ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಪುಸ್ತಕ ಅಂಕಣ – ಅವ್ವ ಎಂದರೆ ಅನನ್ಯ
ಡಾ. ಶೈಲಜಾ ಎನ್ ಬಾಗೇವಾಡಿಯವರು ಮೂಲತಃ ಬಸವಣ್ಣನವರ ಜನ್ಮಸ್ಥಳ ಬಾಗೇವಾಡಿಯವರು. ವಿಜಯಪುರದ ಬಿ.ಎಲ್.ಡಿ.ಈ. ಶಿಕ್ಷಣ ಸಂಸ್ಥೆಯ ಮಹಿಳಾ ಕಾಲೇಜಿನಲ್ಲಿ ಸ್ನಾತಕ, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಎಸ್.ಎಲ್.ಭೈರಪ್ಪನವರ ಕಾದಂಬರಿಗಳ ವಸ್ತು ವಿನ್ಯಾಸ ಕುರಿತು ಪಿಎಚ್.ಡಿ ಅಧ್ಯಯನ...
ಬದುಕಿನ ಬಗ್ಗೆ ಚಿಂತಿಸುವಂತೆ ಮಾಡುವ ‘ಅಜ್ಞಾತವಾಸ’
ಪಾಲಹಳ್ಳಿ ವಿಶ್ವನಾಥ್ ಅವರ ನಾಟಕ ಕೃತಿ 'ಅಜ್ಞಾತವಾಸ' ಈ ಕೃತಿಯ ಕುರಿತ ಸಂಪಿಗೆ ತೋಂಟದಾರ್ಯ ಅವರ ಬರಹ ಇಲ್ಲಿದೆ. -ಸಂಪಿಗೆ ತೋಂಟದಾರ್ಯ ಮಹಾಭಾರತದಲ್ಲಿ ಬರುವ ಪಾಂಡವರ ಅಜ್ಞಾತ ವಾಸ ಪ್ರಸಂಗವನ್ನು ನೆಪ ಮಾಡಿಕೊಂಡು, ಪ್ರೊ.ವಿಶ್ವನಾಥ್ ಅವರು, ತಮ್ಮದೇ ಆದ ವಿಶಿಷ್ಟ ಕಲ್ಪನೆಗಳಿಂದ ಈ "ಅಜ್ಞಾತ ವಾಸ" ನಾಟಕ...
ಇಲ್ಲಿ ಭೂಮಿಗಳು ಕಾಣೆ
-ಕೊಟ್ರೇಶ್ ಅರಸೀಕೆರೆ ನೆಲ ಚರಿತ್ರೆ ಇಲ್ಲಿ ಭೂಮಿಗಳು ಕಾಣೆಆಗುತ್ತವೆಕಟ್ಟಡಗಳು ಉದ್ಭವಿಸುತ್ತವೆ ಗುಡ್ಡಗಳು ಕುಸಿಯುತ್ತವೆರಸ್ತೆಗಳುನಿರ್ಮಾಣವಾಗುತ್ತವೆ ನದಿಗಳು ನಾಪತ್ತೆಯಾಗುತ್ತವೆಕೆರೆಗಳುಒಣಗಿ ಹೋಗುತ್ತವೆ ಎಲ್ಲ ಪ್ರಶ್ನೆ ಉತ್ತರಗಳುಸೋರಿ ಹೋಗುತ್ತವೆಪ್ರತಿಭಟನೆಗಳು ಕೂಡ ಚರಿತ್ರೆ ಮತ್ತೆ ಮತ್ತೆ ಮರುಕಳಿಸುತ್ತದೆನೆಲದ ಶತೃಗಳು...
ಬದಲಾವಣೆಯ ಬಣ್ಣ ಹಚ್ಚಿಕೊಂಡೇ ಬರುತ್ತವೆ
ವಿನಾಯಕ ರಾ. ಕಮತದ ಸಂಪಾದನೆಯ 'ರಾಜಶೇಖರ ಕುಕ್ಕುಂದಾ ಮಕ್ಕಳ ಕಾವ್ಯ ಸ್ಪಂದನ ಕುಂದದ ಕುಕಿಲು' 'ಅವ್ಯಕ್ತ ಪ್ರಕಾಶನ' ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಯ ಸಂಪಾದಕರ ಮಾತು ಇಲ್ಲಿದೆ. -ಡಾ. ವಿನಾಯಕ ರಾ. ಕಮತದ ಅಂಗಳದಲ್ಲಿ ಆಡಲು ತಿಂಗಳ ಬೆಳಕನು ಕೊಟ್ಟ ಚಂದ್ರನೋಡಲು ಕಾದು ಕಾದು ಕೈಯಲಿ ಛತ್ರಿ ಹಿಡಿದು ಬಂದ ಮೊಬೈಲ್ ಒಳಗೆ ಮುಳುಗಿದ...
ವಿವೇಕದ ಎರಡು ಮುಖಗಳು –ಶಿಕ್ಷಣ ಮತ್ತು ಅಧ್ಯಾತ್ಮ
-ನಾ ದಿವಾಕರ ತಳಸಮಾಜದ ಶೈಕ್ಷಣಿಕ ಸಂವೇದನೆಯನ್ನು ಅರಿಯದ ಅಧ್ಯಾತ್ಮ ಸದಾ ಪ್ರಶ್ನಾರ್ಹವಾಗುತ್ತದೆ ವಾಣಿಜ್ಯೀಕರಣಕ್ಕೊಳಾಗಿರುವ (Commercialised) ಎರಡು ಸಾಂಸ್ಥಿಕ ವಿದ್ಯಮಾನಗಳು ತಮ್ಮ ಅಸ್ತಿತ್ವ ಮತ್ತು ಭವಿಷ್ಯದ ಸುಭದ್ರತೆಗಾಗಿ ಮಾರುಕಟ್ಟೆ ಪ್ರಕ್ರಿಯೆಗೊಳಗಾದಾಗ (Marketisation Process) ಅಲ್ಲಿ ಪ್ರಧಾನವಾಗಿ ಕಾಣುವುದು...
ಮಹಿಳಾ ಗಣಕ ಯಂತ್ರಗಳು
-ಪಾಲಹಳ್ಳಿ ವಿಶ್ವನಾಥ್ ಖಗೋಳವಿಜ್ಞಾನದ ಇತಿಹಾಸದಲ್ಲಿ ಬರೀ ಮಹಿಳೆಯರೇ ಭಾಗವಹಿಸಿದ ಒಂದು ರೋಮಾಂಚನಕಾರಿ ಅಧ್ಯಾಯವಿದೆ. 19 ನೆಯ ಶತಮಾನದ ಕಡೆಯಲ್ಲಿ ಅಮೆರಿಕದ ಹಾರ್ವರ್ಡ್ ವಿಶ್ವವಿದ್ಯಾಲಯದ ವೀಕ್ಷಣಾಲಯದಲ್ಲಿ ಒಂದು ಮಹಿಳೆಯರ ತಂಡ ಛಾಯಾಫಲಕಗಳನ್ನು ಗಂಟೆಗಟ್ಟಲೆ ಸೂಕ್ಷ್ಮವಾಗಿ ಗಮನಿಸಿ, ವಿಶ್ಲೇಷಿಸಿ, ಲಕ್ಷಾಂತರ ನಕ್ಷತ್ರಗಳ ವಿವಿಧ...
ಬದುಕಿನ ಭರವಸೆಯ ಹಾಡು
-ದಸ್ತಗೀರಸಾಬ್ ದಿನ್ನಿ ಬದುಕಿನ ಹಾಡು ಆಕಾಶಕ್ಕೆ ಯಾರೋಬಣ್ಣ ಚೆಲ್ಲಿದ್ದಾರೆ. ಮರವೇ ಹಸಿರು ಮರೆತುಮನದ ಬಡತನಕೆಕೇಡಿನ ಕೈಗೆ ಬಲಿಯಾಗಿಕಲಾಕೃತಿಯಾಗಿ ಅರಳಿ ಧ್ಯಾನದಲ್ಲಿದೆ . ಮಳೆ ಇಲ್ಲದೆ ಕಾಳಜಿ ಕಾಣದೆಒಣ ಮಾತಿನಂತೆಎಲೆ ಹೂ ಕಾಯಿ ಕಳೆದುಭಣಗುಟ್ಟುತಿದೆ. ಹಸಿರುಟ್ಟು ನಲಿಯದ ಕಾಡುಸಿಳ್ಳೆ ಹಾಕದ ಒಣಗಾಳಿಕಳೆದು ಹೋದ ಸಂಜೆಹಾಡುಕಾಣದ...
ಪಾರಿಜಾತ ಆಯಲು ಹೋದೆ
-ಗೀತಾ ನಾರಾಯಣ್ ಜೀವನ… ಪಾರಿಜಾತ ಆಯಲು ಹೋದೆಒಂದು ಹೂ ಇರದಂತೆ ಆದಿದ್ದರು ಯಾರೊ?ಮಲ್ಲಿಗೆ ಗಮಲು ಕೈಗಳಲ್ಲಿ ಮಲಗಿದೆ!ಮೂರು ದಶಕಗಳ ಹಿಂದೆ ದೊಡ್ಡ ಜಗಲಿಗೆ ಅಂಟಿಕೊಂಡುದಿನದಿನವೂ ಅರಳರಳಿ ಕೈಗಿಳಿದುಮುಡಿಗೇರಿದ ಮಾಲೆ ಮಾಲೆ ಹೂಗಳಿಗೆಮಾಗಿಯ ನಸುಕು ಒಲಿದಿತ್ತು!ಚೈತ್ರದ ಹುಣ್ಣಿಮೆ ಮೌನವ ಧ್ಯಾನಿಸುವಾಗಅಂತರಗಂಗೆಯ ಮುಳ್ಳು...
ಖ್ಯಾತ ಕಲಾವಿದ ಕೆ.ಟಿ. ಶಿವಪ್ರಸಾದ್ ಸ್ಮರಣೆ
ಪ್ರೀತಿ ಮಾತಿನಲ್ಲಿ ಹುಟ್ಟುತ್ತದೆ
-ವೀರೇಂದ್ರ ರಾವಿಹಾಳ್ ನಿಷ್ಠೆ ಯಾರೋ ಹೇಳಿದರುಪ್ರೀತಿ ಮಾತಿನಲ್ಲಿ ಹುಟ್ಟುತ್ತದೆ ನಾನು ನಕ್ಕೆ. ನನ್ನ ಮನೆಯ ಬಾಗಿಲ ಬಳಿಒಂದು ಜೀವ ಪ್ರತಿದಿನಮಾತಿಲ್ಲದೆಪ್ರೀತಿಯ ಅರ್ಥವನ್ನು ಬರೆಯುತ್ತಿತ್ತು. ಅದರ ಕಣ್ಣುಗಳಲಿಆಕಾಶ ತೊಳೆದ ಬೆಳಕು;ಬಾಲದಲಿವಸಂತದ ಗಾಳಿ. ದಣಿದು ಬಂದ ಸಂಜೆಗಳಲಿಅದು ನನ್ನ ನೆರಳನೇ ತಬ್ಬುತ್ತಿತ್ತು;ನಾನು ನಗುವ...
ಅರಳಲಿದೆ ಮೇಘವೊಂದು
ಮೂಲ: ಲಿಂಡಾ ಪಾಸ್ಟನ್ (ಟರ್ಮಿನಲ್) ಕನ್ನಡಕ್ಕೆ - ಗೀತಾ ದೊಡ್ಮನೆ ನಿಲುದಾಣ ಅದೊಂದು ರಹಸ್ಯಮೇಲೆ ಮೇಲೆ ತನ್ನದೇಸುಳಿಯೊಡನೆ ಹೊಗೆಮಾಯವಾಗುವಬೆಂಕಿಗೂಡಿನ ಹಾಗೆ. ಮತ್ತೆ ಎಲೆಗಳು ಉದುರುತ್ತವೆ.ಪುಟ್ಟ ಹಾಯಿಗಳದೊಂದು ದೊಡ್ಡ ದಂಡುಯಾರೂ ತಿಳಿಯರು ಅವುಗಳ-ನಿಲುದಾಣ ಎಲ್ಲಿ- ಎಂದು. ರೈಲು ಕಿಟಕಿಗಳಿಂದ ಮಕ್ಕಳುಕೈ...
ಸದಾಶಿವ ಸೊರಟೂರು ಅವರಿಗೆ ಪ್ರಶಸ್ತಿ
ಯಲ್ಲಾಪುರದ ನವಚೇತನ ಸಾಂಸ್ಕೃತಿಕ ಕಲಾ ಸಾಹಿತ್ಯ ವೇದಿಕೆ ಬಾಳಗಿಮನೆ ಕೊಡಮಾಡುವ ರಾಜ್ಯ ಮಟ್ಟದ 'ಮಾತೆ ಗಣಪಿ ತಿಪ್ಪಯ್ಯ ಪಟಗಾರ ಸಾಹಿತ್ಯ ಪ್ರಶಸ್ತಿ'ಗೆ ಸದಾಶಿವ ಸೊರಟೂರು ಅವರ 'ದೇವರನ್ನು ಹೊರಹಾಕುತ್ತೇನೆ' ಕವನ ಸಂಕಲನ ಆಯ್ಕೆಯಾಗಿದೆ. 2025 ನೇ ಸಾಲಿಗಾಗಿ ಈ ಆಯ್ಕೆ ನಡೆದಿದ್ದು, ಪ್ರಶಸ್ತಿ 5 ಸಾವಿರ ರೂಪಾಯಿ ನಗದು,...
ಸಾವು ತುದಿಯಲಿ ಕೂತಿದೆ
- ಶಿವರಾಜ ಅರಳಿ ಪ್ರಾಥ೯ನೆ ಸಾವು ತುದಿಯಲಿ ಕೂತಿದೆಹೋಗುತ್ತಿದ್ದೇನೆಮೋಡಗಳ ಇರಿದುನಕ್ಷತ್ರಗಳ ದಾಟಿ. ಎದೆ ಕಪ್ಪುಗಟ್ಟಿದೆಇಷ್ಟು ದೂರಹೊತ್ತು ನಡೆದ ಬದುಕುಮೌನದಲಿ ಬಿಕ್ಕುತ್ತಿದೆಉಸಿರು ಕೈಯಲಿಲ್ಲಪಾಪ.! ಅಲಗಿನ ನೆರಳಲಿಜೋತು ಬಿದ್ದಿದೆ ದುಃಖಿಸದಿರುನಿನ್ನ ಹಾದಿ ದೂರಿದೆನೇವರಿಸಿ ಸಂತೈಸುತ್ತೇನೆಮತ್ತೆ-ಮತ್ತೆ. ಕಣ್ಣಿನೇರಕೆ ಕತ್ತಲು...
ಸಪ್ನ ‘ಅವಧಿ’ ಟಾಪ್ ಟೆನ್
ಕೆ ಎಸ್ ಚೈತ್ರಾ ಅವರಿಗೆ ಪ್ರಶಸ್ತಿ
ಈ ಸಾಲಿನ ಡಾ ಶಿವರಾಮ ಕಾರಂತ ಪುರಸ್ಕಾರಕ್ಕೆ ವೈದ್ಯೆ ಡಾ. ಕೆ.ಎಸ್. ಚೈತ್ರ ಅವರ 'ಬಹುರೂಪಿ' ಪ್ರಕಟಣೆಯ 'ದಂತ ಕಥೆಗಳು' ಹಾಗು ಗೌರಿಬಿದನೂರಿನ ಡಾ. ಕೆ.ಎಂ. ಶ್ರೀನಿವಾಸ ಮೂರ್ತಿ ಅವರ 'ಕನ್ನಡ ಚಿಂತನ' ಕೃತಿಗಳು ಆಯ್ಕೆಯಾಗಿವೆ. ಆಯ್ಕೆ ಸಮಿತಿಯ ಶಿಫಾರಸಿನ ಮೇರೆಗೆ ಘೋಷಿಸಲಾಗಿರುವ ಈ ಪ್ರತಿಷ್ಠಿತ ಪ್ರಶಸ್ತಿಯು ತಲಾ ರೂ. 5 ಸಾವಿರ...
ಅಮ್ಮ ಕಲಿಸಿದ ಮರೆಯಲಾಗದ ಪಾಠಗಳು
-ಎ ಆರ್ ಮಣಿಕಾಂತ್ ನಾನಾಗ ಆರನೇ ತರಗತಿಯಲ್ಲಿದ್ದೆ. ಅವತ್ತು ಶನಿವಾರ. ಮಧ್ಯಾಹ್ನ ಶಾಲೆ ಮುಗಿಸಿಕೊಂಡು ಮನೆ ತಲುಪುವ ವೇಳೆಗೆ ಅಮ್ಮ ಎಲ್ಲಿಗೋ ಹೋಗಲು ತಯಾರಾಗಿ ನಿಂತಿದ್ದಳು. ನನ್ನನ್ನು ಕಂಡದ್ದೇ, 'ಅರ್ಜೆಂಟ್.... ನಾಗಮಂಗಲಕ್ಕೆ ಹೋಗಬೇಕಾಗಿದೆ. ಬೇಗ ವಾಪಸ್ ಬಂದುಬಿದ್ದೇನೆ. ಹುಷಾರಾಗಿರು, ಯಾರ ಜೊತೆಯೂ ಜಗಳಕ್ಕೆ, ಕುಸ್ತಿಗೆ...
ರಂಗತೋರಣದ ‘ರಂಗ ಚಾವಡಿ’
ರೀಲ್ ಜಮಾನದ ರಿಯಲಿಸ್ಟಿಕ್ ಜನರೇಶನ್
- ಶಿವಕುಮಾರ ಮಾವಲಿ " Loyalty to country ALWAYS. Loyalty to government, when it deserves it." - Mark Twain ನಾಲ್ಕಾರು ಸಂಬಂಧಿಕರೋ ಅಥವಾ ಸ್ನೇಹಿತರೊಂದಿಗೆ, ಊಟ ಮಾಡುತ್ತಿರುವಾಗಲೋ, ನ್ಯೂಸ್ ನೋಡುತ್ತಿರುವಾಗಲೋ ನಿಮ್ಮ ಮನೆಯಲ್ಲಿರುವ ಒಬ್ಬ ಅಥವಾ ಇಬ್ಬರು ಮಕ್ಕಳು(ಹದಿ ಹರೆಯದವರು ಮತ್ತು ಅದಕ್ಕಿಂತ ಸ್ವಲ್ಪ...
ಪೃಥ್ವಿ ಸೂರಿ ಅಂಕಣ – ಕೋರ್ಟ್ ನಿಮ್ಮ ಜತೆಯಲ್ಲಿದ್ದಾಗ..
ಕಾನೂನು ಲೋಕದ ಗಂಭೀರ ವಾತಾವರಣವನ್ನು ಹಾಸ್ಯ ಮತ್ತು ವ್ಯಂಗ್ಯ ಶೈಲಿಯಲ್ಲಿ ಸಾಮಾನ್ಯರಿಗೂ ತಲುಪಿಸುವಲ್ಲಿ ಮುಂಬೈನ ಖ್ಯಾತ ವಕೀಲ ರಾಜು ಜೆ಼ಡ್. ಮೊರೆ. ‘ದಿ ಲೀಫ್ಲೆಟ್’ ವೆಬ್ಸೈಟ್ನ ಜನಪ್ರಿಯ ಅಂಕಣಗಳು ಹಾಗೂ ‘ದಿ ಲಾಕ್ಡೌನ್ ಲಾಯರ್’, ‘ಫನ್ ಇನ್ ಲಾ’ ಪುಸ್ತಕಗಳ ಮೂಲಕ ಇವರು ಸಾಹಿತ್ಯ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ....
ರಂಗಶಂಕರದಲ್ಲಿ #36 ಸತಿ ಸಾವಿತ್ರಿ ನಿವಾಸ
ಶ್ರೇಷ್ಠತೆಯ ವ್ಯಸನ
-ಗಿರಿಜಾ ಶಾಸ್ತ್ರಿ ಮರಾಠಿಯ ಪ್ರಸಿದ್ಧ ವಿದ್ವಾಂಸರಾದ R.C.ಡೇರೆ ಯವರು "If you dig Maharashtra for 500 years you will find Karnataka there" ಎಂದಿದ್ದರು. ಹಾಗೆ ಸಾವಿರಾರು ವರ್ಷಗಳನ್ನು ಆದಿಮಾನವ ಕಾಲದವರೆಗೆ ( homo sapiens- 70,000 )ನಾವು ಅಗೆಯುತ್ತಾ ಹೋದರೆ ಇನ್ನೇನೇನು ಸಿಗಬಹುದು? ಎಷ್ಟು ಸಂಕರಗಳು!...





















