ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...
ನೆಲದ ನಕ್ಷತ್ರ ನೀನು ಸೋನಂ

ನೆಲದ ನಕ್ಷತ್ರ ನೀನು ಸೋನಂ

-ಸುಬ್ಬು ಹೊಲೆಯಾರ್ ೧ ಹೇಗಿದ್ದೀರಿ ಸೋನಂ?ಸೋನಂ ಎಂದರೆ ಸೋಲುವವನುವಲ್ಲವಾಂಗ್ಚುಕ್ ಎಂದರೆ ದೃಢ ಹೋರಾಟಗಾರನನ್ನ ಕೈಯಿದೆ ನಿನ್ನ ಹೆಗಲ ಮೇಲೆಹಿಡಿದ ಮುಷ್ಠಿಯಲ್ಲಿ ಗೆಲ್ಲುವ ಹಠವಿದೆನೆಲದ ನಕ್ಷತ್ರ ನೀನು ಸೋನಂ ೨ಮಳೆ ಹೋದ ಈ ದಿನಗಳಲ್ಲಿಉಪವಾಸದ ತಟ್ಟೆಯಲ್ಲಿಹಸಿದ ಕನಸುಗಳಿವೆ ಗೆಳೆಯಉಸಿರು ಚೆಲ್ಲಿದ ಮಕ್ಕಳ ಕನಸುನಿನ್ನೆದೆಯಲ್ಲಿ ಚಿಗುರುತ್ತಿವೆ ಸಮಯವಿಲ್ಲ ಅವರಿಗೆ ನಿನ್ನ...

ಈ ದಿನ

ಪುಸ್ತಕ ಅಂಕಣ – ಅವ್ವ ಎಂದರೆ ಅನನ್ಯ

ಪುಸ್ತಕ ಅಂಕಣ – ಅವ್ವ ಎಂದರೆ ಅನನ್ಯ

ಡಾ. ಶೈಲಜಾ ಎನ್ ಬಾಗೇವಾಡಿಯವರು ಮೂಲತಃ ಬಸವಣ್ಣನವರ ಜನ್ಮಸ್ಥಳ ಬಾಗೇವಾಡಿಯವರು. ವಿಜಯಪುರದ ಬಿ.ಎಲ್.ಡಿ.ಈ. ಶಿಕ್ಷಣ ಸಂಸ್ಥೆಯ ಮಹಿಳಾ ಕಾಲೇಜಿನಲ್ಲಿ ಸ್ನಾತಕ, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಎಸ್.ಎಲ್.ಭೈರಪ್ಪನವರ ಕಾದಂಬರಿಗಳ ವಸ್ತು ವಿನ್ಯಾಸ ಕುರಿತು ಪಿಎಚ್.ಡಿ ಅಧ್ಯಯನ...

ಬದಲಾವಣೆಯ ಬಣ್ಣ ಹಚ್ಚಿಕೊಂಡೇ ಬರುತ್ತವೆ

ಬದಲಾವಣೆಯ ಬಣ್ಣ ಹಚ್ಚಿಕೊಂಡೇ ಬರುತ್ತವೆ

ವಿನಾಯಕ ರಾ. ಕಮತದ ಸಂಪಾದನೆಯ 'ರಾಜಶೇಖರ ಕುಕ್ಕುಂದಾ ಮಕ್ಕಳ ಕಾವ್ಯ ಸ್ಪಂದನ ಕುಂದದ ಕುಕಿಲು' 'ಅವ್ಯಕ್ತ ಪ್ರಕಾಶನ' ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಯ ಸಂಪಾದಕರ ಮಾತು ಇಲ್ಲಿದೆ. -ಡಾ. ವಿನಾಯಕ ರಾ. ಕಮತದ ಅಂಗಳದಲ್ಲಿ ಆಡಲು ತಿಂಗಳ ಬೆಳಕನು ಕೊಟ್ಟ ಚಂದ್ರನೋಡಲು ಕಾದು ಕಾದು ಕೈಯಲಿ ಛತ್ರಿ ಹಿಡಿದು ಬಂದ ಮೊಬೈಲ್ ಒಳಗೆ ಮುಳುಗಿದ...

ವಿವೇಕದ ಎರಡು ಮುಖಗಳು –ಶಿಕ್ಷಣ ಮತ್ತು ಅಧ್ಯಾತ್ಮ

ವಿವೇಕದ ಎರಡು ಮುಖಗಳು –ಶಿಕ್ಷಣ ಮತ್ತು ಅಧ್ಯಾತ್ಮ

-ನಾ ದಿವಾಕರ ತಳಸಮಾಜದ ಶೈಕ್ಷಣಿಕ ಸಂವೇದನೆಯನ್ನು ಅರಿಯದ ಅಧ್ಯಾತ್ಮ ಸದಾ ಪ್ರಶ್ನಾರ್ಹವಾಗುತ್ತದೆ ವಾಣಿಜ್ಯೀಕರಣಕ್ಕೊಳಾಗಿರುವ (Commercialised) ಎರಡು ಸಾಂಸ್ಥಿಕ ವಿದ್ಯಮಾನಗಳು ತಮ್ಮ ಅಸ್ತಿತ್ವ ಮತ್ತು ಭವಿಷ್ಯದ ಸುಭದ್ರತೆಗಾಗಿ ಮಾರುಕಟ್ಟೆ ಪ್ರಕ್ರಿಯೆಗೊಳಗಾದಾಗ (Marketisation Process) ಅಲ್ಲಿ ಪ್ರಧಾನವಾಗಿ ಕಾಣುವುದು...

ಮಹಿಳಾ ಗಣಕ ಯಂತ್ರಗಳು

ಮಹಿಳಾ ಗಣಕ ಯಂತ್ರಗಳು

-ಪಾಲಹಳ್ಳಿ ವಿಶ್ವನಾಥ್ ಖಗೋಳವಿಜ್ಞಾನದ ಇತಿಹಾಸದಲ್ಲಿ ಬರೀ ಮಹಿಳೆಯರೇ ಭಾಗವಹಿಸಿದ ಒಂದು ರೋಮಾಂಚನಕಾರಿ ಅಧ್ಯಾಯವಿದೆ. 19 ನೆಯ ಶತಮಾನದ ಕಡೆಯಲ್ಲಿ ಅಮೆರಿಕದ ಹಾರ್ವರ್ಡ್ ವಿಶ್ವವಿದ್ಯಾಲಯದ ವೀಕ್ಷಣಾಲಯದಲ್ಲಿ ಒಂದು ಮಹಿಳೆಯರ ತಂಡ ಛಾಯಾಫಲಕಗಳನ್ನು ಗಂಟೆಗಟ್ಟಲೆ ಸೂಕ್ಷ್ಮವಾಗಿ ಗಮನಿಸಿ, ವಿಶ್ಲೇಷಿಸಿ, ಲಕ್ಷಾಂತರ ನಕ್ಷತ್ರಗಳ ವಿವಿಧ...

ಸದಾಶಿವ ಸೊರಟೂರು ಅವರಿಗೆ ಪ್ರಶಸ್ತಿ

ಸದಾಶಿವ ಸೊರಟೂರು ಅವರಿಗೆ ಪ್ರಶಸ್ತಿ

ಯಲ್ಲಾಪುರದ  ನವಚೇತನ ಸಾಂಸ್ಕೃತಿಕ ಕಲಾ ಸಾಹಿತ್ಯ ವೇದಿಕೆ ಬಾಳಗಿಮನೆ ಕೊಡಮಾಡುವ ರಾಜ್ಯ ಮಟ್ಟದ 'ಮಾತೆ ಗಣಪಿ ತಿಪ್ಪಯ್ಯ ಪಟಗಾರ ಸಾಹಿತ್ಯ ಪ್ರಶಸ್ತಿ'ಗೆ ಸದಾಶಿವ ಸೊರಟೂರು ಅವರ 'ದೇವರನ್ನು ಹೊರಹಾಕುತ್ತೇನೆ' ಕವನ ಸಂಕಲನ ಆಯ್ಕೆಯಾಗಿದೆ.  2025 ನೇ‌ ಸಾಲಿಗಾಗಿ ಈ ಆಯ್ಕೆ ನಡೆದಿದ್ದು, ಪ್ರಶಸ್ತಿ 5  ಸಾವಿರ ರೂಪಾಯಿ ನಗದು,...

ಕೆ ಎಸ್ ಚೈತ್ರಾ ಅವರಿಗೆ ಪ್ರಶಸ್ತಿ

ಕೆ ಎಸ್ ಚೈತ್ರಾ ಅವರಿಗೆ ಪ್ರಶಸ್ತಿ

ಈ ಸಾಲಿನ ಡಾ ಶಿವರಾಮ ಕಾರಂತ ಪುರಸ್ಕಾರಕ್ಕೆ ವೈದ್ಯೆ ಡಾ. ಕೆ.ಎಸ್. ಚೈತ್ರ ಅವರ 'ಬಹುರೂಪಿ' ಪ್ರಕಟಣೆಯ 'ದಂತ ಕಥೆಗಳು' ಹಾಗು ಗೌರಿಬಿದನೂರಿನ ಡಾ. ಕೆ.ಎಂ. ಶ್ರೀನಿವಾಸ ಮೂರ್ತಿ ಅವರ 'ಕನ್ನಡ ಚಿಂತನ' ಕೃತಿಗಳು ಆಯ್ಕೆಯಾಗಿವೆ. ಆಯ್ಕೆ ಸಮಿತಿಯ ಶಿಫಾರಸಿನ ಮೇರೆಗೆ ಘೋಷಿಸಲಾಗಿರುವ ಈ ಪ್ರತಿಷ್ಠಿತ ಪ್ರಶಸ್ತಿಯು ತಲಾ ರೂ. 5 ಸಾವಿರ...

ಅಮ್ಮ ಕಲಿಸಿದ ಮರೆಯಲಾಗದ ಪಾಠಗಳು

ಅಮ್ಮ ಕಲಿಸಿದ ಮರೆಯಲಾಗದ ಪಾಠಗಳು

-ಎ ಆರ್ ಮಣಿಕಾಂತ್ ನಾನಾಗ ಆರನೇ ತರಗತಿಯಲ್ಲಿದ್ದೆ. ಅವತ್ತು ಶನಿವಾರ. ಮಧ್ಯಾಹ್ನ ಶಾಲೆ ಮುಗಿಸಿಕೊಂಡು ಮನೆ ತಲುಪುವ ವೇಳೆಗೆ ಅಮ್ಮ ಎಲ್ಲಿಗೋ ಹೋಗಲು ತಯಾರಾಗಿ ನಿಂತಿದ್ದಳು. ನನ್ನನ್ನು ಕಂಡದ್ದೇ, 'ಅರ್ಜೆಂಟ್.... ನಾಗಮಂಗಲಕ್ಕೆ ಹೋಗಬೇಕಾಗಿದೆ. ಬೇಗ ವಾಪಸ್ ಬಂದುಬಿದ್ದೇನೆ. ಹುಷಾರಾಗಿರು, ಯಾರ ಜೊತೆಯೂ ಜಗಳಕ್ಕೆ, ಕುಸ್ತಿಗೆ...

ರೀಲ್ ಜಮಾನದ ರಿಯಲಿಸ್ಟಿಕ್ ಜನರೇಶನ್

ರೀಲ್ ಜಮಾನದ ರಿಯಲಿಸ್ಟಿಕ್ ಜನರೇಶನ್

- ಶಿವಕುಮಾರ ಮಾವಲಿ " Loyalty to country ALWAYS. Loyalty to government, when it deserves it." - Mark Twain ನಾಲ್ಕಾರು ಸಂಬಂಧಿಕರೋ ಅಥವಾ ಸ್ನೇಹಿತರೊಂದಿಗೆ, ಊಟ ಮಾಡುತ್ತಿರುವಾಗಲೋ, ನ್ಯೂಸ್ ನೋಡುತ್ತಿರುವಾಗಲೋ ನಿಮ್ಮ ಮನೆಯಲ್ಲಿರುವ ಒಬ್ಬ ಅಥವಾ ಇಬ್ಬರು ಮಕ್ಕಳು(ಹದಿ ಹರೆಯದವರು ಮತ್ತು ಅದಕ್ಕಿಂತ ಸ್ವಲ್ಪ...

ಪೃಥ್ವಿ ಸೂರಿ ಅಂಕಣ – ಕೋರ್ಟ್ ನಿಮ್ಮ ಜತೆಯಲ್ಲಿದ್ದಾಗ..

ಪೃಥ್ವಿ ಸೂರಿ ಅಂಕಣ – ಕೋರ್ಟ್ ನಿಮ್ಮ ಜತೆಯಲ್ಲಿದ್ದಾಗ..

ಕಾನೂನು ಲೋಕದ ಗಂಭೀರ ವಾತಾವರಣವನ್ನು ಹಾಸ್ಯ ಮತ್ತು ವ್ಯಂಗ್ಯ ಶೈಲಿಯಲ್ಲಿ ಸಾಮಾನ್ಯರಿಗೂ ತಲುಪಿಸುವಲ್ಲಿ ಮುಂಬೈನ ಖ್ಯಾತ ವಕೀಲ ರಾಜು ಜೆ಼ಡ್. ಮೊರೆ. ‘ದಿ ಲೀಫ್‌ಲೆಟ್’ ವೆಬ್‌ಸೈಟ್‌ನ ಜನಪ್ರಿಯ ಅಂಕಣಗಳು ಹಾಗೂ ‘ದಿ ಲಾಕ್‌ಡೌನ್ ಲಾಯರ್’, ‘ಫನ್ ಇನ್ ಲಾ’ ಪುಸ್ತಕಗಳ ಮೂಲಕ ಇವರು ಸಾಹಿತ್ಯ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ....

ಬಾ ಕವಿತಾ..

ಪುಸ್ತಕ ಪರಿಚಯ

ಬದುಕಿನ ಬಗ್ಗೆ ಚಿಂತಿಸುವಂತೆ ಮಾಡುವ ‘ಅಜ್ಞಾತವಾಸ’ 

ಬದುಕಿನ ಬಗ್ಗೆ ಚಿಂತಿಸುವಂತೆ ಮಾಡುವ ‘ಅಜ್ಞಾತವಾಸ’ 

ಪಾಲಹಳ್ಳಿ ವಿಶ್ವನಾಥ್ ಅವರ ನಾಟಕ ಕೃತಿ 'ಅಜ್ಞಾತವಾಸ'  ಈ ಕೃತಿಯ ಕುರಿತ ಸಂಪಿಗೆ ತೋಂಟದಾರ್ಯ ಅವರ ಬರಹ ಇಲ್ಲಿದೆ. -ಸಂಪಿಗೆ ತೋಂಟದಾರ್ಯ ಮಹಾಭಾರತದಲ್ಲಿ ಬರುವ ಪಾಂಡವರ ಅಜ್ಞಾತ ವಾಸ ಪ್ರಸಂಗವನ್ನು ನೆಪ ಮಾಡಿಕೊಂಡು, ಪ್ರೊ.ವಿಶ್ವನಾಥ್ ಅವರು, ತಮ್ಮದೇ ಆದ ವಿಶಿಷ್ಟ ಕಲ್ಪನೆಗಳಿಂದ ಈ "ಅಜ್ಞಾತ ವಾಸ" ನಾಟಕ...

ಓದಲೇಬೇಕಾದ ಕೃತಿ ‘ನಾನೂ ತಾಯಿಯೇ…!?’

ಓದಲೇಬೇಕಾದ ಕೃತಿ ‘ನಾನೂ ತಾಯಿಯೇ…!?’

ಮಂಜುಳಾ ಪ್ರಸಾದ್ ಅವರ 'ನಾನೂ ತಾಯಿಯೇ...!?' ಈ ಕೃತಿಯ ಕುರಿತ ಧನು ಸುನಿಲ್ ಅವರ ಬರಹ ಇಲ್ಲಿದೆ. -ಧನು ಸುನಿಲ್ 'ನಾನೂ ತಾಯಿಯೇ' ಎನ್ನುವುದು ಶ್ರೀಮತಿ ಮಂಜುಳಾ ಪ್ರಸಾದ್ ಅವರ ಲೇಖನಿಯಿಂದ ಮೂಡಿಬಂದಿರುವ ಮೂರು ವಿಭಿನ್ನ ಹಾಗೂ ಮನಮಿಡಿಯುವ ಕಥೆಗಳ ಒಂದು ಸುಂದರ ಕೃತಿಯಾಗಿದೆ. ಮೂಲತಃ ಶಿಕ್ಷಕಿಯಾಗಿರುವ ಲೇಖಕಿ ಮಂಜುಳಾ ಅವರು ತಮ್ಮ...

ಕಥೆ ಹೇಳುವ ಊರುಗಳೂ ಪೃಥೆಯಂತಹ ಪಾತ್ರಗಳೂ

ಕಥೆ ಹೇಳುವ ಊರುಗಳೂ ಪೃಥೆಯಂತಹ ಪಾತ್ರಗಳೂ

ಪೂರ್ಣಿಮಾ ಭಟ್ಟ ಸಣ್ಣಕೇರಿ ಅವರ ಕೃತಿ 'ರಸಮಲಾಯಿ' 'ಸಸಿ ಪ್ರಕಾಶನ' ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಯ ಲೇಖಕಿಯ ಮಾತು ಇಲ್ಲಿದೆ. -ಪೂರ್ಣಿಮಾ ಭಟ್ಟ ಚಿಕ್ಕಂದಿನಲ್ಲಿ ನಿದ್ದೆ ಆವರಿಸುವ ಮುನ್ನ ಕಡ್ಡಾಯವೇ ಆಗಿ ಹೋಗಿದ್ದ ಕಥೆಗಳನ್ನು ಶುರು ಮಾಡುವಾಗ ಅಪ್ಪಯ್ಯ ಸದಾ ಹೇಳುತ್ತಿದ್ದ, ‘ಕುಂತಿಯೊಬ್ಬಳು ಇಲ್ಲದೇ ಇದ್ದರೆ ಮಹಾಭಾರತವೇ...

G N Mohan Writes

ಮನ ಸೆಳೆದ ‘ಮರ ಏರಲಾಗದ ಗುಮ್ಮ

-ಜಿ ಎನ್ ಮೋಹನ್ ಮಕ್ಕಳ ರಂಗಭೂಮಿಗೆ 'ಸಂಚಾರಿ ಥಿಯೇಟರ್'ನ ಕೊಡುಗೆ ಅಪಾರ. ಹೊಸ ಪ್ರಯೋಗಗಳಿಂದ ಗಮನ ಸೆಳೆದ ಈ ತಂಡ ನಾಟಕ ಹಾಗೂ ಗೊಂಬೆಯಾಟವನ್ನು ಕಸಿ ಮಾಡಿ ಸೈ ಎನಿಸಿಕೊಂಡಿತು. 'ಸಂಚಾರಿ ಥಿಯೇಟರ್'ಗೆ ಮಕ್ಕಳ ನಾಟಕಗಳೆಂದರೆ ತುಂಬಾ ಪ್ರೀತಿ. ಸಂಚಾರಿಯ ಪ್ರತಿಯೊಬ್ಬ ನಟರೂ ಮಕ್ಕಳ ನಾಟಕಕ್ಕೆ ಬಣ್ಣ ಬಳಿದುಕೊಂಡೇ ಮುಂದೆ ಹೆಜ್ಜೆ ಇಟ್ಟಿದ್ದಾರೆ ಎನ್ನುವಷ್ಟರ ಮಟ್ಟಿಗೆ ಈ ತಂಡ ಮಕ್ಕಳ ನಾಟಕಗಳನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ....

ಎದೆಯ ಗಿಟಾರು ಮೀಟುವ ‘ಲವ್ ಲೆಟರ್ಸ್’

-ಜಿ ಎನ್ ಮೋಹನ್ ಎಲ್ಲರ ಬದುಕಿನಲ್ಲಿ ಶಾಲ್ಮಲೆಯಂತೆ ಹರಿಯುವ ಪ್ರೀತಿಯನ್ನು ಕಟ್ಟಿಕೊಡುವ ಪ್ರಯತ್ನ ಲವ್ ಲೆಟರ್ಸ್. 'ಬೆಂಗಳೂರು ಥಿಯೇಟರ್ ಕಲೆಕ್ಟಿವ್'ನ ಈ ಪ್ರಯೋಗ ಭಾವನೆಗಳ ಏರಿಳಿತಕ್ಕೆ ಸಾಕ್ಷಿಯಾಯಿತು. ಇಬ್ಬರೂ ಅಕ್ಕ ಪಕ್ಕದಲ್ಲೇ ಇದ್ದಾರೆ. ತುಂಬಾ ಹತ್ತಿರ ಆದರೆ ತುಂಬಾ ದೂರ. ಒಮ್ಮೆ ಹತ್ತಿರ ಅನಿಸಿದರೆ ಇನ್ನೊಮ್ಮೆ ದೂರ. ಎರಡು ಒಲವಿನ ಜೀವಗಳ ನಡುವಿನ ಹತ್ತಿರ ಹಾಗೂ ದೂರದ ಹಾವು ಏಣಿ ಆಟವೇ- ಲವ್ ಲೆಟರ್ಸ್ 'ಹತ್ತಿರವಿದ್ದೂ ದೂರ...

ಅಲ್ಲಿ ಕಲಬುರ್ಗಿಯವರೂ ಇದ್ದರು..

-ಜಿ ಎನ್ ಮೋಹನ್ ನಮ್ಮ ಸಾಕ್ಷಿಪ್ರಜ್ಞೆಯಾಗಿದ್ದ ಎಂ ಎಂ ಕಲಬುರ್ಗಿ ಅವರು ನಮ್ಮ ಜೊತೆ ಇಲ್ಲ. ಎಂ ಎಂ ಕಲಬುರ್ಗಿ ಅವರ ಹತ್ಯೆಗೆ ಮೊದಲ ಸೃಜನಶೀಲ ಪ್ರತಿಕ್ರಿಯೆ ಬಂದದ್ದು ಕರ್ನಾಟಕದಿಂದಲ್ಲ, ಕೇರಳದಿಂದ. ಮಲಯಾಳಂ ಸಾಹಿತ್ಯದ 'ಮಹಾರಾಜ' ಎಂದೇ ಹೆಸರಾದ ಕೆ ಆರ್ ಮೀರಾ 'ಭಗವಾಂಡೆ ಮರಣಂ' ಹೆಸರಿನಲ್ಲಿ ಎಂ ಎಂ ಕಲಬುರ್ಗಿ ಅವರ ಹತ್ಯೆಯ ಬಗ್ಗೆ ನೀಳ್ಗತೆಯೊಂದನ್ನು ಬರೆದರು. ಅದನ್ನು ಬಹುರೂಪಿ 'ಭಗವಂತನ ಸಾವು' ಎನ್ನುವ ಹೆಸರಿನಲ್ಲಿ...

ಮ್ಯೂಜಿಯಂನಲ್ಲಿ ಮೊರೆದ ಹೋರಾಟದ ಹಾಡುಗಳು..

ಜಿ ಎನ್ ಮೋಹನ್ ಬೀದಿಯಲ್ಲಿ ಮುಷ್ಟಿ ಎತ್ತಿ ಹಿಡಿದು, ಕಣ್ಣುಗಳನ್ನು ಕೆಂಡದುಂಡೆ ಮಾಡಿಕೊಂಡು, ಹರಿತವಾದ ಶಬ್ದಗಳಲ್ಲಿ ದೊಡ್ಡ ದನಿ ಎತ್ತಿ ಹಾಡಿದ್ದೂ ಹಾಡೇ ಹೌದೇನು? ಕಾರ್ಮಿಕರ ಮುಷ್ಕರದಲ್ಲಿ, ರೈತರ ಪ್ರತಿಭಟನೆಯಲ್ಲಿ, ಗಾರ್ಮೆಂಟ್ಸ್ ಕೆಲಸಗಾರರ ಧರಣಿಯಲ್ಲಿ, ರಸ್ತೆ ತಡೆಯಲ್ಲಿ, ಅಂಗನವಾಡಿ ಅಮ್ಮಂದಿರ ಆಹೋರಾತ್ರಿ ಹೋರಾಟದಲ್ಲಿ ಒಡಲ ಸಂಕಟಕ್ಕೆ ಪದ ಜೋಡಿಸಿ ಹೊರಗೆ ಹಾಕಿದದೂ ಹಾಡಾಗುತ್ತಾ ? ಈ ಎಲ್ಲದಕ್ಕೂ ಮೊನ್ನೆ ಉತ್ತರ ಕೊಟ್ಟದ್ದು...

ಕೋಡಂಗಿಗೆ ಇನ್ನು ಕೆಲಸವಿಲ್ಲ…

ಜಿ ಎನ್ ಮೋಹನ್  'ಕೋಡಂಗಿಗೆ ಇನ್ನು ಕೆಲಸವಿಲ್ಲ'- ನಾನು ಬರೆದ ಕವಿತೆ ಇದು. ಜಗತ್ತೇ ಕೋಡಂಗಿಗಳಂತೆ ಕುಣಿಯುವವರಿಂದ ತುಂಬಿ ಹೋದಾಗ ನಿಜವಾದ ಕೋಡಂಗಿಗೇನು ಕೆಲಸ?. ಈ ಪ್ರಶ್ನೆ ನನ್ನ ಮುಂದೆ ಮತ್ತೆ ಬಂದದ್ದು ಬಿ ಎನ್ ಮಲ್ಲೇಶ್ ಬರೆದ 'ತೆಪರೇಸಿ ರಿಟರ್ನ್ಸ್' ಪುಸ್ತಕವನ್ನು ಹಿಡಿದು ಕೂತಾಗ. 'ಕಗ್ಗತ್ತಲ ಕಾಲದಲ್ಲೂ ಬರೆಯುವುದುಂಟೆ, ಹೌದು ಬರೆಯಲಿಕ್ಕಿದೆ ಕಗ್ಗತ್ತಲ ಕಾಲದ ಬಗ್ಗೆ..' ಎಂದಿದ್ದು ಬ್ರೆಕ್ಟ್. ಆದರೆ ಈಗ...

Pin It on Pinterest