ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...
ನೆಲದ ನಕ್ಷತ್ರ ನೀನು ಸೋನಂ

ನೆಲದ ನಕ್ಷತ್ರ ನೀನು ಸೋನಂ

-ಸುಬ್ಬು ಹೊಲೆಯಾರ್ ೧ ಹೇಗಿದ್ದೀರಿ ಸೋನಂ?ಸೋನಂ ಎಂದರೆ ಸೋಲುವವನುವಲ್ಲವಾಂಗ್ಚುಕ್ ಎಂದರೆ ದೃಢ ಹೋರಾಟಗಾರನನ್ನ ಕೈಯಿದೆ ನಿನ್ನ ಹೆಗಲ ಮೇಲೆಹಿಡಿದ ಮುಷ್ಠಿಯಲ್ಲಿ ಗೆಲ್ಲುವ ಹಠವಿದೆನೆಲದ ನಕ್ಷತ್ರ ನೀನು ಸೋನಂ ೨ಮಳೆ ಹೋದ ಈ ದಿನಗಳಲ್ಲಿಉಪವಾಸದ ತಟ್ಟೆಯಲ್ಲಿಹಸಿದ ಕನಸುಗಳಿವೆ ಗೆಳೆಯಉಸಿರು ಚೆಲ್ಲಿದ ಮಕ್ಕಳ ಕನಸುನಿನ್ನೆದೆಯಲ್ಲಿ ಚಿಗುರುತ್ತಿವೆ ಸಮಯವಿಲ್ಲ ಅವರಿಗೆ ನಿನ್ನ...

ಈ ದಿನ

ಕನ್ನಡ ಪುಸ್ತಕ ಪ್ರಾಧಿಕಾರದ 2025ನೇ ಸಾಲಿನ ವಾರ್ಷಿಕ ಪ್ರಶಸ್ತಿ ಪ್ರಕಟ

ಕನ್ನಡ ಪುಸ್ತಕ ಪ್ರಾಧಿಕಾರದ 2025ನೇ ಸಾಲಿನ ವಾರ್ಷಿಕ ಪ್ರಶಸ್ತಿ ಪ್ರಕಟ

ಕನ್ನಡ ಪುಸ್ತಕ ಪ್ರಾಧಿಕಾರದ 2025ನೇ ಸಾಲಿನ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ. ಅತ್ಯುತ್ತಮ ಪ್ರಕಾಶನ ಪ್ರಶಸ್ತಿ -ಪಲ್ಲವ ಪ್ರಕಾಶನ, ಹೊಸಪೇಟೆ(ಪ್ರಶಸ್ತಿ ಮೊತ್ತ ರೂ.1,00,000-00) ಡಾ. ಎಂ. ಎಂ. ಕಲಬುರ್ಗಿ ಮಾನವಿಕ ಅಧ್ಯಯನ ಪ್ರಶಸ್ತಿ –ಡಾ. ರಾಮೇಗೌಡ (ರಾಗೌ), ಮೈಸೂರು(ಪ್ರಶಸ್ತಿ ಮೊತ್ತ ರೂ.75,000-00) ಡಾ. ಜಿ.ಪಿ....

‘ನಿರೂಪ’ಗೆ ಹಂಸ ಕಥಾ ಪುರಸ್ಕಾರ..

‘ನಿರೂಪ’ಗೆ ಹಂಸ ಕಥಾ ಪುರಸ್ಕಾರ..

ಈ ವರ್ಷದ ಹಂಸ ಕಥಾ ಪುರಸ್ಕಾರಕ್ಕೆ ಬಾಗಲಕೋಟೆ ಜಿಲ್ಲೆಯ ಬನಹಟ್ಟಿಯವರಾದ ಆನಂದ ಕುಂಚನೂರ ಅವರ 'ನಿರೂಪ' ಕಥಾ ಸಂಕಲನವು ಆಯ್ಕೆಯಾಗಿದೆ ಮಲ್ಲಮ್ಮ ಜೊoಡಿ ಅವರ 'ದಿಡುಗು' ಸಂಕಲನವು ತೀರ್ಫುಗಾರರ ವಿಶೇಷ ಮೆಚ್ಚುಗೆ ಪಡೆದ ಕೃತಿಯಾಗಿ ಆಯ್ಕೆಯಾಗಿದೆ. 2025 ನೇ ಸಾಲಿನ ಪ್ರಶಸ್ತಿಗಾಗಿ ಒಟ್ಟು 28 ಕೃತಿಗಳು ಸಲ್ಲಿಕೆಯಾಗಿದ್ದವು. ಅವುಗಳಲ್ಲಿ...

ಮಹಾಕಾವ್ಯದ ಅಂತರಂಗದ ಸುತ್ತ ಸುತ್ತುವ ‘ಒಡಿಸ್ಸಿ’

ಮಹಾಕಾವ್ಯದ ಅಂತರಂಗದ ಸುತ್ತ ಸುತ್ತುವ ‘ಒಡಿಸ್ಸಿ’

-ಗೊರೂರು ಶಿವೇಶ್ ಮಹಾಕಾವ್ಯದ ಅಂತರಂಗದ ಸುತ್ತ ಸುತ್ತುವ ಕ್ರಿಸ್ಟೋಫರ್ ನೋಲನ್ ಚಿತ್ರಣದ ‘ಒಡಿಸ್ಸಿ’ ​ವಿಶ್ವದ ಅತ್ಯಂತ ಪ್ರಸಿದ್ಧ ಮಹಾಕಾವ್ಯಗಳಾದ ಭಾರತದ ರಾಮಾಯಣ, ಮಹಾಭಾರತ ಹಾಗೂ ಗ್ರೀಕ್ ಸಂಸ್ಕೃತಿಯ ಇಲಿಯಡ್, ಒಡಿಸ್ಸಿ—ಇವುಗಳ ಮೂಲ ಸೆಲೆ ಅಥವಾ ಸಾಮಾನ್ಯ ಎಳೆ ಎಂದರೆ ಹೆಣ್ಣು ಮತ್ತು ಮಣ್ಣಿಗಾಗಿ ನಡೆಯುವ ಹೋರಾಟ. ಆದರೆ ಈ ಹೋರಾಟದ...

ರಾಜಕೀಯ ತಟಸ್ಥ ಬುದ್ಧಿಜೀವಿಗಳು

ರಾಜಕೀಯ ತಟಸ್ಥ ಬುದ್ಧಿಜೀವಿಗಳು

ಮೂಲ -ಒಟ್ಟೊ ರೆನೆ ಕ್ಯಾಸ್ಟಿಲೊಕನ್ನಡಕ್ಕೆ - ಸುರೇಶ್ ಕಂಜರ್ಪಣೆ ಒಂದು ದಿನ ನನ್ನ ದೇಶದತಟಸ್ಥ ಬುದ್ಧಿಜೀವಿಗಳನ್ನುನಮ್ಮ ಬಲು ಸರಳ‌ಮಂದಿ ವಿಚಾರಣೆಗೊಳಪಡಿಸಲಿದ್ದಾರೆ.ದೇಶ ಪುಟ್ಟ ಬೆಂಕಿಯಂತೆನಿಧಾನ ಸಾಯುವಾಗಏನು ಮಾಡುತ್ತಿದ್ದಿರಿಎಂದು ಕೇಳುತ್ತಾರೆ ಯಾರೂ ಅವರ ದಿರಿಸಿನ ಬಗ್ಗೆ ಕೇಳುವುದಿಲ್ಲಊಟವಾದ ಮೇಲಿನ ಸುದೀರ್ಘ ವಿಶ್ರಾಂತಿ...

ಪೃಥ್ವಿ ಸೂರಿ ಅಂಕಣ – ಪ್ರತಿಭಟನಾ ಅರ್ಜಿ (PROTEST PETITION)

ಪೃಥ್ವಿ ಸೂರಿ ಅಂಕಣ – ಪ್ರತಿಭಟನಾ ಅರ್ಜಿ (PROTEST PETITION)

ಕಾನೂನು ಲೋಕದ ಗಂಭೀರ ವಾತಾವರಣವನ್ನು ಹಾಸ್ಯ ಮತ್ತು ವ್ಯಂಗ್ಯ ಶೈಲಿಯಲ್ಲಿ ಸಾಮಾನ್ಯರಿಗೂ ತಲುಪಿಸುವಲ್ಲಿ ಮುಂಬೈನ ಖ್ಯಾತ ವಕೀಲ ರಾಜು ಜೆ಼ಡ್. ಮೊರೆ. ‘ದಿ ಲೀಫ್‌ಲೆಟ್’ ವೆಬ್‌ಸೈಟ್‌ನ ಜನಪ್ರಿಯ ಅಂಕಣಗಳು ಹಾಗೂ ‘ದಿ ಲಾಕ್‌ಡೌನ್ ಲಾಯರ್’, ‘ಫನ್ ಇನ್ ಲಾ’ ಪುಸ್ತಕಗಳ ಮೂಲಕ ಇವರು ಸಾಹಿತ್ಯ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ....

ಎ.ಪಿ.ಮಾಲತಿ ಹಾಗೂ ಎಂ.ಎಸ್.ವೇದಾ ಅವರಿಗೆ ಅನುಪಮಾ ಪ್ರಶಸ್ತಿ

ಎ.ಪಿ.ಮಾಲತಿ ಹಾಗೂ ಎಂ.ಎಸ್.ವೇದಾ ಅವರಿಗೆ ಅನುಪಮಾ ಪ್ರಶಸ್ತಿ

ಕರ್ನಾಟಕ ಲೇಖಕಿಯರ ಸಂಘವು 2025 ಮತ್ತು 2026 ನೆಯ ಸಾಲಿನ ಅನುಪಮಾ ಪ್ರಶಸ್ತಿಯನ್ನು ಘೋಷಿಸಿದೆ. ಡಾ// ಅನುಪಮಾ ನಿರಂಜನ ಅವರು ವೃತ್ತಿಯಲ್ಲಿ ವೈದ್ಯರಾಗಿ, ಪ್ರವೃತ್ತಿಯಲ್ಲಿ ಲೇಖಕಿಯಾಗಿ ಎರಡೂ ಕ್ಷೇತ್ರದಲ್ಲಿ ಅಪಾರವಾದ ಕೊಡುಗೆ ನೀಡಿದ್ದಾರೆ. ಮನೋವೈಜ್ಞಾನಿಕ ವಿಶ್ಲೇಷಣೆಯನ್ನು ಬರಹದಲ್ಲಿ ಸದಾ ಜೀವಂತವಿರಿಸಿದ್ದ ಅವರು ಎಲ್ಲ...

ಪುಸ್ತಕ ಅಂಕಣ – ಕಣ್ಣೀರು, ಕಾವ್ಯ ಮತ್ತು ಕ್ರಾಂತಿ: ರೂಮಿ ಹರೀಶ್ ಬದುಕಿನ ಪುಟಗಳು

ಪುಸ್ತಕ ಅಂಕಣ – ಕಣ್ಣೀರು, ಕಾವ್ಯ ಮತ್ತು ಕ್ರಾಂತಿ: ರೂಮಿ ಹರೀಶ್ ಬದುಕಿನ ಪುಟಗಳು

ಡಾ. ಶೈಲಜಾ ಎನ್ ಬಾಗೇವಾಡಿಯವರು ಮೂಲತಃ ಬಸವಣ್ಣನವರ ಜನ್ಮಸ್ಥಳ ಬಾಗೇವಾಡಿಯವರು. ವಿಜಯಪುರದ ಬಿ.ಎಲ್.ಡಿ.ಈ. ಶಿಕ್ಷಣ ಸಂಸ್ಥೆಯ ಮಹಿಳಾ ಕಾಲೇಜಿನಲ್ಲಿ ಸ್ನಾತಕ, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಎಸ್.ಎಲ್.ಭೈರಪ್ಪನವರ ಕಾದಂಬರಿಗಳ ವಸ್ತು ವಿನ್ಯಾಸ ಕುರಿತು ಪಿಎಚ್.ಡಿ ಅಧ್ಯಯನ...

ಎಚ್ ಬಿ ದಿನೇಶ್, ಜೋಗಿ, ಅನಂತ ಚಿನಿವಾರ್, ಜಾನ್ ಮಥಾಯಿಸ್ ಸೇರಿ 30 ಮಂದಿಗೆ ಕೆಯುಡಬ್ಲ್ಯೂಜೆ ಪ್ರಶಸ್ತಿ

ಎಚ್ ಬಿ ದಿನೇಶ್, ಜೋಗಿ, ಅನಂತ ಚಿನಿವಾರ್, ಜಾನ್ ಮಥಾಯಿಸ್ ಸೇರಿ 30 ಮಂದಿಗೆ ಕೆಯುಡಬ್ಲ್ಯೂಜೆ ಪ್ರಶಸ್ತಿ

ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದಿಂದ ಕೊಡ ಮಾಡುವ ಕೆಯುಡಬ್ಲೂಜೆ ದತ್ತಿನಿಧಿ ಪ್ರಶಸ್ತಿಗಳನ್ನು ಪ್ರಕಟ ಮಾಡಲಾಗಿದೆ.ವೃತ್ತಿ ಸೇವೆ, ಸಾಮಾಜಿಕ ಬದ್ದತೆ ಮತ್ತು ಸಾಧನೆಗಳಿಗಾಗಿ ಕೆಯುಡಬ್ಲ್ಯುಜೆ ದತ್ತಿನಿಧಿ ಪ್ರಶಸ್ತಿಯನ್ನು ನೀಡಲಾಗುವುದು. ಪ್ರಶಸ್ತಿಯು ಫಲಕ, ಪ್ರಶಸ್ತಿ ಪತ್ರ, 5ಸಾವಿರ ನಗದು, ಕೆಯುಡಬ್ಲ್ಯೂಜೆ...

ಬಾಗೂರರ ಅಭಿನಂದನಾ ಸಮಾರಂಭ

ಬಾಗೂರರ ಅಭಿನಂದನಾ ಸಮಾರಂಭ

ಬಾಗೂರರ 60 ಅಭಿನಂದನಾ ಗ್ರಂಥ ಭಾವಗೊಳಲು ಬಿಡುಗಡೆ ಹಾಗೂ ಅಭಿನಂದನೆ... ಭಾವಗೀತೆಗಳ ಗಾಯನದ ಕಾರ್ಯಕ್ರಮ. ಬಾಗೂರರ ಕಲೆ, ಸಾಹಿತ್, ಸಂಗೀತ, ಮತ್ತು ತಂತ್ರಜ್ಞಾನ ಲಲಿತ ಕಲೆಗಳ ಅಭಿವ್ಯಕ್ತಿ ಪಯಣದ ಕುರಿತಾಗಿ ಗಣ್ಯರು, ಕಲಾವಿದರು, ಸಂಗೀತಗಾರರು, ಪಂಡಿತರು ಅಭಿಮಾನಿಗಳು ಬರೆದಿರುವ ಬಾಗೂರು ಅವರ ಕಂಡಂತೆ.. ಲೇಖನಗಳ ಸಂಗ್ರಹ...

read more

ಬಾ ಕವಿತಾ..

ಜಿರಳೆಯ ಸ್ವಗತ

ಜಿರಳೆಯ ಸ್ವಗತ

-ವೀರೇಂದ್ರ ರಾವಿಹಾಳ್ ಜಿರಳೆಯ ಸ್ವಗತ ನಾನೊಂದು ಜಿರಳೆ.ನಿಮ್ಮ ಮನೆಯ ಅತಿಥಿಯೇನೂ...

ಪುಸ್ತಕ ಪರಿಚಯ

ದಕ್ಷಿಣ ಕನ್ನಡ ಹಳ್ಳಿಯ ಕರ್ಜೆಯ ಪರಿಸರಕ್ಕೇ ಕರೆದೊಯ್ಯುವ ಹೊತ್ತಿಗೆ..

ದಕ್ಷಿಣ ಕನ್ನಡ ಹಳ್ಳಿಯ ಕರ್ಜೆಯ ಪರಿಸರಕ್ಕೇ ಕರೆದೊಯ್ಯುವ ಹೊತ್ತಿಗೆ..

ಶಶಿಧರ ಹಾಲಾಡಿ ಅವರ ಕಾದಂಬರಿ 'ನದಿ ದಾಟಿ ಬಂದವರು' ಈ ಕೃತಿಯ ಕುರಿತ ಟಿ ಎಸ್ ಶ್ರವಣ ಕುಮಾರಿ ಅವರ ಬರಹ ಇಲ್ಲಿದೆ. -ಟಿ ಎಸ್ ಶ್ರವಣ ಕುಮಾರಿ ಶ್ರೀಯುತ ಶಶಿಧರ ಹಾಲಾಡಿಯವರ ಮೂರನೆಯ ಕಾದಂಬರಿ *ನದಿ ದಾಟಿ ಬಂದವರು* ಈಗಾಗಲೇ ಎರೆಡು ಪ್ರಶಸ್ತಿಗಳನ್ನು ಪಡೆದುಕೊಂಡಿದೆ. *ದ್ವಾರನಕುಂಟೆ ಪಾತಣ್ಣ* ಪ್ರಶಸ್ತಿಯನ್ನು, ಅದರೊಂದಿಗೇ...

ಅಮ್ಮಳಾಗುವುದೆಂದರೆ…

ಅಮ್ಮಳಾಗುವುದೆಂದರೆ…

ಸಂಘಮಿತ್ರೆ ನಾಗರಘಟ್ಟ ಅವರ ಹೊಸ ಕವನ ಸಂಕಲನ ‘ಎಲ್ಲಾದರೂ ಹದವಿದ್ದರೆ’ 'ತಮಟೆ ಪುಸ್ತಕ' ಪ್ರಕಾಶನ ಈ ಕೃತಿಯನ್ನು ಪ್ರಕಟಿಸಿದೆ. ಆಗಸ್ಟ್ ೨ ರಂದು ಈ ಪುಸ್ತಕ ಬಿಡುಗಡೆಯಾಗಲಿದೆ. ಈ ಕೃತಿಯ ಲೇಖಕರ ಮಾತು ಇಲ್ಲಿದೆ. -ಸಂಘಮಿತ್ರೆ ನಾಗರಘಟ್ಟ ಮುಚ್ಚಿಟ್ಟ ಪುಸ್ತಕದೊಳಗಿನ ಮೌನವಂತೂ ಅಲ್ಲಬರೆಯದೇ ಉಳಿದ ಮೊಗದ ಮೇಲೇ ಉಳಿದನಿದ್ರೆಯಿಲ್ಲದ...

ಕ್ರಿಯೆ ಪ್ರತಿಕ್ರಿಯೆ ಮತ್ತು ಸಂಘರ್ಷಗಳ ಚಿತ್ರಣ..

ಕ್ರಿಯೆ ಪ್ರತಿಕ್ರಿಯೆ ಮತ್ತು ಸಂಘರ್ಷಗಳ ಚಿತ್ರಣ..

ಸಿ ರಾಧಾಕೃಷ್ಣ ಅವರ ಮಲೆಯಾಳಂ ಕಾದಂಬರಿ ಕನ್ನಡಕ್ಕೆ ಅನುವಾದಿತ ಪಾರ್ವತಿ ಐತಾಳ ಅವರ 'ಇನ್ನೊಂದು ತುಂಬುಗಣ್ಣ ನಗು' ಕುವೆಂಪು ಭಾಷಾಭಾರತಿ ಪ್ರಾಧಿಕಾರ ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಯ ಕುರಿತ ಉದಯಕುಮಾರ ಹಬ್ಬು ಅವರ ಬರಹ ಇಲ್ಲಿದೆ. -ಉದಯಕುಮಾರ ಹಬ್ಬು ಈ ಕಾದಂಬರಿಯನ್ನು ಮಲೆಯಾಳಂ ಕಾದಂಬರಿಕಾರ ಸಿ.‌ರಾಧಾಕೃಷ್ಣನ್ ಬರೆದ...

G N Mohan Writes

ಮನ ಸೆಳೆದ ‘ಮರ ಏರಲಾಗದ ಗುಮ್ಮ

-ಜಿ ಎನ್ ಮೋಹನ್ ಮಕ್ಕಳ ರಂಗಭೂಮಿಗೆ 'ಸಂಚಾರಿ ಥಿಯೇಟರ್'ನ ಕೊಡುಗೆ ಅಪಾರ. ಹೊಸ ಪ್ರಯೋಗಗಳಿಂದ ಗಮನ ಸೆಳೆದ ಈ ತಂಡ ನಾಟಕ ಹಾಗೂ ಗೊಂಬೆಯಾಟವನ್ನು ಕಸಿ ಮಾಡಿ ಸೈ ಎನಿಸಿಕೊಂಡಿತು. 'ಸಂಚಾರಿ ಥಿಯೇಟರ್'ಗೆ ಮಕ್ಕಳ ನಾಟಕಗಳೆಂದರೆ ತುಂಬಾ ಪ್ರೀತಿ. ಸಂಚಾರಿಯ ಪ್ರತಿಯೊಬ್ಬ ನಟರೂ ಮಕ್ಕಳ ನಾಟಕಕ್ಕೆ ಬಣ್ಣ ಬಳಿದುಕೊಂಡೇ ಮುಂದೆ ಹೆಜ್ಜೆ ಇಟ್ಟಿದ್ದಾರೆ ಎನ್ನುವಷ್ಟರ ಮಟ್ಟಿಗೆ ಈ ತಂಡ ಮಕ್ಕಳ ನಾಟಕಗಳನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ....

ಎದೆಯ ಗಿಟಾರು ಮೀಟುವ ‘ಲವ್ ಲೆಟರ್ಸ್’

-ಜಿ ಎನ್ ಮೋಹನ್ ಎಲ್ಲರ ಬದುಕಿನಲ್ಲಿ ಶಾಲ್ಮಲೆಯಂತೆ ಹರಿಯುವ ಪ್ರೀತಿಯನ್ನು ಕಟ್ಟಿಕೊಡುವ ಪ್ರಯತ್ನ ಲವ್ ಲೆಟರ್ಸ್. 'ಬೆಂಗಳೂರು ಥಿಯೇಟರ್ ಕಲೆಕ್ಟಿವ್'ನ ಈ ಪ್ರಯೋಗ ಭಾವನೆಗಳ ಏರಿಳಿತಕ್ಕೆ ಸಾಕ್ಷಿಯಾಯಿತು. ಇಬ್ಬರೂ ಅಕ್ಕ ಪಕ್ಕದಲ್ಲೇ ಇದ್ದಾರೆ. ತುಂಬಾ ಹತ್ತಿರ ಆದರೆ ತುಂಬಾ ದೂರ. ಒಮ್ಮೆ ಹತ್ತಿರ ಅನಿಸಿದರೆ ಇನ್ನೊಮ್ಮೆ ದೂರ. ಎರಡು ಒಲವಿನ ಜೀವಗಳ ನಡುವಿನ ಹತ್ತಿರ ಹಾಗೂ ದೂರದ ಹಾವು ಏಣಿ ಆಟವೇ- ಲವ್ ಲೆಟರ್ಸ್ 'ಹತ್ತಿರವಿದ್ದೂ ದೂರ...

ಅಲ್ಲಿ ಕಲಬುರ್ಗಿಯವರೂ ಇದ್ದರು..

-ಜಿ ಎನ್ ಮೋಹನ್ ನಮ್ಮ ಸಾಕ್ಷಿಪ್ರಜ್ಞೆಯಾಗಿದ್ದ ಎಂ ಎಂ ಕಲಬುರ್ಗಿ ಅವರು ನಮ್ಮ ಜೊತೆ ಇಲ್ಲ. ಎಂ ಎಂ ಕಲಬುರ್ಗಿ ಅವರ ಹತ್ಯೆಗೆ ಮೊದಲ ಸೃಜನಶೀಲ ಪ್ರತಿಕ್ರಿಯೆ ಬಂದದ್ದು ಕರ್ನಾಟಕದಿಂದಲ್ಲ, ಕೇರಳದಿಂದ. ಮಲಯಾಳಂ ಸಾಹಿತ್ಯದ 'ಮಹಾರಾಜ' ಎಂದೇ ಹೆಸರಾದ ಕೆ ಆರ್ ಮೀರಾ 'ಭಗವಾಂಡೆ ಮರಣಂ' ಹೆಸರಿನಲ್ಲಿ ಎಂ ಎಂ ಕಲಬುರ್ಗಿ ಅವರ ಹತ್ಯೆಯ ಬಗ್ಗೆ ನೀಳ್ಗತೆಯೊಂದನ್ನು ಬರೆದರು. ಅದನ್ನು ಬಹುರೂಪಿ 'ಭಗವಂತನ ಸಾವು' ಎನ್ನುವ ಹೆಸರಿನಲ್ಲಿ...

ಮ್ಯೂಜಿಯಂನಲ್ಲಿ ಮೊರೆದ ಹೋರಾಟದ ಹಾಡುಗಳು..

ಜಿ ಎನ್ ಮೋಹನ್ ಬೀದಿಯಲ್ಲಿ ಮುಷ್ಟಿ ಎತ್ತಿ ಹಿಡಿದು, ಕಣ್ಣುಗಳನ್ನು ಕೆಂಡದುಂಡೆ ಮಾಡಿಕೊಂಡು, ಹರಿತವಾದ ಶಬ್ದಗಳಲ್ಲಿ ದೊಡ್ಡ ದನಿ ಎತ್ತಿ ಹಾಡಿದ್ದೂ ಹಾಡೇ ಹೌದೇನು? ಕಾರ್ಮಿಕರ ಮುಷ್ಕರದಲ್ಲಿ, ರೈತರ ಪ್ರತಿಭಟನೆಯಲ್ಲಿ, ಗಾರ್ಮೆಂಟ್ಸ್ ಕೆಲಸಗಾರರ ಧರಣಿಯಲ್ಲಿ, ರಸ್ತೆ ತಡೆಯಲ್ಲಿ, ಅಂಗನವಾಡಿ ಅಮ್ಮಂದಿರ ಆಹೋರಾತ್ರಿ ಹೋರಾಟದಲ್ಲಿ ಒಡಲ ಸಂಕಟಕ್ಕೆ ಪದ ಜೋಡಿಸಿ ಹೊರಗೆ ಹಾಕಿದದೂ ಹಾಡಾಗುತ್ತಾ ? ಈ ಎಲ್ಲದಕ್ಕೂ ಮೊನ್ನೆ ಉತ್ತರ ಕೊಟ್ಟದ್ದು...

ಕೋಡಂಗಿಗೆ ಇನ್ನು ಕೆಲಸವಿಲ್ಲ…

ಜಿ ಎನ್ ಮೋಹನ್  'ಕೋಡಂಗಿಗೆ ಇನ್ನು ಕೆಲಸವಿಲ್ಲ'- ನಾನು ಬರೆದ ಕವಿತೆ ಇದು. ಜಗತ್ತೇ ಕೋಡಂಗಿಗಳಂತೆ ಕುಣಿಯುವವರಿಂದ ತುಂಬಿ ಹೋದಾಗ ನಿಜವಾದ ಕೋಡಂಗಿಗೇನು ಕೆಲಸ?. ಈ ಪ್ರಶ್ನೆ ನನ್ನ ಮುಂದೆ ಮತ್ತೆ ಬಂದದ್ದು ಬಿ ಎನ್ ಮಲ್ಲೇಶ್ ಬರೆದ 'ತೆಪರೇಸಿ ರಿಟರ್ನ್ಸ್' ಪುಸ್ತಕವನ್ನು ಹಿಡಿದು ಕೂತಾಗ. 'ಕಗ್ಗತ್ತಲ ಕಾಲದಲ್ಲೂ ಬರೆಯುವುದುಂಟೆ, ಹೌದು ಬರೆಯಲಿಕ್ಕಿದೆ ಕಗ್ಗತ್ತಲ ಕಾಲದ ಬಗ್ಗೆ..' ಎಂದಿದ್ದು ಬ್ರೆಕ್ಟ್. ಆದರೆ ಈಗ...

Pin It on Pinterest