುಬೆಣ್ಣೆ ತೆಗೆಯುವುದುಕಾಯಿಸಿ ತುಪ್ಪವಾಗಿಸುವುದು ಸೌಟಲ್ಲಿ ಬಡಿಸುವುದುಬಳಿದು ತಿನ್ನುವುದುಉಪ್ಪು ಉಪ್ಪಿನಕಾಯಿ ಗೊಜ್ಜುಬೆರೆಸಿ ಸವಿಯುವುದು ಮೊಸರೆಂದರೆ ಮೊಸರೇರೋಸ್ ಈಸ್ ಎ ರೋಸ್ ಈಸ್ ಎ ರೋಸ್ ಥರಅಚ್ಚ ಕನ್ನಡದ...

ಮತ್ತಷ್ಟು ಓದಿ
ಬಸವರಾಜ ಕೋಡಗುಂಟಿ ಅಂಕಣ – ಆಸ್ಸಾಮಿ ಬಾಶೆಯ ಒಂದು ನೋಟ…
ಬಸವರಾಜ ಕೋಡಗುಂಟಿ ಅಂಕಣ – ಆಸ್ಸಾಮಿ ಬಾಶೆಯ ಒಂದು ನೋಟ…

ಬಸವರಾಜ ಕೋಡಗುಂಟಿ ಅವರು ಕಲಬುರ್ಗಿಯ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರು. ಭಾಷೆಗಳ ಬಗ್ಗೆ ವಿಭಿನ್ನ ನೆಲೆಯಿಂದ ವಿಶ್ಲೇಷಣೆ ನಡೆಸುತ್ತಿರುವವರು. ಬಹು ಚರ್ಚೆಯಲ್ಲಿರುವ ಕನ್ನಡ ಲಿಪಿ ಬದಲಾವಣೆ ಪ್ರತಿಪಾದಕರು. ‘ಅವಧಿ’ಯ ಆಹ್ವಾನದ ಮೇರೆಗೆ ಬಸವರಾಜ ಕೋಡಗುಂಟಿ ಅವರು ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಇರುವ ಭಾಷಾ...

ಮತ್ತಷ್ಟು ಓದಿ
ಗೀತಾ ಕುಂದಾಪುರ ಓದಿದ ‘ಖಾಲಿ ಹಾಳೆ’
ಗೀತಾ ಕುಂದಾಪುರ ಓದಿದ ‘ಖಾಲಿ ಹಾಳೆ’

ಗೀತಾ ಕುಂದಾಪುರ ಗೀತಾ ಅವರು ನೇರವಾಗಿ ಮನುಷ್ಯನ ಮನಸ್ಸಿಗೇ ಲಗ್ಗೆ ಇಟ್ಟು ಅತೀ ಸೂಕ್ಷ್ಮ ಭಾವನೆಗಳನ್ನೂ ಹೊರಗೆಳೆದು ಓದುಗರ ಮುಂದೆ ಹರಡುವುದರಲ್ಲಿ ಸಿದ್ಧ ಹಸ್ತರು, ಅದನ್ನೇ ವಿಶ್ಲೇಷಿಸುತ್ತಾ ‘ಮನಸೇ ನೀನೇಕೆ ಹೀಗೆ?’ ಎನ್ನುತ್ತಾರೆ. ಪ್ರಬುದ್ಧ ಲೇಖನ ಹಾಗೂ ಕವಿತೆಗಳಿಂದ ‘ಗೀತಾ ಜೀ ಹೆಗಡೆ ಕಲ್ಮನೆ’ ಸಾಹಿತ್ಯ ಪ್ರೇಮಿಗಳಿಗೆ...

ಮತ್ತಷ್ಟು ಓದಿ
ನಾಗರಾಜ ಬಸರಕೋಡ ಕವಿತೆ- ಹೀಗೆ ನಡೆಯಬೇಕು…
ನಾಗರಾಜ ಬಸರಕೋಡ ಕವಿತೆ- ಹೀಗೆ ನಡೆಯಬೇಕು…

ನಾಗರಾಜ ಬಸರಕೋಡ ನಾವಿಬ್ಬರೂ ಕೈ-ಕೈ ಹಿಡಿದುಹೀಗೆ ನಡೆಯಬೇಕಲ್ಲ !ಶಿವಶಿವೆಯರು ನಮ್ಮನೋಡಲೆಂದು ಇಳೆಗಿಳಿದು ಬರಬೇಕುಕೃಷ್ಣ-ರಾಧೆಯರು ತುಸು ಅಸೂಯೆಪಡಬೇಕು ನಾವಿಬ್ಬರೂ ಕೈ-ಕೈ ಹಿಡಿದುಹೀಗೆ ನಡೆಯಬೇಕಲ್ಲಆ ರೂಮಿ ಇದ್ದಾನೆ ನೋಡು !ಜಲಾಲುದ್ದೀನುಅವ ನಮ್ಮ ಬಗೆಯ ಬನ್ನಿಸೆಹೊಸ ಪದಗಳು ಸಿಗದೆ ಕೈ-ಕೈ ಹಿಸುಕಿಕೊಳ್ಳಬೇಕುಕಾಳಿದಾಸ...

ಮತ್ತಷ್ಟು ಓದಿ
ಗಂಗಾ ಚಕ್ರಸಾಲಿ ಕವಿತೆ- ಮೌನದಲ್ಲೂ ಮಾತುಗಿಳಿಯುತ್ತೇನೆ…
ಗಂಗಾ ಚಕ್ರಸಾಲಿ ಕವಿತೆ- ಮೌನದಲ್ಲೂ ಮಾತುಗಿಳಿಯುತ್ತೇನೆ…

ಗಂಗಾ ಚಕ್ರಸಾಲಿ ಅವನಾಡಿದ ಪ್ರತಿಮಾತಿಗೂ..ಅರ್ಥ ಹುಡುಕುತ್ತೇನೆಆ ಮಾತುಗಳು ಮನದ ಕೋಣೆಯಿಂದಹೊರಹೋಗದಂತೆ ಬಂಧಿಸುತ್ತೇನೆ..ಅವನೊಂದಿಗೆ ಮೌನಿಯಾಗಿಯೇ..ಮಾತಿಗಿಳಿಯುತ್ತೇನೆ.. ತಪ್ಪು ನನ್ನದಾ..ಅವನದಾಕಾರಣಗಳನ್ನು ಹೆಕ್ಕುತ್ತೇನೆಕಂಗಳಲ್ಲಿ ಹನಿ ಕೂಡಿನೀರಾಗಿ ಹರಿಯಗೊಟ್ಟುಮೌನಕ್ಕೆ ಜಾರುತ್ತೇನೆ..ಅಲ್ಲಿಯೇ ಮಾತಿಗಿಳಿಯುತ್ತೇನೆ.. ಅವನ...

ಮತ್ತಷ್ಟು ಓದಿ
ಮರೆಯಾದ ಮಾಲಿನಿ ಮೇಡಂ…
ಮರೆಯಾದ ಮಾಲಿನಿ ಮೇಡಂ…

ಸುಧಾ ಆಡುಕಳ ಪ್ರತಿಸಲ ಉತ್ತರಕನ್ನಡದಿಂದ ನಮ್ಮ ಕೆಲಸದ ಸ್ಥಳವಾದ ಸುಳ್ಯಕ್ಕೆ ಹೋಗುವಾಗಲೂ ಸಾಲಿಗ್ರಾಮ ಬಂದಾಗ ಬಸ್ ನಿಂದ ಹೊರಗೊಮ್ಮೆ ಇಣುಕುತ್ತಿದ್ದೆ. ಕಾರಣಗಳು ಎರಡು, ಒಂದು ವಿವೇಕಾನಂದರ ಹೆಸರಿನಲ್ಲಿ ಚಂದ್ರಶೇಖರ ಉಡುಪ ಅವರು ನಡೆಸುತ್ತಿದ್ದ ಡಿವೈನ್ ಪಾರ್ಕ್ ಮತ್ತು ಇನ್ನೊಂದು ಮಾಲಿನಿ ಮಲ್ಯ ಅವರ ಶಿವರಾಮ ಕಾರಂತ ಅಧ್ಯಯನ...

ಮತ್ತಷ್ಟು ಓದಿ
ಕಿರಣ್ ಭಟ್ ಅವರ ವಿಶೇಷ ರಂಗ ಸರಣಿ – Third Reach…
ಕಿರಣ್ ಭಟ್ ಅವರ ವಿಶೇಷ ರಂಗ ಸರಣಿ – Told by My Mother…

ಇವರು ರಂಗ ‘ಕಿರಣ’- ಕಿರಣ್ ಭಟ್ ಎಲ್ಲರಿಗೂ ರಂಗ ಬಂಧು. ಕಿರಣ್ ಭಟ್ ಅವರನ್ನು ನುಡಿಸಲು ತೊಡಗಿದರೆ ಎಷ್ಟೊಂದು ರಂಗ ಕಥೆಗಳು ಹೊರಬರುತ್ತವೆ. ‘ಅವಧಿ’ ಹೀಗೆ ನುಡಿಸಲು ತೊಡಗಿದ ಮೇಲೆ ಅವರಿಂದ ಹೊರ ಬಿದ್ದ ರಂಗ ಕಥೆಗಳೆಷ್ಟು?!. ನನ್ನಿಂದ ಸಾಧ್ಯವೇ ಇಲ್ಲ ಎಂದು ಕೈ ಆಡಿಸಿ ಬೆನ್ನು ಹಾಕಿ ಹೋಗಿದ್ದ ಅದೇ, ಅದೇ ಕಿರಣ್ ಭಟ್ ನಮ್ಮೆದುರು...

ಮತ್ತಷ್ಟು ಓದಿ
ಶ್ರೀಪಾದ ಭಟ್ಟರ ‘ದಡವ ನೆಕ್ಕಿದ ಹೊಳೆ’ ಬಿಡುಗಡೆ ಫೋಟೋ ಆಲ್ಬಂ…
ಶ್ರೀಪಾದ ಭಟ್ಟರ ‘ದಡವ ನೆಕ್ಕಿದ ಹೊಳೆ’ ಬಿಡುಗಡೆ ಫೋಟೋ ಆಲ್ಬಂ…

'ಬಹುರೂಪಿ' ಪ್ರಕಟಣೆ, ಶ್ರೀಪಾದ ಭಟ್ಟರ ರಂಗಾನುಭವದ ಕಥನ 'ದಡವ ನೆಕ್ಕಿದ ಹೊಳೆ' ಬಿಡುಗಡೆ. ಹೊನ್ನಾವರದಲ್ಲಿ ಚಿಂತನ ರಂಗ ಅಧ್ಯಯನ ಕೇಂದ್ರ ಹಮ್ಮಿಕೊಂಡಿದ್ದ 'ವಿಶ್ವ ರಂಗಭೂಮಿ ದಿನಾಚರಣೆ'ಯಲ್ಲಿ ಹಿರಿಯ ಸಾಹಿತಿ, ಕತೆಗಾರ ಡಾ. ಶ್ರೀಧರ ಬಳಗಾರ ಕೃತಿ ಬಿಡುಗಡೆ ಮಾಡಿದರು. ಕವಿ ಮಾಧವಿ ಭಂಡಾರಿ ಕೆರೆಕೋಣ, ಚಿಂತನ ರಂಗ ಅಧ್ಯಯನ ಕೇಂದ್ರದ...

ಮತ್ತಷ್ಟು ಓದಿ
ಸಂಗೀತ ರವಿರಾಜ್ ಕವಿತೆ- ಹೂವ ನೇಯುವ ಸುಖ…
ಸಂಗೀತ ರವಿರಾಜ್ ಕವಿತೆ- ಹೂವ ನೇಯುವ ಸುಖ…

ಸಂಗೀತ ರವಿರಾಜ್ ಅವ್ವ, ಅಮ್ಮ ಚಿಕ್ಕಮ್ಮನಾದಿಯಾಗಿಅಕ್ಕನು ಕಲಿಯುತ್ತಾಹೂ ಮಾಲೆ ನೇಯುವಾಗಈ ಕಲೆ ಒಲಿಯಬಹುದೇ ನನ್ನೊಳಗೆಸೋಜಿಗದಿಂದ ನೋಡಿದ ಬಾಲ್ಯವಿತ್ತು !ಭಯದ ಎದೆಯಲ್ಲಿ….ಚುಕ್ಕರ ಕುಳಿತು ಬೆರಗು ಕಣ್ಣಲ್ಲಿನೋಡಿದ್ದನ್ನುಈಗ ತನ್ನ ತೆಕ್ಕೆಗೆ ದಕ್ಕಿಸಿಕೊಂಡಿದೆ ಕಾಲ ನಯ ನಾಜೂಕಿನ ಮೃದುಅಚ್ಚ ಬಿಳುಪಿನ ಶುಭ್ರ ಮಲ್ಲಿಗೆಯಸುಖದ ಸ್ಪರ್ಶದ...

ಮತ್ತಷ್ಟು ಓದಿ

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: