ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...
ನೆಲದ ನಕ್ಷತ್ರ ನೀನು ಸೋನಂ

ನೆಲದ ನಕ್ಷತ್ರ ನೀನು ಸೋನಂ

-ಸುಬ್ಬು ಹೊಲೆಯಾರ್ ೧ ಹೇಗಿದ್ದೀರಿ ಸೋನಂ?ಸೋನಂ ಎಂದರೆ ಸೋಲುವವನುವಲ್ಲವಾಂಗ್ಚುಕ್ ಎಂದರೆ ದೃಢ ಹೋರಾಟಗಾರನನ್ನ ಕೈಯಿದೆ ನಿನ್ನ ಹೆಗಲ ಮೇಲೆಹಿಡಿದ ಮುಷ್ಠಿಯಲ್ಲಿ ಗೆಲ್ಲುವ ಹಠವಿದೆನೆಲದ ನಕ್ಷತ್ರ ನೀನು ಸೋನಂ ೨ಮಳೆ ಹೋದ ಈ ದಿನಗಳಲ್ಲಿಉಪವಾಸದ ತಟ್ಟೆಯಲ್ಲಿಹಸಿದ ಕನಸುಗಳಿವೆ ಗೆಳೆಯಉಸಿರು ಚೆಲ್ಲಿದ ಮಕ್ಕಳ ಕನಸುನಿನ್ನೆದೆಯಲ್ಲಿ ಚಿಗುರುತ್ತಿವೆ ಸಮಯವಿಲ್ಲ ಅವರಿಗೆ ನಿನ್ನ...

ಈ ದಿನ

ಹಾಸ್ಯದ ಮುಖವಾಡದೊಳಗಿನ ಚಾರಿತ್ರಿಕ ಗಾಂಭೀರ್ಯ

ಹಾಸ್ಯದ ಮುಖವಾಡದೊಳಗಿನ ಚಾರಿತ್ರಿಕ ಗಾಂಭೀರ್ಯ

-ನಾಗಮಣಿ ಎಸ್ ಎನ್ ನಾಟಕ “ಅದಲು ಬದಲು ಕಂಚಿ ಕದಲು” - ಮನರಂಜನೆಗಾಗಿ ಅಲ್ಲ ಮನಮಂಥನಕ್ಕಾಗಿರಚನೆ: ಲಕ್ಷ್ಮೀಪತಿ ಕೋಲಾರವಿನ್ಯಾಸ ಮತ್ತು ನಿರ್ದೇಶನ: ಡಾ. ಉದಯ್‌ ಸೋಸಲೆಬೆಳಕು: ಮಹದೇವಸ್ವಾಮಿಪ್ರಸಾಧನ: ಮೋಹನ್‌ ಕುಮಾರ್‌ಸಂಗೀತ: ರಾಜೇಶ್‌ ಹಳೆಮನೆ, ಸುನಿಲ್‌ ಕುಮಾರ್‌, ದಶರಥ, ರಚನಾ, ಸ್ನೇಹತಂಡ: ಆಜೀವಿಕಮೊದಲ ಪ್ರದರ್ಶನ: ೧೫/೦೭/೨೬,...

ನಿನ್ನ ಒಲವಿಗೆ ಕಳಸವ ನಾನಿಡುವೆ…

ನಿನ್ನ ಒಲವಿಗೆ ಕಳಸವ ನಾನಿಡುವೆ…

-ಬಿ ಕೆ ಸುಮತಿ ಅಂದು….!ಎರಡು ಜಡೆ ಹಾಕಿಕೊಂಡು ಆಕಾಶವಾಣಿ ಸ್ಟುಡಿಯೋದಲ್ಲಿ ಸ್ಪರ್ಧೆಗೆ ಹಾಡಿ ಬಹುಮಾನ ಗಳಿಸಿದಳು ಪುಟ್ಟ ಬಾಲಕಿ, ಜಾನಕಿ. ಇಂದು..!ಆಕಾಶವಾಣಿಯೇ ಆ ತಾಯಿಗೆ ಲಾಲಿ ಹಾಡುತ್ತಿದೆ. ದೇಶವೇ ಮಿಡಿಯುತ್ತಿದೆ. ಬೆಳಗಿನ ಭಕ್ತಿಗೀತೆ ಕಾರ್ಯಕ್ರಮ ದಿಂದ ಹಿಡಿದು ರಾತ್ರಿ 11 ರವರೆಗೂ ಆಕಾಶವಾಣಿ ಪ್ರಸಾರ ಸಾಗುತ್ತದೆ. ದಕ್ಷಿಣ...

‘ನದಿ ದಾಟಿ ಬಂದವರು’ ಕಾದಂಬರಿಗೆ ಪ್ರಶಸ್ತಿ

‘ನದಿ ದಾಟಿ ಬಂದವರು’ ಕಾದಂಬರಿಗೆ ಪ್ರಶಸ್ತಿ

ಶಶಿಧರ ಹಾಲಾಡಿ ಅವರ ಮೂರನೆಯ ಕಾದಂಬರಿ "ನದಿ ದಾಟಿ ಬಂದವರು", ಇದು "ಕ್ರಿಯೇಟಿವ್ ಪುಸ್ತಕ ಪ್ರಶಸ್ತಿ"ಗೆ ಆಯ್ಕೆಯಾಗಿದೆ. ಕಾರ್ಕಳದ ಕ್ರಿಯೇಟಿವ್ ಪುಸ್ತಕ ಮನೆ ಘೋಷಿಸಿದ ಈ ಪ್ರಶಸ್ತಿಯು, 5,000 ರೂಪಾಯಿಗಳ ನಗದು ಪುರಸ್ಕಾರವನ್ನು ಒಳಗೊಂಡಿದೆ. 19.7.2026 ರಂದು ಕಾರ್ಕಳದಲ್ಲಿ ಪ್ರಶಸ್ತಿ ಸಮಾರಂಭ ನಡೆಯಲಿದ್ದು, ಅದೇ ಸಂದರ್ಭದಲ್ಲಿ...

ಮತ್ತೆ ವಸಂತ: ನೆನಪುಗಳ ಮೆರವಣಿಗೆ

ಮತ್ತೆ ವಸಂತ: ನೆನಪುಗಳ ಮೆರವಣಿಗೆ

-ಕಿರಣ ಭಟ್ ನಾನು ಚಿಕ್ಕವನಾಗಿದ್ದ ಕಾಲದಲ್ಲಿ, ನಮ್ಮೂರ  ಕಡೆ, ಶಾಲಾ ಶಿಕ್ಷಕಿಯರನ್ನು ʼಬಾಯೋರುʼ ಅಂತ ಕರೀತಿದ್ರು. ಮುಂದೆ ಅದು ʼ ಅಕ್ಕೋರುʼ ಆಗಿ, ಕಾನ್ವೆಂಟುಗಳು ಬಂದ ಮೇಲೆ ʼಮಿಸ್‌ʼ ಆಗಿಹೋಗಿದೆ. ಇಂಥ ಕಾಲದಲ್ಲಿ, ಮೂರನೇತ್ತೆ ಕಲಿಯುವಾಗ ʼ ಅನಸೂಯಾಬಾಯಿʼ ಶಾಲೆಗೆ ಬಂದ್ರು. ಚಂದಕ್ಕೆ, ತೆಳ್ಳಗೆ, ಬೆಳ್ಳಗಿದ್ದ ಅವರು ಮೊದಲ...

ಡಾ. ಸತ್ಯಮಂಗಲ ಮಹಾದೇವ ಅಂಕಣ – ಸಖ್ಯದ ಹಾಡು : ಅರ್ಥದ ಪಾಡು

ಡಾ. ಸತ್ಯಮಂಗಲ ಮಹಾದೇವ ಅಂಕಣ – ಸಖ್ಯದ ಹಾಡು : ಅರ್ಥದ ಪಾಡು

ಡಾ. ಸತ್ಯಮಂಗಲ ಮಹಾದೇವ ಅವರು ಕಾವ್ಯ, ವಿಮರ್ಶೆ ಹಾಗೂ ಸಂಶೋಧನಾ ಕ್ಷೇತ್ರಗಳಲ್ಲಿ ಸಕ್ರಿಯರಾಗಿದ್ದು 12ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಇವರ ಪ್ರಸಿದ್ಧ ಕವನ ಸಂಕಲನಗಳಾದ 'ಯಾರ ಹಂಗಿಲ್ಲ ಬೀಸುವ ಗಾಳಿಗೆ' ಮತ್ತು 'ಪಂಚವರ್ಣದ ಹಂಸ' ಕೃತಿಗಳಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಸೇರಿದಂತೆ ಹಲವು ಪ್ರತಿಷ್ಠಿತ ಪ್ರಶಸ್ತಿಗಳು...

ಪುಸ್ತಕ ಅಂಕಣ – ಜ್ಞಾನದೀಪದ ಸಾಹಸ ಗಾಥೆ

ಪುಸ್ತಕ ಅಂಕಣ – ಜ್ಞಾನದೀಪದ ಸಾಹಸ ಗಾಥೆ

ಡಾ. ಶೈಲಜಾ ಎನ್ ಬಾಗೇವಾಡಿಯವರು ಮೂಲತಃ ಬಸವಣ್ಣನವರ ಜನ್ಮಸ್ಥಳ ಬಾಗೇವಾಡಿಯವರು. ವಿಜಯಪುರದ ಬಿ.ಎಲ್.ಡಿ.ಈ. ಶಿಕ್ಷಣ ಸಂಸ್ಥೆಯ ಮಹಿಳಾ ಕಾಲೇಜಿನಲ್ಲಿ ಸ್ನಾತಕ, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಎಸ್.ಎಲ್.ಭೈರಪ್ಪನವರ ಕಾದಂಬರಿಗಳ ವಸ್ತು ವಿನ್ಯಾಸ ಕುರಿತು ಪಿಎಚ್.ಡಿ ಅಧ್ಯಯನ...

ಗಾನ ಕೋಗಿಲೆ ಎಸ್ ಜಾನಕಿಯಮ್ಮನ ಸ್ಮರಣೆ

ಗಾನ ಕೋಗಿಲೆ ಎಸ್ ಜಾನಕಿಯಮ್ಮನ ಸ್ಮರಣೆ

-ಎಚ್ ಬಿ ದಿನೇಶ್ “ನಾವು ಅಗಲಿದ ನಂತರ ಜನರ ಮನಸ್ಸಿನಿಂದ ಮರೆತು ಹೋಗುತ್ತೇವೆ. ಏನೇ ಸಾಧಿಸಿದ್ದರೂ ಕಾಲ ಕ್ರಮೇಣ ಅದು ಮಸುಕಾಗುತ್ತದೆ. ಆದರೆ ಖ್ಯಾತ ಗಾಯಕರು, ಕಲಾವಿದರು ಎಂದಿಗೂ ಸಾಯುವುದಿಲ್ಲ. ಪ್ರತಿದಿನ ಬದುಕಿರುತ್ತಾರೆ. ಅವರ ಗಾಯನಕ್ಕಾಗಿ ನಾವು ಪ್ರತಿದಿನ ತಡಕಾಡುತ್ತೇವೆ " ಮಾಜಿ ಮುಖ್ಯಮಂತ್ರಿ ಆರ್ ಗುಂಡೂರಾವ್ ಅವರು ಸುಮಾರು...

ಸಿರಿಕಂಠದ ಒಡತಿಗೆ ಇದು ಅಕ್ಷರದಾರತಿ

ಸಿರಿಕಂಠದ ಒಡತಿಗೆ ಇದು ಅಕ್ಷರದಾರತಿ

-ಕೆ ರಾಜಕುಮಾರ್ ಅಮರ ಗಾಯಕಿ ಎಸ್. ಜಾನಕಿ ಅವರಿಗೆ ನುಡಿತರ್ಪಣ:ಭಾರತ ಭೂಶಿರ ಮಂದಿರ ಸುಂದರಿ ಭುವನ ಮನೋಹರಿ ಕನ್ಯಾಕುಮಾರಿ ಇದು ಎಲ್ಲ ಕಾಲದ ಹಾಡು! ನೀವು ಓದಿದರೆ ಸಂತೋಷ; ನನಗೂ, ನಿಮಗೂ ಏಕಕಾಲಕ್ಕೆ! ಭಾರತ ಭೂಶಿರ ಮಂದಿರ ಸುಂದರಿಭುವನ ಮನೋಹರಿ ಕನ್ಯಾಕುಮಾರಿ: ಸರಳವಾದ ನಾಲಿಗೆ ನುಲಿಗೆ (TONGUE TWISTERಗೆ) ಪುಟ್ಟಣ್ಣ ಕಣಗಾಲ್...

ಶಿವ: ಕಾಡುವ ಚಿತ್ರಗಳು

ಶಿವ: ಕಾಡುವ ಚಿತ್ರಗಳು

ಕಲಾವಿದ ಕೆ ಟಿ ಶಿವಪ್ರಸಾದ್ ಅವರ ಬದುಕು, ಕಲಾಕೃಷಿ, ಹೋರಾಟ ಮತ್ತು ಸಾಧನೆಯನ್ನು ಕುರಿತು ಕೆ ಪುಟ್ಟಸ್ವಾಮಿ ಅವರ ಸಂಪಾದಕತ್ವದ 'ಕಲ್ಲರಳಿ ಹೂವ್ವಂತೆ' 'ಅಭಿನವ ಪ್ರಕಾಶನ' ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿ ಕುರಿತು ಪ.ಸ. ಕುಮಾರ್ ಅವರು ಬರೆದ ಬರಹ ಇಲ್ಲಿದೆ -ಪ.ಸ. ಕುಮಾರ್ ನದಿದಂಡೆಯಲ್ಲಿ ಹರಿವ ನೀರೊಳಗೆ ಇಳಿಬಿಟ್ಟ...

ಬಾ ಕವಿತಾ..

ನಾನ್ಯಾಕೆ ಕೊಂದೆ?

ನಾನ್ಯಾಕೆ ಕೊಂದೆ?

-ಗೋಪಾಲ ತ್ರಾಸಿ ಅಮೃತಕಾಲದಲ್ಲಿ….!! ಸತ್ಯದ ಕತ್ತು ಹಿಚುಕುವುದು –ಸುಳ್ಳಿನ...

ಪುಸ್ತಕ ಪರಿಚಯ

ಹುಡುಕಾಟದ ಯಾನ ‘ಚೂರು ಬಿಂಬ’

ಹುಡುಕಾಟದ ಯಾನ ‘ಚೂರು ಬಿಂಬ’

ದಾದಪೀರ್ ಜೈಮನ ಅವರ 'ಚೂರು ಬಿಂಬ' 'ಕಾವ್ಯಮನೆ ಪ್ರಕಾಶನ' ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಯ ಕುರಿತ ಡಾ.ಪ್ರಹ್ಲಾದ.ಡಿ.ಎಂ ಅವರ ಬರಹ ಇಲ್ಲಿದೆ. ಕಾಣದ ದಾರಿಗಳಲ್ಲಿ ಮನುಷ್ಯ ಸಂಬಂಧಗಳ ಹುಡುಕಾಟದ ಯಾನ : 'ಚೂರು ಬಿಂಬ' -ಡಾ.ಪ್ರಹ್ಲಾದ.ಡಿ.ಎಂ. “ಅಪ್ಪ ಮೂಡಿಸಿದ ಈ ಗಾಯಗಳು ಅದೆಷ್ಟು ನೀರು ಹಾಕಿ ತೊಳೆದರೂ ಮಾಯವಾಗುವುದಿಲ್ಲ...

ನಾ ಕಂಡ ‘ಸತ್ಕುಲ ಪ್ರಸೂತರು’ 

ನಾ ಕಂಡ ‘ಸತ್ಕುಲ ಪ್ರಸೂತರು’ 

ಗುರುಪ್ರಸಾದ್ ಕಾಗಿನೆಲೆ ಅವರ ಕಾದಂಬರಿ 'ಸತ್ಕುಲ ಪ್ರಸೂತರು' ' ಅಂಕಿತ ಪುಸ್ತಕ' ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಯ ಕುರಿತು ಸಂಯುಕ್ತಾ ಪುಲಿಗಲ್ ಅವರ ಬರಹ ಇಲ್ಲಿದೆ. -ಸಂಯುಕ್ತಾ ಪುಲಿಗಲ್ ಸಾಮಾಜಿಕವಾಗಿ ಕರೆಯಲ್ಪಡುವ "ಮೇಲ್ಜಾತಿ"ಯಲ್ಲಿ ನಾನು ಹುಟ್ಟಿದ್ದೇನೆ. ನಮ್ಮ ತಾತ-ಮುತ್ತಾತಂದಿರು, ಹಾಗೆಯೇ ನಾನು ಮದುವೆಯಾಗಿ...

ಗುಪ್ತಗಾಮಿನಿಯಾಗಿ ಹರಿಯುತ್ತಿರುವ ನೀಗೊನಿ

ಗುಪ್ತಗಾಮಿನಿಯಾಗಿ ಹರಿಯುತ್ತಿರುವ ನೀಗೊನಿ

ರವಿಕುಮಾರ್ ನೀಹ ಹೊಸ ಕಾದಂಬರಿ 'ನೀಗೊನಿ' 'ಆಕೃತಿ ಪುಸ್ತಕ' ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಯ ಲೇಖಕರ ಮಾತು ಇಲ್ಲಿದೆ. -ರವಿಕುಮಾರ್ ನೀಹ ಹ್ಯೂಯೆನ್‌ತ್ಸಾಂಗ್‌ನ ಸುತ್ತಾಟ ಕುತೂಹಲಕರ. ಏಷ್ಯಾಖಂಡದೊಳಗಿನ ಚೀನದ ಉತ್ತರಭಾಗದ ಹೊನೆನ್‌ಪ್ರಾಂತ್ಯದ ಕೌ-ಷಿಕ್ ಸಮೀಪದ ಮೆನ್-ಪಾಪ್-ಕು ಊರಿನಲ್ಲಿ ಜನಿಸಿದವ. ತನ್ನ ಮೂವತ್ತೈದನೇ...

G N Mohan Writes

ಮನ ಸೆಳೆದ ‘ಮರ ಏರಲಾಗದ ಗುಮ್ಮ

-ಜಿ ಎನ್ ಮೋಹನ್ ಮಕ್ಕಳ ರಂಗಭೂಮಿಗೆ 'ಸಂಚಾರಿ ಥಿಯೇಟರ್'ನ ಕೊಡುಗೆ ಅಪಾರ. ಹೊಸ ಪ್ರಯೋಗಗಳಿಂದ ಗಮನ ಸೆಳೆದ ಈ ತಂಡ ನಾಟಕ ಹಾಗೂ ಗೊಂಬೆಯಾಟವನ್ನು ಕಸಿ ಮಾಡಿ ಸೈ ಎನಿಸಿಕೊಂಡಿತು. 'ಸಂಚಾರಿ ಥಿಯೇಟರ್'ಗೆ ಮಕ್ಕಳ ನಾಟಕಗಳೆಂದರೆ ತುಂಬಾ ಪ್ರೀತಿ. ಸಂಚಾರಿಯ ಪ್ರತಿಯೊಬ್ಬ ನಟರೂ ಮಕ್ಕಳ ನಾಟಕಕ್ಕೆ ಬಣ್ಣ ಬಳಿದುಕೊಂಡೇ ಮುಂದೆ ಹೆಜ್ಜೆ ಇಟ್ಟಿದ್ದಾರೆ ಎನ್ನುವಷ್ಟರ ಮಟ್ಟಿಗೆ ಈ ತಂಡ ಮಕ್ಕಳ ನಾಟಕಗಳನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ....

ಎದೆಯ ಗಿಟಾರು ಮೀಟುವ ‘ಲವ್ ಲೆಟರ್ಸ್’

-ಜಿ ಎನ್ ಮೋಹನ್ ಎಲ್ಲರ ಬದುಕಿನಲ್ಲಿ ಶಾಲ್ಮಲೆಯಂತೆ ಹರಿಯುವ ಪ್ರೀತಿಯನ್ನು ಕಟ್ಟಿಕೊಡುವ ಪ್ರಯತ್ನ ಲವ್ ಲೆಟರ್ಸ್. 'ಬೆಂಗಳೂರು ಥಿಯೇಟರ್ ಕಲೆಕ್ಟಿವ್'ನ ಈ ಪ್ರಯೋಗ ಭಾವನೆಗಳ ಏರಿಳಿತಕ್ಕೆ ಸಾಕ್ಷಿಯಾಯಿತು. ಇಬ್ಬರೂ ಅಕ್ಕ ಪಕ್ಕದಲ್ಲೇ ಇದ್ದಾರೆ. ತುಂಬಾ ಹತ್ತಿರ ಆದರೆ ತುಂಬಾ ದೂರ. ಒಮ್ಮೆ ಹತ್ತಿರ ಅನಿಸಿದರೆ ಇನ್ನೊಮ್ಮೆ ದೂರ. ಎರಡು ಒಲವಿನ ಜೀವಗಳ ನಡುವಿನ ಹತ್ತಿರ ಹಾಗೂ ದೂರದ ಹಾವು ಏಣಿ ಆಟವೇ- ಲವ್ ಲೆಟರ್ಸ್ 'ಹತ್ತಿರವಿದ್ದೂ ದೂರ...

ಅಲ್ಲಿ ಕಲಬುರ್ಗಿಯವರೂ ಇದ್ದರು..

-ಜಿ ಎನ್ ಮೋಹನ್ ನಮ್ಮ ಸಾಕ್ಷಿಪ್ರಜ್ಞೆಯಾಗಿದ್ದ ಎಂ ಎಂ ಕಲಬುರ್ಗಿ ಅವರು ನಮ್ಮ ಜೊತೆ ಇಲ್ಲ. ಎಂ ಎಂ ಕಲಬುರ್ಗಿ ಅವರ ಹತ್ಯೆಗೆ ಮೊದಲ ಸೃಜನಶೀಲ ಪ್ರತಿಕ್ರಿಯೆ ಬಂದದ್ದು ಕರ್ನಾಟಕದಿಂದಲ್ಲ, ಕೇರಳದಿಂದ. ಮಲಯಾಳಂ ಸಾಹಿತ್ಯದ 'ಮಹಾರಾಜ' ಎಂದೇ ಹೆಸರಾದ ಕೆ ಆರ್ ಮೀರಾ 'ಭಗವಾಂಡೆ ಮರಣಂ' ಹೆಸರಿನಲ್ಲಿ ಎಂ ಎಂ ಕಲಬುರ್ಗಿ ಅವರ ಹತ್ಯೆಯ ಬಗ್ಗೆ ನೀಳ್ಗತೆಯೊಂದನ್ನು ಬರೆದರು. ಅದನ್ನು ಬಹುರೂಪಿ 'ಭಗವಂತನ ಸಾವು' ಎನ್ನುವ ಹೆಸರಿನಲ್ಲಿ...

ಮ್ಯೂಜಿಯಂನಲ್ಲಿ ಮೊರೆದ ಹೋರಾಟದ ಹಾಡುಗಳು..

ಜಿ ಎನ್ ಮೋಹನ್ ಬೀದಿಯಲ್ಲಿ ಮುಷ್ಟಿ ಎತ್ತಿ ಹಿಡಿದು, ಕಣ್ಣುಗಳನ್ನು ಕೆಂಡದುಂಡೆ ಮಾಡಿಕೊಂಡು, ಹರಿತವಾದ ಶಬ್ದಗಳಲ್ಲಿ ದೊಡ್ಡ ದನಿ ಎತ್ತಿ ಹಾಡಿದ್ದೂ ಹಾಡೇ ಹೌದೇನು? ಕಾರ್ಮಿಕರ ಮುಷ್ಕರದಲ್ಲಿ, ರೈತರ ಪ್ರತಿಭಟನೆಯಲ್ಲಿ, ಗಾರ್ಮೆಂಟ್ಸ್ ಕೆಲಸಗಾರರ ಧರಣಿಯಲ್ಲಿ, ರಸ್ತೆ ತಡೆಯಲ್ಲಿ, ಅಂಗನವಾಡಿ ಅಮ್ಮಂದಿರ ಆಹೋರಾತ್ರಿ ಹೋರಾಟದಲ್ಲಿ ಒಡಲ ಸಂಕಟಕ್ಕೆ ಪದ ಜೋಡಿಸಿ ಹೊರಗೆ ಹಾಕಿದದೂ ಹಾಡಾಗುತ್ತಾ ? ಈ ಎಲ್ಲದಕ್ಕೂ ಮೊನ್ನೆ ಉತ್ತರ ಕೊಟ್ಟದ್ದು...

ಕೋಡಂಗಿಗೆ ಇನ್ನು ಕೆಲಸವಿಲ್ಲ…

ಜಿ ಎನ್ ಮೋಹನ್  'ಕೋಡಂಗಿಗೆ ಇನ್ನು ಕೆಲಸವಿಲ್ಲ'- ನಾನು ಬರೆದ ಕವಿತೆ ಇದು. ಜಗತ್ತೇ ಕೋಡಂಗಿಗಳಂತೆ ಕುಣಿಯುವವರಿಂದ ತುಂಬಿ ಹೋದಾಗ ನಿಜವಾದ ಕೋಡಂಗಿಗೇನು ಕೆಲಸ?. ಈ ಪ್ರಶ್ನೆ ನನ್ನ ಮುಂದೆ ಮತ್ತೆ ಬಂದದ್ದು ಬಿ ಎನ್ ಮಲ್ಲೇಶ್ ಬರೆದ 'ತೆಪರೇಸಿ ರಿಟರ್ನ್ಸ್' ಪುಸ್ತಕವನ್ನು ಹಿಡಿದು ಕೂತಾಗ. 'ಕಗ್ಗತ್ತಲ ಕಾಲದಲ್ಲೂ ಬರೆಯುವುದುಂಟೆ, ಹೌದು ಬರೆಯಲಿಕ್ಕಿದೆ ಕಗ್ಗತ್ತಲ ಕಾಲದ ಬಗ್ಗೆ..' ಎಂದಿದ್ದು ಬ್ರೆಕ್ಟ್. ಆದರೆ ಈಗ...

Pin It on Pinterest