ಇಂದು ಅವಧಿಯಲ್ಲಿ...
ಪತ್ರಕರ್ತೆಯರ ಸಂಘದ ವಾರ್ಷಿಕ ಪ್ರಶಸ್ತಿ ಪ್ರಕಟ
ಕರ್ನಾಟಕ ಪತ್ರಕರ್ತೆಯರ ಸಂಘವು 2025-2026ನೇ ಸಾಲಿನ ವಾರ್ಷಿಕ ಪ್ರಶಸ್ತಿಗಾಗಿ ಹಿರಿಯ ಪತ್ರಕರ್ತೆ, ಇಂಡಿಯನ್ ಎಕ್ಸ್ ಪ್ರೆಸ್ ಮತ್ತು ಟೈಮ್ಸ್ ಆಫ್ ಇಂಡಿಯಾ ನಿವೃತ್ತ ಸುದ್ದಿ ಸಂಪಾದಕಿ ಬಿ. ಉತ್ತರಾಕುಮಾರಿ ಹಾಗೂ ಸಂಯಕ್ತ ಕರ್ನಾಟಕ, ಹುಬ್ಬಳ್ಳಿ ಬ್ಯುರೋದಲ್ಲಿ ಹಿರಿಯ ಉಪಸಂಪಾದಕಿ ಆಗಿರುವ ತನುಜಾ ನಾಯಕ್ ಅವರನ್ನು ಆಯ್ಕೆ ಮಾಡಿದೆ....
ಡಾ. ಜಯಲಲಿತಾ ಅವರಿಗೆ ಎಚ್ ವಿ ಸಾವಿತ್ರಮ್ಮ ಪ್ರಶಸ್ತಿ
ಕರ್ನಾಟಕ ಲೇಖಕಿಯರ ಸಂಘ 2025 ನೆಯ ಸಾಲಿನ ಎಚ್. ವಿ. ಸಾವಿತ್ರಮ್ಮ ಪ್ರಶಸ್ತಿ ಘೋಷಿಸಿದೆ. ಈ ಬಾರಿ ಅನುವಾದ ವಿಭಾಗಕ್ಕೆ(ಯಾವುದೇ ಭಾಷೆಯಿಂದ ಕನ್ನಡಕ್ಕೆ) ಪುಸ್ತಕಗಳನ್ನು ಆಹ್ವಾನಿಸಲಾಗಿತ್ತು. ಡಾ. ಜಯಲಲಿತಾ ಅವರ ತೊಲ್ಗಾಪ್ಪಿಯಂ( ತಮಿಳಿನಿಂದ ಕನ್ನಡಕ್ಕೆ) ಕೃತಿ ಪ್ರಶಸ್ತಿಗೆ ಆಯ್ಕೆಯಾಗಿದೆ. ಪ್ರಶಸ್ತಿಯು 25000 ರೂ ನಗದು ಹಾಗೂ...
ಡಾ. ಪ್ರದೀಪ್ ಗೆ ಅಂತರರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ..
-ಯಾಕೂಬ್ ಖಾದರ್ ಗುಲ್ವಾಡಿ ಗೆಳೆಯ ಡಾ. ಪ್ರದೀಪ್ ಕುಮಾರ್ ಶೆಟ್ಟಿ ಮೊದಲ ನಿರ್ದೇಶನಕ್ಕೆ ಜಾಗತಿಕ ಮಾನ್ಯತೆ: MIFF 2026 ರಲ್ಲಿ FIPRESCI ಅಂತರರಾಷ್ಟ್ರೀಯ ಪ್ರಶಸ್ತಿಯ ಗರಿ!... ನನ್ನ ಬಹು ಕಾಲದ ಗೆಳೆಯ, ನಮ್ಮ ಕುಟುಂಬದ ಒಡನಾಡಿ ಡಾ. ಪ್ರದೀಪ್ ಕುಮಾರ್ ಶೆಟ್ಟಿ ಕೆಂಚನ್ಯೂರ್ ಇಷ್ಟಪಟ್ಟು ಅಪ್ಪಿಕೊಂಡ ಜಗತ್ತು ಮಾತ್ರ ಸಿನಿಮಾ !...
ಸಮುದಾಯದ ಕೆಂಪು ತಾರೆ ಇನ್ನು ನೆನಪು
-ಗುಂಡಣ್ಣ ಚಿಕ್ಕಮಗಳೂರು ಬೆಂಗಳೂರು ಸಮುದಾಯದ ಹಿರಿಯ ಒಡನಾಡಿ, ಕಲಾವಿದ ಸನತ್ ನಿನ್ನೆ ಸಂಜೆ ಸುಮಾರು 4.40 ರ ಸಮಯಕ್ಕೆ ನಮ್ಮನೆಲ್ಲಾ ಅಗಲಿದ…. ಸನತ್ ಗೆ 73 ವರುಷ…. ಸನತ್ , ತಾಯಿ ( ತಮಿಳು) ನಾಟಕದ ಸಮಯದಲ್ಲಿ ಬೆಂಗಳೂರು ಸಮುದಾಯಕ್ಕೆ ಪರಿಚಯವಾಗಿ, ನಂತರದಲ್ಲಿ ಕತ್ತಲೆ ದಾರಿದೂರ, ಕುರಿ, ಗೆಲಿಲಿಯೋ, ವಾಸಂತಿ ಮತ್ತು ಹುತ್ತವ...
ಪುಸ್ತಕ ಅಂಕಣ- ಸಂಗೀತ ರತ್ನ ಮನ್ಸೂರರ ಸ್ಮೃತಿ ಪಟಲದ ಸ್ಮೃತಿಗಳು
ಡಾ. ಶೈಲಜಾ ಎನ್ ಬಾಗೇವಾಡಿಯವರು ಮೂಲತಃ ಬಸವಣ್ಣನವರ ಜನ್ಮಸ್ಥಳ ಬಾಗೇವಾಡಿಯವರು. ವಿಜಯಪುರದ ಬಿ.ಎಲ್.ಡಿ.ಈ. ಶಿಕ್ಷಣ ಸಂಸ್ಥೆಯ ಮಹಿಳಾ ಕಾಲೇಜಿನಲ್ಲಿ ಸ್ನಾತಕ, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಎಸ್.ಎಲ್.ಭೈರಪ್ಪನವರ ಕಾದಂಬರಿಗಳ ವಸ್ತು ವಿನ್ಯಾಸ ಕುರಿತು ಪಿಎಚ್.ಡಿ ಅಧ್ಯಯನ...
ಹತ್ತಿರವಿದ್ದೂ ದೂರ ನಿಲ್ಲುವೆವು
-ಭವ್ಯ ಟಿ ಎಸ್ ನಮ್ಮ ಅಹಂಕಾರವು ಬದುಕಿನಲ್ಲಿ ನಮ್ಮನ್ನು ಒಂಟಿಯಾಗಿಸಿ, ಜಗತ್ತಿನಿಂದ ಬಹುದೂರ ಸರಿಸುತ್ತದೆ.ನಮ್ಮ ಬಗ್ಗೆ ನಮಗೆ ಅಭಿಮಾನ, ಮಮಕಾರವಿರುವುದರಲ್ಲಿ ತಪ್ಪಿಲ್ಲ. ನಮ್ಮ ಏಳ್ಗೆಗೆ ಅದು ಅತ್ಯಗತ್ಯ ಸಹ. ಆದರೆ ನಾನೇ ಶ್ರೇಷ್ಠ, ನಾನು ಅಂದುಕೊಂಡಂತೆ ಎಲ್ಲವೂ, ಎಲ್ಲರೂಇರಬೇಕು ಎಂಬ ಮನೋಭಾವವೇ ಅಹಂಕಾರ. ಮನುಷ್ಯನಿಗೆ ಅಹಂಕಾರ...
Latest
ಬಾ ಕವಿತಾ
ನನ್ನೆದೆಯೇ ನಿನ್ನ ಪಾದದ ನೆಲವಾಗಿ..
-ಡಿ.ಎಮ್. ನದಾಫ್ ೧ . ನನ್ನೆದೆಯೇ ನಿನ್ನ ಪಾದದ ನೆಲವಾಗಿ.. ಈ ಮೃಗಾಲಯದ ರತ್ನಪಕ್ಷಿಯನ್ನು ನೋಡಿಏನು ಕಿಲಕಿಲವೇ!ಒಂದಿನಿತಾದರೂ ಇಣುಕು ನನ್ನೆದೆಯೊಳಗೆಕಂಡೀತು ನಿನಗೆ ದಾವಾನಲವೇ!...
ಮಲಗಿ ಮರೆತಿದ್ದಾರೆ ಲೋಕವನು
-ಜಿ ಪಿ ಬಸವರಾಜು ಮೇರು ನೆತ್ತರ ನದಿಗಳೆಲ್ಲ ಬತ್ತಿ, ಹದ್ದುಮೀರಿತಿಂದು ತೇಗಿ ಮಾಯವಾಗಿವೆ ರಣಹದ್ದುಗುಡ್ಡಬಿದ್ದ ಹೆಣ ಕರಗಿ ರಣರಂಗ ಖಾಲಿಖಾಲಿ ಹರಿದ ಕಣ್ಣೀರು ಉಕ್ಕುಕ್ಕಿ...
ಪುಸ್ತಕದ ಪರಿಚಯ
Book Shelf
ನಮ್ಮ ಮಾತುಗಳ ಮಾಧುರ್ಯಕ್ಕೆ ಸಂವಿಧಾನದ ಅಂಕುರ
ಡಾ. ಸಂತೋಷ ಹಾನಗಲ್ಲ ಅವರ ಕೃತಿ 'ಸಂವಿಧಾನ ನುಡಿ ಸಂಹಿತೆ' ಈ ಕೃತಿಯ ಮುನ್ನುಡಿ ಇಲ್ಲಿದೆ. -ಡಾ. ಸಂತೋಷ ಹಾನಗಲ್ಲ ಭಾರತೀಯ ಸಂವಿಧಾನವು ಇಡೀ ರಾಷ್ಟçದ ಸಾಮುದಾಯಿಕ ಆಶಯಗಳನ್ನು ಪ್ರತಿನಿಧಿಸುವ ಮಹತ್ವದ ಕೃತಿ. ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗಗಳನ್ನು ಸರ್ಕಾರದ ಮೂರು ಮುಖ್ಯ ಅಂಗಗಳನ್ನಾಗಿ ಸೃಷ್ಟಿಸಿ ಪ್ರತಿ ಅಂಗದ ಅಧಿಕಾರ...
‘ಹೇ…ರಾಮ್!’ ಅಸಾಧಾರಣವಾದ ಸಂಕಲನ
ಡಾ ನಾ ಮೊಗಸಾಲೆ ಅವರ ಕವನ ಸಂಕಲನ 'ಹೇ...ರಾಮ್!' ಈ ಕೃತಿಯ ಕುರಿತು ಉದಯಕುಮಾರ ಹಬ್ಬು ಅವರ ಒಂದು ಬರಹ ಇಲ್ಲಿದೆ. -ಉದಯಕುಮಾರ ಹಬ್ಬು ಹೇ...ರಾಮ್!ಕಾಂತಾವರದ ಸಂತ ಡಾ ನಾ ಮೊಗಸಾಲೆಯವರ ನವನವೋಷ್ಮೇಶಶಾಲಿನಿಯಾದ ನೂತನ ಕವಿತಾ ಸಂಕಲನ "ಹೇ ರಾಮ್" " ಅನ್ನು ಮೊಗಸಾಲೆ ಅತ್ಯಂತ ಪ್ರೀತಿ ಮತ್ತು ಅಭಿಮಾನದಿಂದ ಕಳಿಸಿದ್ದಾರೆ. ಕವಿ ಖಲೀಲ್...
‘ಬಲಿಪಾದ’ ಪ್ರವೇಶಿಸಿದ ಬಗೆ ಹೀಗೆ…
ಶ್ರೀಧರ ಬಳಗಾರ ಅವರ ಕಾದಂಬರಿ 'ಬಲಿಪಾದ' 'ಅಂಕಿತ ಪುಸ್ತಕ' ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಯ ಲೇಖಕರ ಒಂದು ಬರಹ ಇಲ್ಲಿದೆ. -ಶ್ರೀಧರ ಬಳಗಾರ ಸ್ಥಳೀಯ ಸಮುದಾಯವೊಂದರ ದುರಂತ ಮತ್ತು ಪುನುರುತ್ಥಾನದ ಜೀವಕತೆಯನ್ನು ‘ಬಲಿಪಾದ’ ಕಾದಂಬರಿ ನಿರೂಪಿಸುತ್ತದೆ. ಛತ್ರಪತಿ ಶಿವಾಜಿ ಮಹಾರಾಜನ ವಂಶಸ್ಥರು ಎಂದು ತಮ್ಮನ್ನು ಗುರುತಿಸಿಕೊಳ್ಳುವ...
ಬೆದ್ದಲು ಹೊಲದ ಬಂಡಾಯ ‘ಕುಳದ ಸಂಗಾತ’ದ ಕಡಕ್ ಉಳುಮೆ
ಚಂಸು ಪಾಟೀಲರ 'ಕುಳದ ಸಂಗಾತ' 'ಕವಿತಾ ಪ್ರಕಾಶನ' ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿ ಕುರಿತು ನಾಮದೇವ ಕಾಗದಗಾರ ಅವರ ಬರಹ ಇಲ್ಲಿದೆ. -ನಾಮದೇವ ಕಾಗದಗಾರ ಇಲ್ಲಿ ಕೇಳ್ರಪಾ, ‘ಕುಳದ ಸಂಗಾತ’, ಅನ್ನೋದು ನಮ್ ಹಾವೇರಿ ಜಿಲ್ಲಾ, ರಾಣೇಬೆನ್ನೂರು ತಾಲೂಕಿನ ಕೂನಬೇವು ಗ್ರಾಮದ ಚಂಸು ಪಾಟೀಲರ ಜಬರ್ದಸ್ತ್ ಕೃತಿ ಇದು! ನಮ್ಮ ಚಂದ್ರಶೇಖರ...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್











