ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...
ನೆಲದ ನಕ್ಷತ್ರ ನೀನು ಸೋನಂ

ನೆಲದ ನಕ್ಷತ್ರ ನೀನು ಸೋನಂ

-ಸುಬ್ಬು ಹೊಲೆಯಾರ್ ೧ ಹೇಗಿದ್ದೀರಿ ಸೋನಂ?ಸೋನಂ ಎಂದರೆ ಸೋಲುವವನುವಲ್ಲವಾಂಗ್ಚುಕ್ ಎಂದರೆ ದೃಢ ಹೋರಾಟಗಾರನನ್ನ ಕೈಯಿದೆ ನಿನ್ನ ಹೆಗಲ ಮೇಲೆಹಿಡಿದ ಮುಷ್ಠಿಯಲ್ಲಿ ಗೆಲ್ಲುವ ಹಠವಿದೆನೆಲದ ನಕ್ಷತ್ರ ನೀನು ಸೋನಂ ೨ಮಳೆ ಹೋದ ಈ ದಿನಗಳಲ್ಲಿಉಪವಾಸದ ತಟ್ಟೆಯಲ್ಲಿಹಸಿದ ಕನಸುಗಳಿವೆ ಗೆಳೆಯಉಸಿರು ಚೆಲ್ಲಿದ ಮಕ್ಕಳ ಕನಸುನಿನ್ನೆದೆಯಲ್ಲಿ ಚಿಗುರುತ್ತಿವೆ ಸಮಯವಿಲ್ಲ ಅವರಿಗೆ ನಿನ್ನ...

ಈ ದಿನ

ವಿ ಕೃ ಗೋಕಾಕರ ನೆನಪಿನಲ್ಲಿ ಕಾವ್ಯ ಸಂಜೆ

ವಿ ಕೃ ಗೋಕಾಕರ ನೆನಪಿನಲ್ಲಿ ಕಾವ್ಯ ಸಂಜೆ

ಜ್ಞಾನಪೀಠ ಪುರಸ್ಕೃತ ವಿ.ಕೃ.ಗೋಕಾಕರ ಜನ್ಮದಿನದ ಅಂಗವಾಗಿ 'ಮಳೆರಾಗ' ಕಾವ್ಯ ಸಂಜೆ ಕಾರ್ಯಕ್ರಮವು ವಿಜಯ ಕರ್ನಾಟಕ ಕಚೇರಿಯಲ್ಲಿ ಜರುಗಿತು. ಹಿರಿಯ ವಿಮರ್ಶಕರಾದ ನರಹಳ್ಳಿ ಬಾಲಸುಬ್ರಹ್ಮಣ್ಯ ಅವರು ಅಧ್ಯಕ್ಷತೆ ವಹಿಸಿ ಬಹುಕಾಲ ಕಾಡುವ ಮಾತುಗಳನ್ನಾಡಿದರು. ಅವಧಿ ಓದುಗರಿಗಾಗಿ ಅದರ ಆಡಿಯೋ...

ಪುಸ್ತಕ ಅಂಕಣ – ಹೊಸ ಜಾಡಿನ ಹೆಜ್ಜೆಗಳು ‘ಹಾಣಾದಿ’

ಪುಸ್ತಕ ಅಂಕಣ – ಹೊಸ ಜಾಡಿನ ಹೆಜ್ಜೆಗಳು ‘ಹಾಣಾದಿ’

ಡಾ. ಶೈಲಜಾ ಎನ್ ಬಾಗೇವಾಡಿಯವರು ಮೂಲತಃ ಬಸವಣ್ಣನವರ ಜನ್ಮಸ್ಥಳ ಬಾಗೇವಾಡಿಯವರು. ವಿಜಯಪುರದ ಬಿ.ಎಲ್.ಡಿ.ಈ. ಶಿಕ್ಷಣ ಸಂಸ್ಥೆಯ ಮಹಿಳಾ ಕಾಲೇಜಿನಲ್ಲಿ ಸ್ನಾತಕ, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಎಸ್.ಎಲ್.ಭೈರಪ್ಪನವರ ಕಾದಂಬರಿಗಳ ವಸ್ತು ವಿನ್ಯಾಸ ಕುರಿತು ಪಿಎಚ್.ಡಿ ಅಧ್ಯಯನ...

ಫಿಡೆಲ್ ಕ್ಯಾಸ್ಟ್ರೋಗೆ-100

ಫಿಡೆಲ್ ಕ್ಯಾಸ್ಟ್ರೋಗೆ-100

-ಕೆ.ಮಹಾಂತೇಶ್ ಫಿಡೆಲ್ ಕ್ಯಾಸ್ಟ್ರೋ. ಜಗತ್ತು ಕಂಡ ಅತ್ಯಂತ ಒಬ್ಬ ಕ್ರಾಂತಿಕಾರಿ ನಾಯಕ. ರಾಜನೀತಿಜ್ಞ, ಮತ್ತು 20ನೇ ಶತಮಾನದ ಅತ್ಯಂತ ಪ್ರಭಾವಶಾಲಿ ನಾಯಕರಲ್ಲಿ ಒಬ್ಬರು. ಅಷ್ಟು‌ಮಾತ್ರವೇ ಆಗಿದ್ದರೆ ಅದರಲ್ಲಿ ವಿಶೇಷವೇನೂ ಇರುತ್ತಿರಲಿಲ್ಲ. ಕೇವಲ ಕೂಗಳತೆ ದೂರದಲ್ಲಿರುವ ಅಮೇರಿಕಾಸಾಮ್ರಾಜ್ಯಶಾಹಿ ಎನ್ನುವ ವಿಶ್ವದ ಬಲಾಢ್ಯ...

ಸುದ್ದಿಮನೆಯ ಅಂಗಳದಲ್ಲಿ ಸುರಿದ ಕಾವ್ಯ ಮಳೆ..

ಸುದ್ದಿಮನೆಯ ಅಂಗಳದಲ್ಲಿ ಸುರಿದ ಕಾವ್ಯ ಮಳೆ..

-ಗಾಯತ್ರಿ ರಾಜ್ ಹೊರಗೆ ಜಿಟಿಜಿಟಿ ಸುರಿಯುತ್ತಿದ್ದ ಮಳೆಯ ಹನಿಗಳು, ಒಳಗೆ ಕವಿಗಳ ದನಿಯಲ್ಲಿ ಅನುರಣಿಸುತ್ತಿದ್ದ ಕವಿತೆಗಳ ಸೋನೆ… ಬಹಳ ದಿನಗಳ ನಂತರ ಇಂತಹದೊಂದು ಸಾಹಿತ್ಯಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಸಾಹಿತ್ಯದ ಮಳೆಯಲ್ಲಿ ಸಂಪೂರ್ಣವಾಗಿ ನೆನೆದು ಬಂದ ಅನುಭವವೇ ಅನನ್ಯ. ಮನಸ್ಸಂತೂ ತಂಪು, ಪ್ರಶಾಂತ ಹಾಗೂ ಕೂಲ್ ಕೂಲ್!...

ಪೃಥ್ವಿ ಸೂರಿ ಅಂಕಣ – ಗೌರವಯುತ ಅಂತ್ಯ ಸಂಸ್ಕಾರ (A DECENT BURIAL)

ಪೃಥ್ವಿ ಸೂರಿ ಅಂಕಣ – ಗೌರವಯುತ ಅಂತ್ಯ ಸಂಸ್ಕಾರ (A DECENT BURIAL)

ಕಾನೂನು ಲೋಕದ ಗಂಭೀರ ವಾತಾವರಣವನ್ನು ಹಾಸ್ಯ ಮತ್ತು ವ್ಯಂಗ್ಯ ಶೈಲಿಯಲ್ಲಿ ಸಾಮಾನ್ಯರಿಗೂ ತಲುಪಿಸುವಲ್ಲಿ ಮುಂಬೈನ ಖ್ಯಾತ ವಕೀಲ ರಾಜು ಜೆ಼ಡ್. ಮೊರೆ. ‘ದಿ ಲೀಫ್‌ಲೆಟ್’ ವೆಬ್‌ಸೈಟ್‌ನ ಜನಪ್ರಿಯ ಅಂಕಣಗಳು ಹಾಗೂ ‘ದಿ ಲಾಕ್‌ಡೌನ್ ಲಾಯರ್’, ‘ಫನ್ ಇನ್ ಲಾ’ ಪುಸ್ತಕಗಳ ಮೂಲಕ ಇವರು ಸಾಹಿತ್ಯ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ....

ಹೇಳಿದ್ದು ಸುಳ್ಳಾಗಬಹುದು 

ಹೇಳಿದ್ದು ಸುಳ್ಳಾಗಬಹುದು 

-ತಿರುಪತಿ ಭಂಗಿ “ಶಿವಲೋಕದಿಂದ ಒಬ್ಬ ಸಾದು ಬಂದಾನವ್ವಾಒಬ್ಬ ಯೋಗಿ ಬಂದಾನವ್ವಾಶಿವನಾಮ ಶಬುದಾ ಕೇಳಿ ಅಲ್ಲೇ ನಿಂತಾನವ್ವಾ” ಏಕಾತಾರಿ ಹಿಡಿದುಕೊಂಡು ಶಿವಯೋಗ ಮಂದಿರದಲ್ಲಿ ಪರಶಿವನ ಅಭಿಮುಖವಾಗಿ ಕುಳಿತು ಭಕ್ತಿಪರವಶನಾಗಿ ಕಣ್ಣುಮುಚ್ಚಿ ಆಗಾಗ ಒಮ್ಮೊಮ್ಮೆ ಕಣ್ಣು ತೆರೆಯುತ್ತ ತನ್ನ ಕಂಚಿನ ಕಂಠದಿಂದ ರಾಘಪ್ಪ ಶಿವಪದ ಹಾಡುತ್ತಿದ್ದ....

ಡಾ. ಸತ್ಯಮಂಗಲ ಮಹಾದೇವ ಅಂಕಣ – ನೀರಿನ ಬಿಂದು ಕಡಲಾಗುವ ವಿಸ್ಮಯ

ಡಾ. ಸತ್ಯಮಂಗಲ ಮಹಾದೇವ ಅಂಕಣ – ನೀರಿನ ಬಿಂದು ಕಡಲಾಗುವ ವಿಸ್ಮಯ

ಡಾ. ಸತ್ಯಮಂಗಲ ಮಹಾದೇವ ಅವರು ಕಾವ್ಯ, ವಿಮರ್ಶೆ ಹಾಗೂ ಸಂಶೋಧನಾ ಕ್ಷೇತ್ರಗಳಲ್ಲಿ ಸಕ್ರಿಯರಾಗಿದ್ದು 12ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಇವರ ಪ್ರಸಿದ್ಧ ಕವನ ಸಂಕಲನಗಳಾದ ‘ಯಾರ ಹಂಗಿಲ್ಲ ಬೀಸುವ ಗಾಳಿಗೆ’ ಮತ್ತು ‘ಪಂಚವರ್ಣದ ಹಂಸ’ ಕೃತಿಗಳಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಸೇರಿದಂತೆ ಹಲವು ಪ್ರತಿಷ್ಠಿತ ಪ್ರಶಸ್ತಿಗಳು...

ಪುಸ್ತಕ ಅಂಕಣ – ಅವ್ವ ಎಂದರೆ ಅನನ್ಯ

ಪುಸ್ತಕ ಅಂಕಣ – ಅವ್ವ ಎಂದರೆ ಅನನ್ಯ

ಡಾ. ಶೈಲಜಾ ಎನ್ ಬಾಗೇವಾಡಿಯವರು ಮೂಲತಃ ಬಸವಣ್ಣನವರ ಜನ್ಮಸ್ಥಳ ಬಾಗೇವಾಡಿಯವರು. ವಿಜಯಪುರದ ಬಿ.ಎಲ್.ಡಿ.ಈ. ಶಿಕ್ಷಣ ಸಂಸ್ಥೆಯ ಮಹಿಳಾ ಕಾಲೇಜಿನಲ್ಲಿ ಸ್ನಾತಕ, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಎಸ್.ಎಲ್.ಭೈರಪ್ಪನವರ ಕಾದಂಬರಿಗಳ ವಸ್ತು ವಿನ್ಯಾಸ ಕುರಿತು ಪಿಎಚ್.ಡಿ ಅಧ್ಯಯನ...

ಬದಲಾವಣೆಯ ಬಣ್ಣ ಹಚ್ಚಿಕೊಂಡೇ ಬರುತ್ತವೆ

ಬದಲಾವಣೆಯ ಬಣ್ಣ ಹಚ್ಚಿಕೊಂಡೇ ಬರುತ್ತವೆ

ವಿನಾಯಕ ರಾ. ಕಮತದ ಸಂಪಾದನೆಯ 'ರಾಜಶೇಖರ ಕುಕ್ಕುಂದಾ ಮಕ್ಕಳ ಕಾವ್ಯ ಸ್ಪಂದನ ಕುಂದದ ಕುಕಿಲು' 'ಅವ್ಯಕ್ತ ಪ್ರಕಾಶನ' ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಯ ಸಂಪಾದಕರ ಮಾತು ಇಲ್ಲಿದೆ. -ಡಾ. ವಿನಾಯಕ ರಾ. ಕಮತದ ಅಂಗಳದಲ್ಲಿ ಆಡಲು ತಿಂಗಳ ಬೆಳಕನು ಕೊಟ್ಟ ಚಂದ್ರನೋಡಲು ಕಾದು ಕಾದು ಕೈಯಲಿ ಛತ್ರಿ ಹಿಡಿದು ಬಂದ ಮೊಬೈಲ್ ಒಳಗೆ ಮುಳುಗಿದ...

ಬಾ ಕವಿತಾ..

ಧೋ ಎಂದು ಒಂದೇ ಸಮನೆ

ಧೋ ಎಂದು ಒಂದೇ ಸಮನೆ

-ಕಾರ್ತಿಕ್ ಭಟ್ ಬಳಗುಳಿ ಧೋ ಎಂದು ಒಂದೇ ಸಮನೆಮಳೆಯ ಸುರಿದಾಟ….ಎದೆಯಲ್ಲಿ ನೆನಪಿನ...

ಪುಸ್ತಕ ಪರಿಚಯ

ಒಂದೊಳ್ಳೆ ಅನುಭವ ಕಥನ

ಒಂದೊಳ್ಳೆ ಅನುಭವ ಕಥನ

ಎಂ. ಆರ್. ಕಮಲ ಮತ್ತು ಆಕರ್ಷ ರಮೇಶ್ ಕಮಲ ಅವರ ಪ್ರವಾಸ ಕಥನ 'ಅಲ್ಲೇ ಎಣಿಸಿ ಬಿಟ್ಟ ನಕ್ಷತ್ರಗಳು' 'ಸಸಿ ಪ್ರಕಾಶನ' ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಯ ಕುರಿತ ವಿದ್ಯಾ ಸುಂದರ ಅವರ ಬರಹ ಇಲ್ಲಿದೆ. -ವಿದ್ಯಾ ಸುಂದರ ಅನುವಾದಕರಾದ ಪ್ರಬಂಧಕಾರರಾದ ಹಿರಿಯ ಲೇಖಕಿ ಎಂ ಆರ್ ಕಮಲ ಅವರು, ತಮ್ಮ ಬರಹಗಳಿಂದ ಕನ್ನಡ ಓದುಗರಿಗೆ ಪರಿಚಿತರು....

ದಸಂಸ ಕತೆಯ ಜೊತೆಗೆ ಮುನಿಯಪ್ಪರ ಕತೆಯೂ ಹೌದು

ದಸಂಸ ಕತೆಯ ಜೊತೆಗೆ ಮುನಿಯಪ್ಪರ ಕತೆಯೂ ಹೌದು

ಸಿ ಎಂ ಮುನಿಯಪ್ಪ ಹಸಾಳ ಅವರ 'ಕಾಲಡಿಯ ಕಣ್ಣು' 'ಮುಂಗೋಳಿ ಪ್ರಕಾಶನ' ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಯ ಕುರಿತ ಸತೀಶ್ ಜಿ ಟಿ ಅವರ ಬರಹ ಇಲ್ಲಿದೆ. -ಸತೀಶ್ ಜಿ ಟಿ ಈಗಷ್ಟೇ ಆಕೃತಿ ಗುರು ಅವರು ಫೇಸಬುಕ್ ನಲ್ಲಿ ಹಂಚಿಕೊಂಡಿದ್ದ ವಿಡಿಯೋ ನೋಡಿದೆ. ಅವರು ಹೆಸರಿಸಿದ “ಕಾಲಡಿಯ ಕಣ್ಣು” ಪುಸ್ತಕವನ್ನು ಇತ್ತೀಚೆಗಷ್ಟೇ ಓದಿದೆ....

ಅನುದಿನದ ಸಂಗತಿಗಳ ಸೊಬಗು

ಅನುದಿನದ ಸಂಗತಿಗಳ ಸೊಬಗು

ಮಾಲಾ.ಮ.ಅಕ್ಕಿಶೆಟ್ಟಿ ಅವರ 'ನಿತ್ಯದ ನೋಟಗಳಿಗೆ ನಿರುತ್ತರ' ಕ್ರಿಯೇಟಿವ್‌ ಪುಸ್ತಕಮನೆ ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಯ ಕುರಿತ ಸಾವಿತ್ರಿ ಶಾನುಬಾಗ ಅವರ ಬರಹ ಇಲ್ಲಿದೆ. -ಸಾವಿತ್ರಿ ಶಾನುಬಾಗ ಕಪ್ಪು ಕೂದಲು ಬೇಕು, ಆದರೆ ಕಪ್ಪು ಹುಡುಗಿ ಬೇಡ ಎನ್ನುವುದು ನ್ಯಾಯವೇ? ಕಪ್ಪು ಬಣ್ಣ ತಿಳಿಗೊಳಿಸುವ ಫೇರ್-ನೆಸ್‌ ಕ್ರೀಮುಗಳ...

G N Mohan Writes

ಮನ ಸೆಳೆದ ‘ಮರ ಏರಲಾಗದ ಗುಮ್ಮ

-ಜಿ ಎನ್ ಮೋಹನ್ ಮಕ್ಕಳ ರಂಗಭೂಮಿಗೆ 'ಸಂಚಾರಿ ಥಿಯೇಟರ್'ನ ಕೊಡುಗೆ ಅಪಾರ. ಹೊಸ ಪ್ರಯೋಗಗಳಿಂದ ಗಮನ ಸೆಳೆದ ಈ ತಂಡ ನಾಟಕ ಹಾಗೂ ಗೊಂಬೆಯಾಟವನ್ನು ಕಸಿ ಮಾಡಿ ಸೈ ಎನಿಸಿಕೊಂಡಿತು. 'ಸಂಚಾರಿ ಥಿಯೇಟರ್'ಗೆ ಮಕ್ಕಳ ನಾಟಕಗಳೆಂದರೆ ತುಂಬಾ ಪ್ರೀತಿ. ಸಂಚಾರಿಯ ಪ್ರತಿಯೊಬ್ಬ ನಟರೂ ಮಕ್ಕಳ ನಾಟಕಕ್ಕೆ ಬಣ್ಣ ಬಳಿದುಕೊಂಡೇ ಮುಂದೆ ಹೆಜ್ಜೆ ಇಟ್ಟಿದ್ದಾರೆ ಎನ್ನುವಷ್ಟರ ಮಟ್ಟಿಗೆ ಈ ತಂಡ ಮಕ್ಕಳ ನಾಟಕಗಳನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ....

ಎದೆಯ ಗಿಟಾರು ಮೀಟುವ ‘ಲವ್ ಲೆಟರ್ಸ್’

-ಜಿ ಎನ್ ಮೋಹನ್ ಎಲ್ಲರ ಬದುಕಿನಲ್ಲಿ ಶಾಲ್ಮಲೆಯಂತೆ ಹರಿಯುವ ಪ್ರೀತಿಯನ್ನು ಕಟ್ಟಿಕೊಡುವ ಪ್ರಯತ್ನ ಲವ್ ಲೆಟರ್ಸ್. 'ಬೆಂಗಳೂರು ಥಿಯೇಟರ್ ಕಲೆಕ್ಟಿವ್'ನ ಈ ಪ್ರಯೋಗ ಭಾವನೆಗಳ ಏರಿಳಿತಕ್ಕೆ ಸಾಕ್ಷಿಯಾಯಿತು. ಇಬ್ಬರೂ ಅಕ್ಕ ಪಕ್ಕದಲ್ಲೇ ಇದ್ದಾರೆ. ತುಂಬಾ ಹತ್ತಿರ ಆದರೆ ತುಂಬಾ ದೂರ. ಒಮ್ಮೆ ಹತ್ತಿರ ಅನಿಸಿದರೆ ಇನ್ನೊಮ್ಮೆ ದೂರ. ಎರಡು ಒಲವಿನ ಜೀವಗಳ ನಡುವಿನ ಹತ್ತಿರ ಹಾಗೂ ದೂರದ ಹಾವು ಏಣಿ ಆಟವೇ- ಲವ್ ಲೆಟರ್ಸ್ 'ಹತ್ತಿರವಿದ್ದೂ ದೂರ...

ಅಲ್ಲಿ ಕಲಬುರ್ಗಿಯವರೂ ಇದ್ದರು..

-ಜಿ ಎನ್ ಮೋಹನ್ ನಮ್ಮ ಸಾಕ್ಷಿಪ್ರಜ್ಞೆಯಾಗಿದ್ದ ಎಂ ಎಂ ಕಲಬುರ್ಗಿ ಅವರು ನಮ್ಮ ಜೊತೆ ಇಲ್ಲ. ಎಂ ಎಂ ಕಲಬುರ್ಗಿ ಅವರ ಹತ್ಯೆಗೆ ಮೊದಲ ಸೃಜನಶೀಲ ಪ್ರತಿಕ್ರಿಯೆ ಬಂದದ್ದು ಕರ್ನಾಟಕದಿಂದಲ್ಲ, ಕೇರಳದಿಂದ. ಮಲಯಾಳಂ ಸಾಹಿತ್ಯದ 'ಮಹಾರಾಜ' ಎಂದೇ ಹೆಸರಾದ ಕೆ ಆರ್ ಮೀರಾ 'ಭಗವಾಂಡೆ ಮರಣಂ' ಹೆಸರಿನಲ್ಲಿ ಎಂ ಎಂ ಕಲಬುರ್ಗಿ ಅವರ ಹತ್ಯೆಯ ಬಗ್ಗೆ ನೀಳ್ಗತೆಯೊಂದನ್ನು ಬರೆದರು. ಅದನ್ನು ಬಹುರೂಪಿ 'ಭಗವಂತನ ಸಾವು' ಎನ್ನುವ ಹೆಸರಿನಲ್ಲಿ...

ಮ್ಯೂಜಿಯಂನಲ್ಲಿ ಮೊರೆದ ಹೋರಾಟದ ಹಾಡುಗಳು..

ಜಿ ಎನ್ ಮೋಹನ್ ಬೀದಿಯಲ್ಲಿ ಮುಷ್ಟಿ ಎತ್ತಿ ಹಿಡಿದು, ಕಣ್ಣುಗಳನ್ನು ಕೆಂಡದುಂಡೆ ಮಾಡಿಕೊಂಡು, ಹರಿತವಾದ ಶಬ್ದಗಳಲ್ಲಿ ದೊಡ್ಡ ದನಿ ಎತ್ತಿ ಹಾಡಿದ್ದೂ ಹಾಡೇ ಹೌದೇನು? ಕಾರ್ಮಿಕರ ಮುಷ್ಕರದಲ್ಲಿ, ರೈತರ ಪ್ರತಿಭಟನೆಯಲ್ಲಿ, ಗಾರ್ಮೆಂಟ್ಸ್ ಕೆಲಸಗಾರರ ಧರಣಿಯಲ್ಲಿ, ರಸ್ತೆ ತಡೆಯಲ್ಲಿ, ಅಂಗನವಾಡಿ ಅಮ್ಮಂದಿರ ಆಹೋರಾತ್ರಿ ಹೋರಾಟದಲ್ಲಿ ಒಡಲ ಸಂಕಟಕ್ಕೆ ಪದ ಜೋಡಿಸಿ ಹೊರಗೆ ಹಾಕಿದದೂ ಹಾಡಾಗುತ್ತಾ ? ಈ ಎಲ್ಲದಕ್ಕೂ ಮೊನ್ನೆ ಉತ್ತರ ಕೊಟ್ಟದ್ದು...

ಕೋಡಂಗಿಗೆ ಇನ್ನು ಕೆಲಸವಿಲ್ಲ…

ಜಿ ಎನ್ ಮೋಹನ್  'ಕೋಡಂಗಿಗೆ ಇನ್ನು ಕೆಲಸವಿಲ್ಲ'- ನಾನು ಬರೆದ ಕವಿತೆ ಇದು. ಜಗತ್ತೇ ಕೋಡಂಗಿಗಳಂತೆ ಕುಣಿಯುವವರಿಂದ ತುಂಬಿ ಹೋದಾಗ ನಿಜವಾದ ಕೋಡಂಗಿಗೇನು ಕೆಲಸ?. ಈ ಪ್ರಶ್ನೆ ನನ್ನ ಮುಂದೆ ಮತ್ತೆ ಬಂದದ್ದು ಬಿ ಎನ್ ಮಲ್ಲೇಶ್ ಬರೆದ 'ತೆಪರೇಸಿ ರಿಟರ್ನ್ಸ್' ಪುಸ್ತಕವನ್ನು ಹಿಡಿದು ಕೂತಾಗ. 'ಕಗ್ಗತ್ತಲ ಕಾಲದಲ್ಲೂ ಬರೆಯುವುದುಂಟೆ, ಹೌದು ಬರೆಯಲಿಕ್ಕಿದೆ ಕಗ್ಗತ್ತಲ ಕಾಲದ ಬಗ್ಗೆ..' ಎಂದಿದ್ದು ಬ್ರೆಕ್ಟ್. ಆದರೆ ಈಗ...

Pin It on Pinterest