ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...
ನೆಲದ ನಕ್ಷತ್ರ ನೀನು ಸೋನಂ

ನೆಲದ ನಕ್ಷತ್ರ ನೀನು ಸೋನಂ

-ಸುಬ್ಬು ಹೊಲೆಯಾರ್ ೧ ಹೇಗಿದ್ದೀರಿ ಸೋನಂ?ಸೋನಂ ಎಂದರೆ ಸೋಲುವವನುವಲ್ಲವಾಂಗ್ಚುಕ್ ಎಂದರೆ ದೃಢ ಹೋರಾಟಗಾರನನ್ನ ಕೈಯಿದೆ ನಿನ್ನ ಹೆಗಲ ಮೇಲೆಹಿಡಿದ ಮುಷ್ಠಿಯಲ್ಲಿ ಗೆಲ್ಲುವ ಹಠವಿದೆನೆಲದ ನಕ್ಷತ್ರ ನೀನು ಸೋನಂ ೨ಮಳೆ ಹೋದ ಈ ದಿನಗಳಲ್ಲಿಉಪವಾಸದ ತಟ್ಟೆಯಲ್ಲಿಹಸಿದ ಕನಸುಗಳಿವೆ ಗೆಳೆಯಉಸಿರು ಚೆಲ್ಲಿದ ಮಕ್ಕಳ ಕನಸುನಿನ್ನೆದೆಯಲ್ಲಿ ಚಿಗುರುತ್ತಿವೆ ಸಮಯವಿಲ್ಲ ಅವರಿಗೆ ನಿನ್ನ...

ಈ ದಿನ

ಪೃಥ್ವಿ ಸೂರಿ ಅಂಕಣ – ಅದೃಷ್ಟದೇವತೆ (LADY LUCK)

ಪೃಥ್ವಿ ಸೂರಿ ಅಂಕಣ – ಅದೃಷ್ಟದೇವತೆ (LADY LUCK)

ಕಾನೂನು ಲೋಕದ ಗಂಭೀರ ವಾತಾವರಣವನ್ನು ಹಾಸ್ಯ ಮತ್ತು ವ್ಯಂಗ್ಯ ಶೈಲಿಯಲ್ಲಿ ಸಾಮಾನ್ಯರಿಗೂ ತಲುಪಿಸುವಲ್ಲಿ ಮುಂಬೈನ ಖ್ಯಾತ ವಕೀಲ ರಾಜು ಜೆ಼ಡ್. ಮೊರೆ. ‘ದಿ ಲೀಫ್‌ಲೆಟ್’ ವೆಬ್‌ಸೈಟ್‌ನ ಜನಪ್ರಿಯ ಅಂಕಣಗಳು ಹಾಗೂ ‘ದಿ ಲಾಕ್‌ಡೌನ್ ಲಾಯರ್’, ‘ಫನ್ ಇನ್ ಲಾ’ ಪುಸ್ತಕಗಳ ಮೂಲಕ ಇವರು ಸಾಹಿತ್ಯ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ....

ಮತ್ತೊಮ್ಮೆ ನೋಡಬೇಕೆನಿಸಿದ್ದು ಸುಳ್ಳಲ್ಲ

ಮತ್ತೊಮ್ಮೆ ನೋಡಬೇಕೆನಿಸಿದ್ದು ಸುಳ್ಳಲ್ಲ

-ನಾ.ದಾಮೋದರ ಶೆಟ್ಟಿ ನಾಗತಿಹಳ್ಳಿಯವರ ಹೊಚ್ಚಹೊಸ 'ಅಮೆರಿಕಾ ಅಮೆರಿಕಾ-2' ಚಲನಚಿತ್ರ 9.9 2025ರಂದು ಫಾರಂ ಮಾಲಲ್ಲಿ ವಿಶೇಷ ಪ್ರದರ್ಶನ ಕಂಡಾಗ ತುಂಬಿದ ಸಭಾಂಗಣ ತದೇಕ ಚಿತ್ತದಿಂದ ಅದನ್ನು ಕಣ್ತುಂಬಿಕೊಂಡಿತು. ಕನ್ನಡ ಚಿತ್ರರಂಗವನ್ನು ಹೊಡಿ ಬಡಿಯ ದೃಶ್ಯಗಳೇ ಆವರಿಸಿ ನಿಂತಿರುವಾಗ ಇಂತಹ ಆಧುನಿಕ ಚಿಂತನೆಯ, ಗಂಭೀರ ಸಮಸ್ಯೆಗೆ...

ಉದಯಕುಮಾರ ಹಬ್ಬು ಅವರ ಕಾವ್ಯ – ಒಂದು ಅವಲೋಕನ

ಉದಯಕುಮಾರ ಹಬ್ಬು ಅವರ ಕಾವ್ಯ – ಒಂದು ಅವಲೋಕನ

-ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಉದಯಕುಮಾರ್ ಹಬ್ಬು ಅವರ ಮೊದಲ ಕವನ ಸಂಕಲನ “ಅನ್ವೇಷಣೆ” ಗೂ ಮತ್ತು “ನನ್ನದೇ ಆಕಾಶ ನನ್ನದೇ ರೆಕ್ಕೆ” ಅನ್ನುವ ಅವರ ಇನ್ನೊಂದು ಕವನ ಸಂಕಲನಕ್ಕೂ ನಡುವೆ ಇಪ್ಪತ್ತು ವರ್ಷಗಳ ಸುಧೀರ್ಘ ಅಂತರವಿದೆ. ಈ ಎರಡೂ ಕವನ ಸಂಕಲನಗಳೂ ಒಂದೊಂದು ಕಾವ್ಯಕಾಲವನ್ನು ಪ್ರತಿನಿಧಿಸುತ್ತಿರುವ ಹಾಗೆ ನನಗೆ ಕಾಣಿಸಿದವು....

ಆಘಾತ 

ಆಘಾತ 

ಮೂಲ - ಶಿವಾನಿ ಕನ್ನಡಕ್ಕೆ - ಶ್ಯಾಮಲಾ ಮಾಧವ ಅಂದೂ ಇಂದಿನಂತೆ ಇದೇ ಆಸನದಲ್ಲಿ ಕುಳಿತು ಬರೆಯುತ್ತಿದ್ದೆ. ಹೊರಗೆ ಶ್ರಾವಣದ ಮಳೆಯ ಬಿರುಸು ತೀವ್ರಗೊಳ್ಳುತ್ತಿತ್ತು. ಇಂತಹ ಮಳೆಯಲ್ಲಿ ಯಾರೂ ಭೇಟಿಗೆಂದು ಬರುವ ನಿರೀಕ್ಷೆ ಇರಲಿಲ್ಲ. ನಿಷ್ಕ್ರಿಯವಾಗಿದ್ದ ಟೆಲಿಫೋನ್‌ ರಿಂಗುಣಿಸುವ ಆತಂಕವೂ ಇರಲಿಲ್ಲ. ಶಾಂತಿಯಿಂದ ನನ್ನ ಬರವಣಿಗೆಯಲ್ಲಿ...

ರಂಗ ಸಂತೆಯಲ್ಲಿ ಕಬೀರನ ಸಾಮರಸ್ಯ ಧ್ವನಿ

ರಂಗ ಸಂತೆಯಲ್ಲಿ ಕಬೀರನ ಸಾಮರಸ್ಯ ಧ್ವನಿ

ಕಳೆದುಕೊಳ್ಳುತ್ತಿರುವುದನ್ನು ಮರುಶೋಧಿಸುವ ಪ್ರಯೋಗ “ ಸಂತ್ಯಾಗ ನಿಂತಾನ ಕಬೀರ “ -ನಾ ದಿವಾಕರ ಮರಾಠಿ ನಾಟಕಕಾರ , ರಾಷ್ಟ್ರೀಯ ನಾಟಕ ಶಾಲೆಯ (NSD) ಮಾಜಿ ನಿರ್ದೇಶಕ ವಾಮನ್ ಕೇಂದ್ರೆ ಮುಂಬೈ ವಿವಿಧ್‌ಭಾರತಿಯ ಕಾರ್ಯಕ್ರಮವೊಂದರಲ್ಲಿ, ಸಮಕಾಲೀನ ಸನ್ನಿವೇಶದಲ್ಲಿ ರಂಗಭೂಮಿಯ ಗುರಿ ಏನಾಗಿರಬೇಕು ಎಂಬ ಪ್ರಶ್ನೆಗೆ ಹೀಗೆ...

ಮೂಡಿಗೆರೆಯ ಮಾಯಾವಿ

ಮೂಡಿಗೆರೆಯ ಮಾಯಾವಿ

- ಲಿಖಿತ್ ಹೊನ್ನಾಪುರ ಕೆಲವು ಸಾಲುಗಳು ಕೇವಲ ಓದಿಸಿಕೊಳ್ಳುವುದಿಲ್ಲ; ಅವು ನಮ್ಮೊಳಗೆ ಇಳಿದು, ನಮ್ಮ ಸುತ್ತಲಿನ ಜಗತ್ತನ್ನು ಮತ್ತೊಂದು ಕಣ್ಣಿನಿಂದ ನೋಡುವುದನ್ನು ಕಲಿಸುತ್ತವೆ. ತೇಜಸ್ವಿಯವರ ಈ ಸಾಲು ಅಂತಹದ್ದು. ಪ್ರಕೃತಿಯೊಂದಿಗೆ ಸಂವಾದ ನಡೆಸುವುದು ಎಂದರೆ ಕೇವಲ ಕಾಡಿನೊಳಗೆ ಹೋಗಿ ಮರ-ಗಿಡಗಳನ್ನು ನೋಡುವುದಲ್ಲ; ಪ್ರಕೃತಿಯನ್ನು...

ಎಲ್ ಎಸ್ ಡಿ ಎಂಬ ಮಾಯೆ!!

ಎಲ್ ಎಸ್ ಡಿ ಎಂಬ ಮಾಯೆ!!

-ಡಾ ನಾ. ದಾಮೋದರ ಶೆಟ್ಟಿ ಯಾಕೆ ಥೆಮಾ ತಂಡದವರು ಈ ನಾಟಕಕ್ಕೆ 'ಎಲ್ ಎಸ್ ಡಿ' ಎಂಬ ಹೆಸರಿಟ್ಟರು? ಅದೂ ಮೂವರು ನಟಿಯರು ಮಾತ್ರ ನಟಿಸಿದ ನಾಟಕ!ರಂಗಶಂಕರದೊಳಕ್ಕೆ ಪ್ರವೇಶಿಸುವಾಗ ನನ್ನ ತಲೆಯಲ್ಲಿದ್ದ ಯೋಚನೆ ಅದೇ ಆಗಿತ್ತು. ನಾಟಕ ನೋಡ ತೊಡಗಿದಾಗ ಅದು ಆ ಮೂವರ ಹೆಸರಿನ ಮೊದಲ ಅಕ್ಷರಗಳು ಎಂಬುದು ಅರಿವಾಗಿ ಸಮಾಧಾನದ ನಿಟ್ಟುಸಿರು...

ರಾಜ್ಯಮಟ್ಟದ ಕಾವ್ಯಕಮ್ಮಟ ‘ಕಾವ್ಯ ಯಾನ’

ರಾಜ್ಯಮಟ್ಟದ ಕಾವ್ಯಕಮ್ಮಟ ‘ಕಾವ್ಯ ಯಾನ’

ದಾರಿಬುತ್ತಿ ಬಳಗ, ತುಮಕೂರು. ಇದು ಪ್ರೀತಿ ಹಂಚುವ ಮಾರ್ಗ "ಬಳಗದಿಂದ ಮತ್ತೊಂದು ಪ್ರಯೋಗ" ಚುಟುಕು, ಗಝಲ್, ಹಾಯ್ಕು, ತನಗ, ಅಬಾಬಿ ಕುರಿತಂತೆ 2 ದಿನಗಳ "ರಾಜ್ಯಮಟ್ಟದ ಕಾವ್ಯಕಮ್ಮಟ" "ಕಾವ್ಯ ಯಾನ" ವಿದ್ಯಾರ್ಥಿಗಳು, ಸಾಹಿತ್ಯಾಸಕ್ತರು, ಯುವಕವಿಗಳು, ಆಸಕ್ತರು ಈ ಮೇಲಿನ ಲಿಂಕ್ ಅನ್ನು ಬಳಸಿ ಕಮ್ಮಟಕ್ಕೆ ರಿಜಿಸ್ಟರ್...

read more

ಬಾ ಕವಿತಾ..

ಹರಿದುಬಿಡು ಜೀವವೇ

ಹರಿದುಬಿಡು ಜೀವವೇ

-ಆಝಾದ್ ಖಂಡಿಗ ಹರಿದುಬಿಡು ಜೀವವೇಅಘನಾಶಿನಿಯಂತೆ..ಯಾವುದೇ ತಡೆಗೋಡೆಗಳಿಲ್ಲದೆ....

ಪುಸ್ತಕ ಪರಿಚಯ

ಗದ್ದಲದ ನಡುವಿನ ಮೌನ ಹಿಡಿಯುವ ಪ್ರಯತ್ನ

ಗದ್ದಲದ ನಡುವಿನ ಮೌನ ಹಿಡಿಯುವ ಪ್ರಯತ್ನ

ವಿದ್ಯಾ ಭರತನಹಳ್ಳಿಯವರ 'ತೇರ ನಡುವಿನ ಮೌನ' 'ಭಾವನಾ ಪ್ರಕಾಶನ' ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಯ ಕುರಿತ ಸುಬ್ರಾಯ ಚೊಕ್ಕಾಡಿ ಅವರ ಬರಹ ಇಲ್ಲಿದೆ. -ಸುಬ್ರಾಯ ಚೊಕ್ಕಾಡಿ ಕವಯಿತ್ರಿ,ಕಥೆಗಾರ್ತಿ,ಪತ್ರಕರ್ತೆ,ಸಂಗೀತಾಸಕ್ತೆ,ಪುಷ್ಪಪ್ರಿಯೆ,ಗಾರ್ಡನಿಂಗ್..ಹೀಗೆ ಅನೇಕ ಆಸಕ್ತ ವಿಷಯಗಳಲ್ಲಿ ತೊಡಗಿಕೊಂಡಿರುವ -ನನ್ನ ಆತ್ಮೀಯರಾದ...

ಬರವಣಿಗೆ ಎನ್ನುವುದು ಬಿಡುಗಡೆಯ ಸುಖ

ಬರವಣಿಗೆ ಎನ್ನುವುದು ಬಿಡುಗಡೆಯ ಸುಖ

ಕಂ.ಕ.ಮೂರ್ತಿ ಅವರ 'ನೀಲಿ ಬಣ್ಣದ ಆಗಸ' 'ಸಾಹಿತ್ಯಲೋಕ ಪಬ್ಲಿಕೇಶನ್ಸ್' ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಯ ಲೇಖಕರ ಮಾತು ಇಲ್ಲಿದೆ. -ಕಂ.ಕ.ಮೂರ್ತಿ ನೋವುಂಡು ಛಿದ್ರಗೊಂಡ‌ ಮನಸ್ಸಿಗೆ ಕಲೆಯಲ್ಲಿ ಹೂವಂತೆ ಅರಳುವ ಶಕ್ತಿಯಿದೆ. ಕಲಾಕಾರನ ಉಳಿಯ ಏಟು ತಡೆದ ಶಿಲೆ, ಶಿಲ್ಪವಾಗಿ ಅರಳುವುದನ್ನು‌ ನಾವು ಬಲ್ಲೆವು. ನೋವಿನಲ್ಲಿ ಸಹನೆ...

ಅಜ್ಞಾತ ತೀರದ ಕಾವ್ಯ ಮತ್ತು ಸ್ಮೃತಿಯ ನೆರಳು

ಅಜ್ಞಾತ ತೀರದ ಕಾವ್ಯ ಮತ್ತು ಸ್ಮೃತಿಯ ನೆರಳು

ಡಾ. ಎಸ್. ಜಯಶ್ರೀನಿವಾಸ ರಾವ್ ಅವರ ಅನುವಾದದ ಕೃತಿ 'ರೆಕ್ವಿಯೆಮ್' ಮಿಂಚುಳ್ಳಿ ಪ್ರಕಾಶನ ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಯ ಮುನ್ನುಡಿಯಿಂದ ಆಯ್ದ ಭಾಗ ಇಲ್ಲಿದೆ. -ಮಧು ಬಿರಾದಾರ ಕನ್ನಡ ಅನುವಾದ ಪರಂಪರೆಗೆ ಶತಮಾನದ ಚರಿತ್ರೆ ಇದೆ. ಕನ್ನಡ ಭಾಷೆ ಮತ್ತು ಸಾಹಿತ್ಯ ಜಾಗತಿಕ ನೆಲೆಯಲ್ಲಿ ನೋಡುವ ಆ ಬಗೆಯಲ್ಲಿ ಅವಿರತ ಕೆಲಸ ಮಾಡಿದ...

G N Mohan Writes

ಮನ ಸೆಳೆದ ‘ಮರ ಏರಲಾಗದ ಗುಮ್ಮ

-ಜಿ ಎನ್ ಮೋಹನ್ ಮಕ್ಕಳ ರಂಗಭೂಮಿಗೆ 'ಸಂಚಾರಿ ಥಿಯೇಟರ್'ನ ಕೊಡುಗೆ ಅಪಾರ. ಹೊಸ ಪ್ರಯೋಗಗಳಿಂದ ಗಮನ ಸೆಳೆದ ಈ ತಂಡ ನಾಟಕ ಹಾಗೂ ಗೊಂಬೆಯಾಟವನ್ನು ಕಸಿ ಮಾಡಿ ಸೈ ಎನಿಸಿಕೊಂಡಿತು. 'ಸಂಚಾರಿ ಥಿಯೇಟರ್'ಗೆ ಮಕ್ಕಳ ನಾಟಕಗಳೆಂದರೆ ತುಂಬಾ ಪ್ರೀತಿ. ಸಂಚಾರಿಯ ಪ್ರತಿಯೊಬ್ಬ ನಟರೂ ಮಕ್ಕಳ ನಾಟಕಕ್ಕೆ ಬಣ್ಣ ಬಳಿದುಕೊಂಡೇ ಮುಂದೆ ಹೆಜ್ಜೆ ಇಟ್ಟಿದ್ದಾರೆ ಎನ್ನುವಷ್ಟರ ಮಟ್ಟಿಗೆ ಈ ತಂಡ ಮಕ್ಕಳ ನಾಟಕಗಳನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ....

ಎದೆಯ ಗಿಟಾರು ಮೀಟುವ ‘ಲವ್ ಲೆಟರ್ಸ್’

-ಜಿ ಎನ್ ಮೋಹನ್ ಎಲ್ಲರ ಬದುಕಿನಲ್ಲಿ ಶಾಲ್ಮಲೆಯಂತೆ ಹರಿಯುವ ಪ್ರೀತಿಯನ್ನು ಕಟ್ಟಿಕೊಡುವ ಪ್ರಯತ್ನ ಲವ್ ಲೆಟರ್ಸ್. 'ಬೆಂಗಳೂರು ಥಿಯೇಟರ್ ಕಲೆಕ್ಟಿವ್'ನ ಈ ಪ್ರಯೋಗ ಭಾವನೆಗಳ ಏರಿಳಿತಕ್ಕೆ ಸಾಕ್ಷಿಯಾಯಿತು. ಇಬ್ಬರೂ ಅಕ್ಕ ಪಕ್ಕದಲ್ಲೇ ಇದ್ದಾರೆ. ತುಂಬಾ ಹತ್ತಿರ ಆದರೆ ತುಂಬಾ ದೂರ. ಒಮ್ಮೆ ಹತ್ತಿರ ಅನಿಸಿದರೆ ಇನ್ನೊಮ್ಮೆ ದೂರ. ಎರಡು ಒಲವಿನ ಜೀವಗಳ ನಡುವಿನ ಹತ್ತಿರ ಹಾಗೂ ದೂರದ ಹಾವು ಏಣಿ ಆಟವೇ- ಲವ್ ಲೆಟರ್ಸ್ 'ಹತ್ತಿರವಿದ್ದೂ ದೂರ...

ಅಲ್ಲಿ ಕಲಬುರ್ಗಿಯವರೂ ಇದ್ದರು..

-ಜಿ ಎನ್ ಮೋಹನ್ ನಮ್ಮ ಸಾಕ್ಷಿಪ್ರಜ್ಞೆಯಾಗಿದ್ದ ಎಂ ಎಂ ಕಲಬುರ್ಗಿ ಅವರು ನಮ್ಮ ಜೊತೆ ಇಲ್ಲ. ಎಂ ಎಂ ಕಲಬುರ್ಗಿ ಅವರ ಹತ್ಯೆಗೆ ಮೊದಲ ಸೃಜನಶೀಲ ಪ್ರತಿಕ್ರಿಯೆ ಬಂದದ್ದು ಕರ್ನಾಟಕದಿಂದಲ್ಲ, ಕೇರಳದಿಂದ. ಮಲಯಾಳಂ ಸಾಹಿತ್ಯದ 'ಮಹಾರಾಜ' ಎಂದೇ ಹೆಸರಾದ ಕೆ ಆರ್ ಮೀರಾ 'ಭಗವಾಂಡೆ ಮರಣಂ' ಹೆಸರಿನಲ್ಲಿ ಎಂ ಎಂ ಕಲಬುರ್ಗಿ ಅವರ ಹತ್ಯೆಯ ಬಗ್ಗೆ ನೀಳ್ಗತೆಯೊಂದನ್ನು ಬರೆದರು. ಅದನ್ನು ಬಹುರೂಪಿ 'ಭಗವಂತನ ಸಾವು' ಎನ್ನುವ ಹೆಸರಿನಲ್ಲಿ...

ಮ್ಯೂಜಿಯಂನಲ್ಲಿ ಮೊರೆದ ಹೋರಾಟದ ಹಾಡುಗಳು..

ಜಿ ಎನ್ ಮೋಹನ್ ಬೀದಿಯಲ್ಲಿ ಮುಷ್ಟಿ ಎತ್ತಿ ಹಿಡಿದು, ಕಣ್ಣುಗಳನ್ನು ಕೆಂಡದುಂಡೆ ಮಾಡಿಕೊಂಡು, ಹರಿತವಾದ ಶಬ್ದಗಳಲ್ಲಿ ದೊಡ್ಡ ದನಿ ಎತ್ತಿ ಹಾಡಿದ್ದೂ ಹಾಡೇ ಹೌದೇನು? ಕಾರ್ಮಿಕರ ಮುಷ್ಕರದಲ್ಲಿ, ರೈತರ ಪ್ರತಿಭಟನೆಯಲ್ಲಿ, ಗಾರ್ಮೆಂಟ್ಸ್ ಕೆಲಸಗಾರರ ಧರಣಿಯಲ್ಲಿ, ರಸ್ತೆ ತಡೆಯಲ್ಲಿ, ಅಂಗನವಾಡಿ ಅಮ್ಮಂದಿರ ಆಹೋರಾತ್ರಿ ಹೋರಾಟದಲ್ಲಿ ಒಡಲ ಸಂಕಟಕ್ಕೆ ಪದ ಜೋಡಿಸಿ ಹೊರಗೆ ಹಾಕಿದದೂ ಹಾಡಾಗುತ್ತಾ ? ಈ ಎಲ್ಲದಕ್ಕೂ ಮೊನ್ನೆ ಉತ್ತರ ಕೊಟ್ಟದ್ದು...

ಕೋಡಂಗಿಗೆ ಇನ್ನು ಕೆಲಸವಿಲ್ಲ…

ಜಿ ಎನ್ ಮೋಹನ್  'ಕೋಡಂಗಿಗೆ ಇನ್ನು ಕೆಲಸವಿಲ್ಲ'- ನಾನು ಬರೆದ ಕವಿತೆ ಇದು. ಜಗತ್ತೇ ಕೋಡಂಗಿಗಳಂತೆ ಕುಣಿಯುವವರಿಂದ ತುಂಬಿ ಹೋದಾಗ ನಿಜವಾದ ಕೋಡಂಗಿಗೇನು ಕೆಲಸ?. ಈ ಪ್ರಶ್ನೆ ನನ್ನ ಮುಂದೆ ಮತ್ತೆ ಬಂದದ್ದು ಬಿ ಎನ್ ಮಲ್ಲೇಶ್ ಬರೆದ 'ತೆಪರೇಸಿ ರಿಟರ್ನ್ಸ್' ಪುಸ್ತಕವನ್ನು ಹಿಡಿದು ಕೂತಾಗ. 'ಕಗ್ಗತ್ತಲ ಕಾಲದಲ್ಲೂ ಬರೆಯುವುದುಂಟೆ, ಹೌದು ಬರೆಯಲಿಕ್ಕಿದೆ ಕಗ್ಗತ್ತಲ ಕಾಲದ ಬಗ್ಗೆ..' ಎಂದಿದ್ದು ಬ್ರೆಕ್ಟ್. ಆದರೆ ಈಗ...

Pin It on Pinterest