ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ನಮ್ಮ ಮನೆಯ ಒಳ ಆವರಣದಲ್ಲಿ ‘ಮತ್ತೆ ವಸಂತ’

ನಮ್ಮ ಮನೆಯ ಒಳ ಆವರಣದಲ್ಲಿ ‘ಮತ್ತೆ ವಸಂತ’

-ಗುಂಡಣ್ಣ ಚಿಕ್ಕಮಗಳೂರು ನಮ್ಮ ಮನೆಯ ಒಳ ಆವರಣ ಒಂದು ವಿಶಿಷ್ಟ ಕಾರ್ಯಕ್ರಮಕ್ಕೆ ಸಾಕ್ಷಿಯಾಯಿತು… ಗಣೇಶ್ ಸಂಚಯ ಅವರ ಪರಿಕಲ್ಪನೆಯ, ಸಂಚಯದ ವಿಜಯ್ ಭಾರದ್ವಾಜ್ ಅವರ ಅಭಿನಯದ ೪೦ ನಿಮಿಷಗಳ ಏಕ ಕಲಾವಿದ ಪ್ರಸ್ತುತಿ " ಮತ್ತೆ ವಸಂತ" ಪ್ರಯೋಗವನ್ನು ಸ್ವೀಕರಿಸಿತು… ಬೆಳಕು ವಿನ್ಯಾಸ, ಪ್ರಸಾಧನ ವಸ್ತ್ರವಿನ್ಯಾಸದ ರಗಳೆ-ಗೊಂದಲಗಳಿಲ್ಲದ ಈ...

ಚಾಕ್ನಾ ಈರಸಾಮಿ..

ಚಾಕ್ನಾ ಈರಸಾಮಿ..

-ಶ್ರೀನಿವಾಸ ಗೌಡ ಚಂಟಿ ಮಕ್ಕಳಿಗೆ ಜೋಗುಳ ಹಾಡಿದಂತೆ ತತ್ವಗಳನ್ನು ಹಾಡುತ್ತಾ, ಹಾಡುತ್ತಾ ದೇಹವನ್ನು ಯಾವ ಅರ್ಧರಾತ್ರಿಯೋ ನಿದ್ರೆ ಹಚ್ಚುವುದು ಅವನಿಗೆ ಪ್ರತಿರಾತ್ರಿಯೂ ಅಭ್ಯಾಸ. 'ಇನುಮನ್ನಾ ಇದು ಕಣುಮನ್ನಾ, ತನು ಒಂದು ಕ್ಷಣ ಬಂಗುರಮನ್ನಾ, ಸುವರ್ಣಕ್ಕಿಂತಲೂ ಸುಂದರವಾದ ನಿನ್ನ ಮುಖ ನರಿಗಳ ಪಾಲಾಗುವುದು ಕಣುಮನ್ನಾ' .. ತನ್ನ...

ಡಾ.ಬ್ರಹ್ಮಾನಂದ ನಾಯಕ್ ಹೊಸ ಸರಣಿ 13- ಮೆಲ್ಬೋರ್ನ್‌ನ ಕಾಣದ ನಿಯಮಗಳು

ಡಾ.ಬ್ರಹ್ಮಾನಂದ ನಾಯಕ್ ಹೊಸ ಸರಣಿ 13- ಮೆಲ್ಬೋರ್ನ್‌ನ ಕಾಣದ ನಿಯಮಗಳು

ಡಾ.ಬ್ರಹ್ಮಾನಂದ ನಾಯಕ್ ಬೆಂಗಳೂರಿನ ಅತ್ಯುತ್ತಮ ಆಯುರ್ವೇದ ವೈದ್ಯರು.ಜೊತೆಗೆ ಅವರು ಉತ್ಸಾಹಭರಿತ ಲೇಖಕರು, ಆರೋಗ್ಯ ರಕ್ಷಣಾ ತಂತ್ರಜ್ಞರು ಮತ್ತು ದಾರ್ಶನಿಕರು.ಡಾ. ನಾಯಕ್ 1994 ರಲ್ಲಿ ಬೆಳಗಾವಿಯ ಕೆಎಲ್‌ಇ’ಎಸ್ ಬಿಎಂಕೆ ಆಯುರ್ವೇದ ಮಹಾವಿದ್ಯಾಲಯದಿಂದ ಬಿಎಎಂಎಸ್ ಮತ್ತು 1998 ರಲ್ಲಿ ಬೆಂಗಳೂರಿನ ಸರ್ಕಾರಿ ಆಯುರ್ವೇದ ವೈದ್ಯಕೀಯ...

ಮತ್ತೆ ಮತ್ತೆ ಕಾಡುವ ಅಮ್ಮನ ನೆನಪು..

ಮತ್ತೆ ಮತ್ತೆ ಕಾಡುವ ಅಮ್ಮನ ನೆನಪು..

-ನಾ ದಿವಾಕರ  ಕಳೆದುಕೊಳ್ಳುವುದೂ ಬದುಕಿನ ಭಾಗವಾದಾಗ ಅಮ್ಮ ಹೆಚ್ಚು ಹೆಚ್ಚು ಕಾಡುತ್ತಾಳೆ  36 ವಸಂತಗಳು ಸಂದು ಹೋದವು. (05 ಜೂನ್‌ 1990). ಈ ದಿನ ನನ್ನನ್ನು ಕಾಡದೆ ಬಿಡುತ್ತಿಲ್ಲ. ಮತ್ತೆ ಮತ್ತೆ ಮನಸ್ಸು ಹಿಂದೆ ಸರಿಯುತ್ತದೆ. ಸಂತ ಜಾನ್ಸ್‌ ಆಸ್ಪತ್ರೆ,  ವಿಲ್ಸನ್‌ ಗಾರ್ಡನ್‌, ಚಿತಾಗಾರ ಎಲ್ಲವೂ ಕಣ್ಣಮುಂದೆ...

ಡಾ.ಬ್ರಹ್ಮಾನಂದ ನಾಯಕ್ ಹೊಸ ಸರಣಿ 12- ಸೂರ್ಯ ಇದ್ದರೂ ಬೆಚ್ಚಗಾಗದ ನಗರ

ಡಾ.ಬ್ರಹ್ಮಾನಂದ ನಾಯಕ್ ಹೊಸ ಸರಣಿ 12- ಸೂರ್ಯ ಇದ್ದರೂ ಬೆಚ್ಚಗಾಗದ ನಗರ

ಡಾ.ಬ್ರಹ್ಮಾನಂದ ನಾಯಕ್ ಬೆಂಗಳೂರಿನ ಅತ್ಯುತ್ತಮ ಆಯುರ್ವೇದ ವೈದ್ಯರು.ಜೊತೆಗೆ ಅವರು ಉತ್ಸಾಹಭರಿತ ಲೇಖಕರು, ಆರೋಗ್ಯ ರಕ್ಷಣಾ ತಂತ್ರಜ್ಞರು ಮತ್ತು ದಾರ್ಶನಿಕರು.ಡಾ. ನಾಯಕ್ 1994 ರಲ್ಲಿ ಬೆಳಗಾವಿಯ ಕೆಎಲ್‌ಇ’ಎಸ್ ಬಿಎಂಕೆ ಆಯುರ್ವೇದ ಮಹಾವಿದ್ಯಾಲಯದಿಂದ ಬಿಎಎಂಎಸ್ ಮತ್ತು 1998 ರಲ್ಲಿ ಬೆಂಗಳೂರಿನ ಸರ್ಕಾರಿ ಆಯುರ್ವೇದ ವೈದ್ಯಕೀಯ...

ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘದ ಪ್ರಶಸ್ತಿ ಪ್ರಕಟ

ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘದ ಪ್ರಶಸ್ತಿ ಪ್ರಕಟ

ಕರ್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘ (ರಿ.) ದ ಆಶ್ರಯದಲ್ಲಿ ರಾಜ್ಯಮಟ್ಟದ ವಾರ್ಷಿಕ ಪ್ರಶಸ್ತಿಗಳಾದ ೨೦೨೫ನೇ ಸಾಲಿನ ಸಾಹಿತ್ಯ ರತ್ನ'',ಯುವ ಸಾಹಿತ್ಯ ರತ್ನ'', ಪುಸ್ತಕ ರತ್ನ'' ಮತ್ತುಮುದ್ರಣ ರತ್ನ'' ಪ್ರಶಸ್ತಿಗಳಿಗೆ ಆಯ್ಕೆಯಾಗಿರುವ ಪ್ರಶಸ್ತಿ ಪುರಸ್ಕೃತರು. (ಕನ್ನಡನಾಡಿನಲ್ಲಿ ಮುದ್ರಣೋದ್ಯಮಕ್ಕೆ ದ್ವಿಶತಮಾನೋತ್ಸವ...

ಬಾ ಕವಿತಾ

ಈ ದೊಡ್ಡ ಊರಿನಲ್ಲಿ

ಈ ದೊಡ್ಡ ಊರಿನಲ್ಲಿ

-ವಿಜಯಶ್ರೀ ಹಾಲಾಡಿ ಮಗು ದೊಡ್ಡದಾಗಿದೆ! ಈ ದೊಡ್ಡ ಊರಿನಲ್ಲಿಮಾಳಿಗೆ ಮೇಲಿನಸಣ್ಣ ಮನೆಯೊಳಗೆಅಡುಗೆ ಊಟ ತಿಂಡಿ-ಮಾಡುವಾಗ, ನಿದ್ರಿಸುವಾಗಬರೆಯುವಾಗ, ಓದುವಾಗಸುತ್ತಮುತ್ತಲ...

ಅಮ್ಮಂದಿರಿಗೆ ಮಾತ್ರ ಗೊತ್ತು

ಅಮ್ಮಂದಿರಿಗೆ ಮಾತ್ರ ಗೊತ್ತು

-ದೀಪಿಕಾ ಬಾಬು ಮಕ್ಕಳು ದೊಡ್ಡವರಾದ ಮೇಲೆಅಮ್ಮನ ಕೈಗಳಿಗೇಏನು ಕೆಲಸ ಉಳಿಯುತ್ತದೆ? ಒಂದಾನೊಂದು ಕಾಲದಲ್ಲಿಪುಟ್ಟ ಬೆರಳು ಹಿಡಿದುರಸ್ತೆ ದಾಟಿಸುತ್ತಿದ್ದ ಕೈಗಳುಈಗ ಖಾಲಿ ಕಿಟಕಿಯ...

‍ಪುಸ್ತಕದ ಪರಿಚಯ

Book Shelf

ಅಂತರ್ದನಿಯ ಕವಿತೆಗಳು

ಅಂತರ್ದನಿಯ ಕವಿತೆಗಳು

ವಿಕ್ರಮ ಹತ್ವಾರ್‌ ಅವರ ಎರಡು ಕವನ ಸಂಕಲನ 'ಮೆಟ್ರೊ ಝೆನ್‌' ಮತ್ತು 'ನಿಶ್ಚಲವ ಕಲಕಿದ ಹಕ್ಕಿ' 'ಮೆಟ್ರೊ ಝೆನ್‌' ಕೃತಿಯನ್ನು ಅಂಕಿತ ಪುಸ್ತಕ ಹಾಗೂ 'ನಿಶ್ಚಲವ ಕಲಕಿದ ಹಕ್ಕಿ' ಕೃತಿಯನ್ನು ವೀರಲೋಕ ಪ್ರಕಾಶನ ಪ್ರಕಟಿಸಿದೆ. ಈ ಕೃತಿಗಳ ಕುರಿತ ಗೀತಾ ಹೆಗಡೆ ಅವರ ಬರಹ ಇಲ್ಲಿದೆ. -ಗೀತಾ ಹೆಗಡೆ ಕವಿತೆಗಳನ್ನು ಕೊಂಚವೂ ಹಿಂಜಬಾರದು!...

read more
ತನ್ನೊಡಲಲ್ಲಿ ಮಾನವೀಯತೆ ಬೆಚ್ಚಗಿರಿಸಿಕೊಂಡ ‘ಕೆಂಪು ಸ್ವೆಟರ್’

ತನ್ನೊಡಲಲ್ಲಿ ಮಾನವೀಯತೆ ಬೆಚ್ಚಗಿರಿಸಿಕೊಂಡ ‘ಕೆಂಪು ಸ್ವೆಟರ್’

ಸೋಮಲಿಂಗ ಬೇಡರ ಅವರ ಮಕ್ಕಳ ಕಥಾ ಸಂಕಲನ 'ಕೆಂಪು ಸ್ವೆಟರ್' 'ಪಲ್ಲವಿ ಪ್ರಕಾಶನ' ಬೀಳಗಿ ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿ ಕುರಿತು ಡಾ ತಿಮ್ಮಯ್ಯ ಶೆಟ್ಟಿ ಇಲ್ಲೂರು ಬರೆದ ಬರಹ ಇಲ್ಲಿದೆ. -ಡಾ. ತಿಮ್ಮಯ್ಯ ಶೆಟ್ಟಿ ಇಲ್ಲೂರು ಮಗುತನದ ಜೊತೆಯಲ್ಲಿ ಮಾನವೀಯತೆಯನ್ನು ತನ್ನೊಡಲಲ್ಲಿ ಬೆಚ್ಚಗಿರಿಸಿಕೊಂಡ 'ಕೆಂಪು ಸ್ವೆಟರ್' ಮಕ್ಕಳ...

ನಮ್ಮೊಳಗೆ ಮಿಡಿಯುವ ಕವಿತೆಗಳು..

ನಮ್ಮೊಳಗೆ ಮಿಡಿಯುವ ಕವಿತೆಗಳು..

ರಾಜಕುಮಾರ ಮಡಿವಾಳರ ಅವರ ಕವನ ಸಂಕಲನ 'ನೆಲದ ಕಾವು ಮುಗಿಲ ತಾಕಿ' 'ಅಕ್ಷರ ಮಂಡಲ' ಪ್ರಕಾಶನ ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಯ ಕುರಿತು ಕೆ ಎನ್ ಲಾವಣ್ಯ ಪ್ರಭಾ ಅವರ ಬರಹ ಇಲ್ಲಿದೆ. -ಕೆ ಎನ್ ಲಾವಣ್ಯ ಪ್ರಭಾ ತಮ್ಮ ಮೊದಲ ಸಂಕಲನ "ಹುರಿಗೆಜ್ಜಿ"ಗೆ ಬೇಂದ್ರೆ ಕಾವ್ಯ ಪ್ರಶಸ್ತಿ ಪಡೆದ ಪ್ರತಿಭಾವಂತ ಕವಿ ರಾಜಕುಮಾರರ ಮೊದಲ ಸಂಕಲನದ...

ದಾಸ ಸಾಹಿತ್ಯದ ಗುಣಾತಿಶಯಗಳ ಶೋಧ..

ದಾಸ ಸಾಹಿತ್ಯದ ಗುಣಾತಿಶಯಗಳ ಶೋಧ..

ಡಾ. ಕೃಷ್ಣ ಕೊಲ್ಹಾರ ಕುಲಕರ್ಣಿ ಅವರ 'ಹರಿದಾಸ ಸಾಹಿತ್ಯ'  'ವಿಜಯ ಪ್ರಕಾಶನ' ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಯ ಕುರಿತು ಪ್ರೊ. ಜಿ. ಎನ್. ಉಪಾಧ್ಯ ಅವರ ಒಂದು ಬರಹ ಇಲ್ಲಿದೆ. -ಪ್ರೊ. ಜಿ. ಎನ್. ಉಪಾಧ್ಯ 'ಹರಿದಾಸ ಸಾಹಿತ್ಯ' ಇದು ಖ್ಯಾತ ಸಂಶೋಧಕ,ಹಿರಿಯ ಲೇಖಕ ಡಾ. ಕೃಷ್ಣ ಕೊಲ್ಹಾರ ಕುಲಕರ್ಣಿ ಅವರ ಬಹಳ ಮಹತ್ವದ ಅಧ್ಯಯನಪೂರ್ಣ...

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This