ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...
ನೆಲದ ನಕ್ಷತ್ರ ನೀನು ಸೋನಂ

ನೆಲದ ನಕ್ಷತ್ರ ನೀನು ಸೋನಂ

-ಸುಬ್ಬು ಹೊಲೆಯಾರ್ ೧ ಹೇಗಿದ್ದೀರಿ ಸೋನಂ?ಸೋನಂ ಎಂದರೆ ಸೋಲುವವನುವಲ್ಲವಾಂಗ್ಚುಕ್ ಎಂದರೆ ದೃಢ ಹೋರಾಟಗಾರನನ್ನ ಕೈಯಿದೆ ನಿನ್ನ ಹೆಗಲ ಮೇಲೆಹಿಡಿದ ಮುಷ್ಠಿಯಲ್ಲಿ ಗೆಲ್ಲುವ ಹಠವಿದೆನೆಲದ ನಕ್ಷತ್ರ ನೀನು ಸೋನಂ ೨ಮಳೆ ಹೋದ ಈ ದಿನಗಳಲ್ಲಿಉಪವಾಸದ ತಟ್ಟೆಯಲ್ಲಿಹಸಿದ ಕನಸುಗಳಿವೆ ಗೆಳೆಯಉಸಿರು ಚೆಲ್ಲಿದ ಮಕ್ಕಳ ಕನಸುನಿನ್ನೆದೆಯಲ್ಲಿ ಚಿಗುರುತ್ತಿವೆ ಸಮಯವಿಲ್ಲ ಅವರಿಗೆ ನಿನ್ನ...

ಈ ದಿನ

ಡಾ.ಲಕ್ಷ್ಮಣ್ ವಿ ಎ ಅವರಿಗೆ ಪ್ರಶಸ್ತಿ

ಡಾ.ಲಕ್ಷ್ಮಣ್ ವಿ ಎ ಅವರಿಗೆ ಪ್ರಶಸ್ತಿ

ವಿಶ್ವ ಭಾರತಿ ಕರ್ನಾಟಕ ಪ್ರತಿಷ್ಠಾನ, ಬೆನಗಲ್ ಅವರ ಪ್ರಾಯೋಜಕತ್ವದಲ್ಲಿ ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ.), ಉಡುಪಿ ನೀಡುವ ಕವಿ ಕುರಾಡಿ ಸೀತಾರಾಮ ಅಡಿಗ ನೆನಪಿನ ಕಾವ್ಯ ಪ್ರಶಸ್ತಿ–2026ಕ್ಕೆ ಬೆಂಗಳೂರಿನ ಕವಿ ಡಾ. ಲಕ್ಷ್ಮಣ್ ವಿ. ಎ. ಅವರ ‘ಪರಿಮಳದ ಬಾಕಿ ಮೊತ್ತ’ ಕವನ ಸಂಕಲನ ಆಯ್ಕೆಯಾಗಿದೆ. ಸಂಸ್ಕೃತಿ ವಿಶ್ವ ಪ್ರತಿಷ್ಠಾನ...

ಪುಸ್ತಕ ಅಂಕಣ – ಅತಿಥಿ ಉಪನ್ಯಾಸಕರ ಸಂಘರ್ಷದ ಬದುಕಿನ ನೈಜ ಘಟನೆ

ಪುಸ್ತಕ ಅಂಕಣ – ಅತಿಥಿ ಉಪನ್ಯಾಸಕರ ಸಂಘರ್ಷದ ಬದುಕಿನ ನೈಜ ಘಟನೆ

ಡಾ. ಶೈಲಜಾ ಎನ್ ಬಾಗೇವಾಡಿಯವರು ಮೂಲತಃ ಬಸವಣ್ಣನವರ ಜನ್ಮಸ್ಥಳ ಬಾಗೇವಾಡಿಯವರು. ವಿಜಯಪುರದ ಬಿ.ಎಲ್.ಡಿ.ಈ. ಶಿಕ್ಷಣ ಸಂಸ್ಥೆಯ ಮಹಿಳಾ ಕಾಲೇಜಿನಲ್ಲಿ ಸ್ನಾತಕ, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಎಸ್.ಎಲ್.ಭೈರಪ್ಪನವರ ಕಾದಂಬರಿಗಳ ವಸ್ತು ವಿನ್ಯಾಸ ಕುರಿತು ಪಿಎಚ್.ಡಿ ಅಧ್ಯಯನ...

ಕಲಾವಿದ ಬಾಬು ಜತ್ತಕರ್ ಅವರೊಂದಿಗೆ ಚಿಂತನ ಮಂಥನ

ಕಲಾವಿದ ಬಾಬು ಜತ್ತಕರ್ ಅವರೊಂದಿಗೆ ಚಿಂತನ ಮಂಥನ

-ಸಂಕೇತ್ ಗುರುದತ್ತ ಕರ್ನಾಟಕ ಸರ್ಕಾರವು ಸ್ಥಾಪಿಸಿರುವ ಚಿತ್ರಕಲಾ ಶಿಲ್ಪಿ ಶ್ರೀ ಡಿ ವ್ಹಿ ಹಾಲಭಾವಿ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಹಲವಾರು ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿದೆ. ಈ ಟ್ರಸ್ಟಿನ ಮೂಲಕ ಹಾಲಭಾವಿ ಅವರ ಹೆಸರಲ್ಲಿ ಚಿತ್ರಕಲಾ ಕ್ಷೇತ್ರದಲ್ಲಿನ ಸಾಧಕರನ್ನು ಗುರುತಿಸಿ ಹಾಲಭಾವಿ ಅವರ ಹೆಸರಲ್ಲಿ ಪ್ರಶಸ್ತಿ ನೀಡುತ್ತಾ...

ಮಂಥನ

ಮಂಥನ

-ಉಮೇಶ ದೇಸಾಯಿ                                              ಇವಳು ಬಂದ ರಭಸ ನೋಡಿಯೇ ಅಂದುಕೊಂಡೆ ಏನೋ ಆಗಲಿದೆ ಅಂತ. ಬಂದವಳು ತನ್ನ ಬ್ಯಾಗ ಬಿಸಾಕಿ  ಅಲ್ಲಿ ಇಲ್ಲಿ ಹುಡುಕಿ ನೇರವಾಗಿ ಮೆಟ್ಟಿಲು ಹತ್ತಿ ಹೋದಳು. ನಾ ಏನಾಯಿತೇ ಅಂತ ಕೇಳಿದರೂ ಕೇಳದ ಹಾಗೆ. ಸ್ವಲ್ಪ ಹೊತ್ತಿನಲ್ಲಿಯೇ ಮೇಲಿಂದ ಜೋರು ದನಿ ಇವಳದು, ಅವಳ...

ಪೃಥ್ವಿ ಸೂರಿ ಅಂಕಣ – ನ್ಯಾಯದ ಹುಡುಕಾಟದಲ್ಲಿ (A QUEST for JUSTICE)

ಪೃಥ್ವಿ ಸೂರಿ ಅಂಕಣ – ನ್ಯಾಯದ ಹುಡುಕಾಟದಲ್ಲಿ (A QUEST for JUSTICE)

ಕಾನೂನು ಲೋಕದ ಗಂಭೀರ ವಾತಾವರಣವನ್ನು ಹಾಸ್ಯ ಮತ್ತು ವ್ಯಂಗ್ಯ ಶೈಲಿಯಲ್ಲಿ ಸಾಮಾನ್ಯರಿಗೂ ತಲುಪಿಸುವಲ್ಲಿ ಮುಂಬೈನ ಖ್ಯಾತ ವಕೀಲ ರಾಜು ಜೆ಼ಡ್. ಮೊರೆ. ‘ದಿ ಲೀಫ್‌ಲೆಟ್’ ವೆಬ್‌ಸೈಟ್‌ನ ಜನಪ್ರಿಯ ಅಂಕಣಗಳು ಹಾಗೂ ‘ದಿ ಲಾಕ್‌ಡೌನ್ ಲಾಯರ್’, ‘ಫನ್ ಇನ್ ಲಾ’ ಪುಸ್ತಕಗಳ ಮೂಲಕ ಇವರು ಸಾಹಿತ್ಯ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ....

ಡಾ. ಸತ್ಯಮಂಗಲ ಮಹಾದೇವ ಅಂಕಣ – ಕತ್ತಲೆಯೊಂದಿಗೆ ಹೋರಾಟ

ಡಾ. ಸತ್ಯಮಂಗಲ ಮಹಾದೇವ ಅಂಕಣ – ಕತ್ತಲೆಯೊಂದಿಗೆ ಹೋರಾಟ

ಡಾ. ಸತ್ಯಮಂಗಲ ಮಹಾದೇವ ಅವರು ಕಾವ್ಯ, ವಿಮರ್ಶೆ ಹಾಗೂ ಸಂಶೋಧನಾ ಕ್ಷೇತ್ರಗಳಲ್ಲಿ ಸಕ್ರಿಯರಾಗಿದ್ದು 12ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಇವರ ಪ್ರಸಿದ್ಧ ಕವನ ಸಂಕಲನಗಳಾದ ‘ಯಾರ ಹಂಗಿಲ್ಲ ಬೀಸುವ ಗಾಳಿಗೆ’ ಮತ್ತು ‘ಪಂಚವರ್ಣದ ಹಂಸ’ ಕೃತಿಗಳಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಸೇರಿದಂತೆ ಹಲವು ಪ್ರತಿಷ್ಠಿತ ಪ್ರಶಸ್ತಿಗಳು...

ವಿ ಕೃ ಗೋಕಾಕರ ನೆನಪಿನಲ್ಲಿ ಕಾವ್ಯ ಸಂಜೆ

ವಿ ಕೃ ಗೋಕಾಕರ ನೆನಪಿನಲ್ಲಿ ಕಾವ್ಯ ಸಂಜೆ

ಜ್ಞಾನಪೀಠ ಪುರಸ್ಕೃತ ವಿ.ಕೃ.ಗೋಕಾಕರ ಜನ್ಮದಿನದ ಅಂಗವಾಗಿ 'ಮಳೆರಾಗ' ಕಾವ್ಯ ಸಂಜೆ ಕಾರ್ಯಕ್ರಮವು ವಿಜಯ ಕರ್ನಾಟಕ ಕಚೇರಿಯಲ್ಲಿ ಜರುಗಿತು. ಹಿರಿಯ ವಿಮರ್ಶಕರಾದ ನರಹಳ್ಳಿ ಬಾಲಸುಬ್ರಹ್ಮಣ್ಯ ಅವರು ಅಧ್ಯಕ್ಷತೆ ವಹಿಸಿ ಬಹುಕಾಲ ಕಾಡುವ ಮಾತುಗಳನ್ನಾಡಿದರು. ಅವಧಿ ಓದುಗರಿಗಾಗಿ ಅದರ ಆಡಿಯೋ...

ಪುಸ್ತಕ ಅಂಕಣ – ಹೊಸ ಜಾಡಿನ ಹೆಜ್ಜೆಗಳು ‘ಹಾಣಾದಿ’

ಪುಸ್ತಕ ಅಂಕಣ – ಹೊಸ ಜಾಡಿನ ಹೆಜ್ಜೆಗಳು ‘ಹಾಣಾದಿ’

ಡಾ. ಶೈಲಜಾ ಎನ್ ಬಾಗೇವಾಡಿಯವರು ಮೂಲತಃ ಬಸವಣ್ಣನವರ ಜನ್ಮಸ್ಥಳ ಬಾಗೇವಾಡಿಯವರು. ವಿಜಯಪುರದ ಬಿ.ಎಲ್.ಡಿ.ಈ. ಶಿಕ್ಷಣ ಸಂಸ್ಥೆಯ ಮಹಿಳಾ ಕಾಲೇಜಿನಲ್ಲಿ ಸ್ನಾತಕ, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಎಸ್.ಎಲ್.ಭೈರಪ್ಪನವರ ಕಾದಂಬರಿಗಳ ವಸ್ತು ವಿನ್ಯಾಸ ಕುರಿತು ಪಿಎಚ್.ಡಿ ಅಧ್ಯಯನ...

ಫಿಡೆಲ್ ಕ್ಯಾಸ್ಟ್ರೋಗೆ-100

ಫಿಡೆಲ್ ಕ್ಯಾಸ್ಟ್ರೋಗೆ-100

-ಕೆ.ಮಹಾಂತೇಶ್ ಫಿಡೆಲ್ ಕ್ಯಾಸ್ಟ್ರೋ. ಜಗತ್ತು ಕಂಡ ಅತ್ಯಂತ ಒಬ್ಬ ಕ್ರಾಂತಿಕಾರಿ ನಾಯಕ. ರಾಜನೀತಿಜ್ಞ, ಮತ್ತು 20ನೇ ಶತಮಾನದ ಅತ್ಯಂತ ಪ್ರಭಾವಶಾಲಿ ನಾಯಕರಲ್ಲಿ ಒಬ್ಬರು. ಅಷ್ಟು‌ಮಾತ್ರವೇ ಆಗಿದ್ದರೆ ಅದರಲ್ಲಿ ವಿಶೇಷವೇನೂ ಇರುತ್ತಿರಲಿಲ್ಲ. ಕೇವಲ ಕೂಗಳತೆ ದೂರದಲ್ಲಿರುವ ಅಮೇರಿಕಾಸಾಮ್ರಾಜ್ಯಶಾಹಿ ಎನ್ನುವ ವಿಶ್ವದ ಬಲಾಢ್ಯ...

ಗುರುಸ್ಮರಣೆಯ ಸಂಗೀತೋತ್ಸವ

ಗುರುಸ್ಮರಣೆಯ ಸಂಗೀತೋತ್ಸವ

ಸಾಯಿ ಸಂಗೀತ ವಿದ್ಯಾಲಯದ ವತಿಯಿಂದ ಇಂದು ಇಡೀ ದಿನ ರಘುವನಹಳ್ಳಿಯ ನಾದಶ್ರೀ ಆರ್ಟ್ ಸ್ಪೇಸ್‌ನಲ್ಲಿ ಹತ್ತನೇ ವರ್ಷದ ಗುರುಪೂರ್ಣಿಮೆ ಸಂಭ್ರಮ, ಪಂ. ರಂಗನಾಥ ಹೆಗಡೆ ಶೀಗೇಹಳ್ಳಿ ಸಂಸ್ಮರಣಾ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಸಂಜೆ ೭.೩೦ರ ತನಕ ವಿದ್ಯಾಲಯದ ಪ್ರಾಚಾರ್ಯ ಪಂ. ಎಂ.ಪಿ. ಹೆಗಡೆ ಪಡಿಗೆರೆ ಅವರ ಶಿಷ್ಯರಿಂದ...

read more

ಬಾ ಕವಿತಾ..

ಪುಸ್ತಕ ಪರಿಚಯ

ಮೌಲ್ಯಗಳಿಗೆ ಮುಖಮಾಡಿದ ಕೃತಿ ‘ಹಾವಳಿ’

ಮೌಲ್ಯಗಳಿಗೆ ಮುಖಮಾಡಿದ ಕೃತಿ ‘ಹಾವಳಿ’

ಪ್ರೊ. ಮಲ್ಲಿಕಾರ್ಜುನ ಹಿರೇಮಠ ಅವರ ಕಾದಂಬರಿ 'ಹಾವಳಿ' 'ಮನೋಹರ ಗ್ರಂಥ ಮಾಲಾ' ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಯ ಕುರಿತ ಜಿ.ಪಿ.ಬಸವರಾಜು ಅವರ ಬರಹ ಇಲ್ಲಿದೆ.  -ಜಿ.ಪಿ.ಬಸವರಾಜು ಸೃಜನಶೀಲ ಕೃತಿಯೊಂದು ಇತಿಹಾಸದ ಸಂಗತಿಗಳನ್ನು ತನ್ನೊಡಲಲ್ಲಿಟ್ಟುಕೊಂಡರೂ, ಅದು ಕೇವಲ ಇತಿಹಾಸ ದಾಖಲೆಗಳ ಅಸ್ತಿಪಂಜರವಾಗಿರುವುದಿಲ್ಲ. ಇತಿಹಾಸ...

ಭಾವಗೊಳಲಿನ ಮಧುರ ನಾದದ ಸುಪುತ್ರ ಬಾಗೂರು ಮಾರ್ಕಾಂಡೇಯ

ಭಾವಗೊಳಲಿನ ಮಧುರ ನಾದದ ಸುಪುತ್ರ ಬಾಗೂರು ಮಾರ್ಕಾಂಡೇಯ

ಬಾಗೂರು ಮಾರ್ಕಾಂಡೇಯ ಅವರ ಅಭಿನಂದನಾ ಗ್ರಂಥ ‘ಭಾವಗೊಳಲು‘. ಅಪ್ಪ ಅವ್ವ ಅಕ್ಷರ ಪಬ್ಲಿಕೇಶನ್' ಈ ಕೃತಿಯನ್ನು ಪ್ರಕಟಿಸಿದೆ. ಬಾಗೂರು ಮಾರ್ಕಂಡೇಯ ಅವರ ವ್ಯಕ್ತಿತ್ವ, ಕೊಡುಗೆಯ ಬಗ್ಗೆ ಖ್ಯಾತ ಸಂಗೀತ ನಿರ್ದೇಶಕಿ ಡಾ. ಜಯಶ್ರೀ ಅರವಿಂದ್ ಅವರ ಬರಹ ಇಲ್ಲಿದೆ. -ಡಾ. ಜಯಶ್ರೀ ಅರವಿಂದ್"ಉಸಿರಿನ ಗಾಳಿಯು ಬಿದಿರನ್ನು ಸ್ಪರ್ಶಿಸಿದಾಗ ಕೊಳಲು...

ರಾಜಕೀಯ ಪ್ರಜ್ಞೆಯ ಕಥನ

ರಾಜಕೀಯ ಪ್ರಜ್ಞೆಯ ಕಥನ

ಸತೀಶ್ ಶೆಟ್ಟಿ ವಕ್ವಾಡಿ ಅವರ ಕಾದಂಬರಿ ‘ಸುಳಿ’ ಬಿ.ಬಿ.ಪಬ್ಲಿಕೇಷನ್ಸ್‌ ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಯ ಕುರಿತ ಡಾ. ಟಿ.ಎಸ್.ಗೊರವರ ಅವರ ಬರಹ ಇಲ್ಲಿದೆ. ಡಾ. ಟಿ.ಎಸ್.ಗೊರವರ ಈಗಾಗಲೇ ಎರಡು ಕಥಾ ಸಂಕಲನಗಳನ್ನು ರಚಿಸಿರುವ ಸತೀಶ್ ಶೆಟ್ಟಿ ವಕ್ವಾಡಿ ಅವರು ಈಗ ‘ಸುಳಿ’ ಎನ್ನುವ ಕಾದಂಬರಿ ಪ್ರಕಟಿಸುತ್ತಿದ್ದಾರೆ. ಸೃಜನಶೀಲ...

G N Mohan Writes

ಮನ ಸೆಳೆದ ‘ಮರ ಏರಲಾಗದ ಗುಮ್ಮ

-ಜಿ ಎನ್ ಮೋಹನ್ ಮಕ್ಕಳ ರಂಗಭೂಮಿಗೆ 'ಸಂಚಾರಿ ಥಿಯೇಟರ್'ನ ಕೊಡುಗೆ ಅಪಾರ. ಹೊಸ ಪ್ರಯೋಗಗಳಿಂದ ಗಮನ ಸೆಳೆದ ಈ ತಂಡ ನಾಟಕ ಹಾಗೂ ಗೊಂಬೆಯಾಟವನ್ನು ಕಸಿ ಮಾಡಿ ಸೈ ಎನಿಸಿಕೊಂಡಿತು. 'ಸಂಚಾರಿ ಥಿಯೇಟರ್'ಗೆ ಮಕ್ಕಳ ನಾಟಕಗಳೆಂದರೆ ತುಂಬಾ ಪ್ರೀತಿ. ಸಂಚಾರಿಯ ಪ್ರತಿಯೊಬ್ಬ ನಟರೂ ಮಕ್ಕಳ ನಾಟಕಕ್ಕೆ ಬಣ್ಣ ಬಳಿದುಕೊಂಡೇ ಮುಂದೆ ಹೆಜ್ಜೆ ಇಟ್ಟಿದ್ದಾರೆ ಎನ್ನುವಷ್ಟರ ಮಟ್ಟಿಗೆ ಈ ತಂಡ ಮಕ್ಕಳ ನಾಟಕಗಳನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ....

ಎದೆಯ ಗಿಟಾರು ಮೀಟುವ ‘ಲವ್ ಲೆಟರ್ಸ್’

-ಜಿ ಎನ್ ಮೋಹನ್ ಎಲ್ಲರ ಬದುಕಿನಲ್ಲಿ ಶಾಲ್ಮಲೆಯಂತೆ ಹರಿಯುವ ಪ್ರೀತಿಯನ್ನು ಕಟ್ಟಿಕೊಡುವ ಪ್ರಯತ್ನ ಲವ್ ಲೆಟರ್ಸ್. 'ಬೆಂಗಳೂರು ಥಿಯೇಟರ್ ಕಲೆಕ್ಟಿವ್'ನ ಈ ಪ್ರಯೋಗ ಭಾವನೆಗಳ ಏರಿಳಿತಕ್ಕೆ ಸಾಕ್ಷಿಯಾಯಿತು. ಇಬ್ಬರೂ ಅಕ್ಕ ಪಕ್ಕದಲ್ಲೇ ಇದ್ದಾರೆ. ತುಂಬಾ ಹತ್ತಿರ ಆದರೆ ತುಂಬಾ ದೂರ. ಒಮ್ಮೆ ಹತ್ತಿರ ಅನಿಸಿದರೆ ಇನ್ನೊಮ್ಮೆ ದೂರ. ಎರಡು ಒಲವಿನ ಜೀವಗಳ ನಡುವಿನ ಹತ್ತಿರ ಹಾಗೂ ದೂರದ ಹಾವು ಏಣಿ ಆಟವೇ- ಲವ್ ಲೆಟರ್ಸ್ 'ಹತ್ತಿರವಿದ್ದೂ ದೂರ...

ಅಲ್ಲಿ ಕಲಬುರ್ಗಿಯವರೂ ಇದ್ದರು..

-ಜಿ ಎನ್ ಮೋಹನ್ ನಮ್ಮ ಸಾಕ್ಷಿಪ್ರಜ್ಞೆಯಾಗಿದ್ದ ಎಂ ಎಂ ಕಲಬುರ್ಗಿ ಅವರು ನಮ್ಮ ಜೊತೆ ಇಲ್ಲ. ಎಂ ಎಂ ಕಲಬುರ್ಗಿ ಅವರ ಹತ್ಯೆಗೆ ಮೊದಲ ಸೃಜನಶೀಲ ಪ್ರತಿಕ್ರಿಯೆ ಬಂದದ್ದು ಕರ್ನಾಟಕದಿಂದಲ್ಲ, ಕೇರಳದಿಂದ. ಮಲಯಾಳಂ ಸಾಹಿತ್ಯದ 'ಮಹಾರಾಜ' ಎಂದೇ ಹೆಸರಾದ ಕೆ ಆರ್ ಮೀರಾ 'ಭಗವಾಂಡೆ ಮರಣಂ' ಹೆಸರಿನಲ್ಲಿ ಎಂ ಎಂ ಕಲಬುರ್ಗಿ ಅವರ ಹತ್ಯೆಯ ಬಗ್ಗೆ ನೀಳ್ಗತೆಯೊಂದನ್ನು ಬರೆದರು. ಅದನ್ನು ಬಹುರೂಪಿ 'ಭಗವಂತನ ಸಾವು' ಎನ್ನುವ ಹೆಸರಿನಲ್ಲಿ...

ಮ್ಯೂಜಿಯಂನಲ್ಲಿ ಮೊರೆದ ಹೋರಾಟದ ಹಾಡುಗಳು..

ಜಿ ಎನ್ ಮೋಹನ್ ಬೀದಿಯಲ್ಲಿ ಮುಷ್ಟಿ ಎತ್ತಿ ಹಿಡಿದು, ಕಣ್ಣುಗಳನ್ನು ಕೆಂಡದುಂಡೆ ಮಾಡಿಕೊಂಡು, ಹರಿತವಾದ ಶಬ್ದಗಳಲ್ಲಿ ದೊಡ್ಡ ದನಿ ಎತ್ತಿ ಹಾಡಿದ್ದೂ ಹಾಡೇ ಹೌದೇನು? ಕಾರ್ಮಿಕರ ಮುಷ್ಕರದಲ್ಲಿ, ರೈತರ ಪ್ರತಿಭಟನೆಯಲ್ಲಿ, ಗಾರ್ಮೆಂಟ್ಸ್ ಕೆಲಸಗಾರರ ಧರಣಿಯಲ್ಲಿ, ರಸ್ತೆ ತಡೆಯಲ್ಲಿ, ಅಂಗನವಾಡಿ ಅಮ್ಮಂದಿರ ಆಹೋರಾತ್ರಿ ಹೋರಾಟದಲ್ಲಿ ಒಡಲ ಸಂಕಟಕ್ಕೆ ಪದ ಜೋಡಿಸಿ ಹೊರಗೆ ಹಾಕಿದದೂ ಹಾಡಾಗುತ್ತಾ ? ಈ ಎಲ್ಲದಕ್ಕೂ ಮೊನ್ನೆ ಉತ್ತರ ಕೊಟ್ಟದ್ದು...

ಕೋಡಂಗಿಗೆ ಇನ್ನು ಕೆಲಸವಿಲ್ಲ…

ಜಿ ಎನ್ ಮೋಹನ್  'ಕೋಡಂಗಿಗೆ ಇನ್ನು ಕೆಲಸವಿಲ್ಲ'- ನಾನು ಬರೆದ ಕವಿತೆ ಇದು. ಜಗತ್ತೇ ಕೋಡಂಗಿಗಳಂತೆ ಕುಣಿಯುವವರಿಂದ ತುಂಬಿ ಹೋದಾಗ ನಿಜವಾದ ಕೋಡಂಗಿಗೇನು ಕೆಲಸ?. ಈ ಪ್ರಶ್ನೆ ನನ್ನ ಮುಂದೆ ಮತ್ತೆ ಬಂದದ್ದು ಬಿ ಎನ್ ಮಲ್ಲೇಶ್ ಬರೆದ 'ತೆಪರೇಸಿ ರಿಟರ್ನ್ಸ್' ಪುಸ್ತಕವನ್ನು ಹಿಡಿದು ಕೂತಾಗ. 'ಕಗ್ಗತ್ತಲ ಕಾಲದಲ್ಲೂ ಬರೆಯುವುದುಂಟೆ, ಹೌದು ಬರೆಯಲಿಕ್ಕಿದೆ ಕಗ್ಗತ್ತಲ ಕಾಲದ ಬಗ್ಗೆ..' ಎಂದಿದ್ದು ಬ್ರೆಕ್ಟ್. ಆದರೆ ಈಗ...

Pin It on Pinterest