ಇಂದು ಅವಧಿಯಲ್ಲಿ...
‘ನದಿ ದಾಟಿ ಬಂದವರು’ ಕಾದಂಬರಿಗೆ ಪ್ರಶಸ್ತಿ
ಶಶಿಧರ ಹಾಲಾಡಿ ಅವರ ಮೂರನೆಯ ಕಾದಂಬರಿ "ನದಿ ದಾಟಿ ಬಂದವರು", ಇದು "ಕ್ರಿಯೇಟಿವ್ ಪುಸ್ತಕ ಪ್ರಶಸ್ತಿ"ಗೆ ಆಯ್ಕೆಯಾಗಿದೆ. ಕಾರ್ಕಳದ ಕ್ರಿಯೇಟಿವ್ ಪುಸ್ತಕ ಮನೆ ಘೋಷಿಸಿದ ಈ ಪ್ರಶಸ್ತಿಯು, 5,000 ರೂಪಾಯಿಗಳ ನಗದು ಪುರಸ್ಕಾರವನ್ನು ಒಳಗೊಂಡಿದೆ. 19.7.2026 ರಂದು ಕಾರ್ಕಳದಲ್ಲಿ ಪ್ರಶಸ್ತಿ ಸಮಾರಂಭ ನಡೆಯಲಿದ್ದು, ಅದೇ ಸಂದರ್ಭದಲ್ಲಿ...
ಮತ್ತೆ ವಸಂತ: ನೆನಪುಗಳ ಮೆರವಣಿಗೆ
-ಕಿರಣ ಭಟ್ ನಾನು ಚಿಕ್ಕವನಾಗಿದ್ದ ಕಾಲದಲ್ಲಿ, ನಮ್ಮೂರ ಕಡೆ, ಶಾಲಾ ಶಿಕ್ಷಕಿಯರನ್ನು ʼಬಾಯೋರುʼ ಅಂತ ಕರೀತಿದ್ರು. ಮುಂದೆ ಅದು ʼ ಅಕ್ಕೋರುʼ ಆಗಿ, ಕಾನ್ವೆಂಟುಗಳು ಬಂದ ಮೇಲೆ ʼಮಿಸ್ʼ ಆಗಿಹೋಗಿದೆ. ಇಂಥ ಕಾಲದಲ್ಲಿ, ಮೂರನೇತ್ತೆ ಕಲಿಯುವಾಗ ʼ ಅನಸೂಯಾಬಾಯಿʼ ಶಾಲೆಗೆ ಬಂದ್ರು. ಚಂದಕ್ಕೆ, ತೆಳ್ಳಗೆ, ಬೆಳ್ಳಗಿದ್ದ ಅವರು ಮೊದಲ...
ಡಾ. ಸತ್ಯಮಂಗಲ ಮಹಾದೇವ ಅಂಕಣ – ಸಖ್ಯದ ಹಾಡು : ಅರ್ಥದ ಪಾಡು
ಡಾ. ಸತ್ಯಮಂಗಲ ಮಹಾದೇವ ಅವರು ಕಾವ್ಯ, ವಿಮರ್ಶೆ ಹಾಗೂ ಸಂಶೋಧನಾ ಕ್ಷೇತ್ರಗಳಲ್ಲಿ ಸಕ್ರಿಯರಾಗಿದ್ದು 12ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಇವರ ಪ್ರಸಿದ್ಧ ಕವನ ಸಂಕಲನಗಳಾದ 'ಯಾರ ಹಂಗಿಲ್ಲ ಬೀಸುವ ಗಾಳಿಗೆ' ಮತ್ತು 'ಪಂಚವರ್ಣದ ಹಂಸ' ಕೃತಿಗಳಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಸೇರಿದಂತೆ ಹಲವು ಪ್ರತಿಷ್ಠಿತ ಪ್ರಶಸ್ತಿಗಳು...
ಪುಸ್ತಕ ಅಂಕಣ – ಜ್ಞಾನದೀಪದ ಸಾಹಸ ಗಾಥೆ
ಡಾ. ಶೈಲಜಾ ಎನ್ ಬಾಗೇವಾಡಿಯವರು ಮೂಲತಃ ಬಸವಣ್ಣನವರ ಜನ್ಮಸ್ಥಳ ಬಾಗೇವಾಡಿಯವರು. ವಿಜಯಪುರದ ಬಿ.ಎಲ್.ಡಿ.ಈ. ಶಿಕ್ಷಣ ಸಂಸ್ಥೆಯ ಮಹಿಳಾ ಕಾಲೇಜಿನಲ್ಲಿ ಸ್ನಾತಕ, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಎಸ್.ಎಲ್.ಭೈರಪ್ಪನವರ ಕಾದಂಬರಿಗಳ ವಸ್ತು ವಿನ್ಯಾಸ ಕುರಿತು ಪಿಎಚ್.ಡಿ ಅಧ್ಯಯನ...
ಗಾನ ಕೋಗಿಲೆ ಎಸ್ ಜಾನಕಿಯಮ್ಮನ ಸ್ಮರಣೆ
-ಎಚ್ ಬಿ ದಿನೇಶ್ “ನಾವು ಅಗಲಿದ ನಂತರ ಜನರ ಮನಸ್ಸಿನಿಂದ ಮರೆತು ಹೋಗುತ್ತೇವೆ. ಏನೇ ಸಾಧಿಸಿದ್ದರೂ ಕಾಲ ಕ್ರಮೇಣ ಅದು ಮಸುಕಾಗುತ್ತದೆ. ಆದರೆ ಖ್ಯಾತ ಗಾಯಕರು, ಕಲಾವಿದರು ಎಂದಿಗೂ ಸಾಯುವುದಿಲ್ಲ. ಪ್ರತಿದಿನ ಬದುಕಿರುತ್ತಾರೆ. ಅವರ ಗಾಯನಕ್ಕಾಗಿ ನಾವು ಪ್ರತಿದಿನ ತಡಕಾಡುತ್ತೇವೆ " ಮಾಜಿ ಮುಖ್ಯಮಂತ್ರಿ ಆರ್ ಗುಂಡೂರಾವ್ ಅವರು ಸುಮಾರು...
ಸಿರಿಕಂಠದ ಒಡತಿಗೆ ಇದು ಅಕ್ಷರದಾರತಿ
-ಕೆ ರಾಜಕುಮಾರ್ ಅಮರ ಗಾಯಕಿ ಎಸ್. ಜಾನಕಿ ಅವರಿಗೆ ನುಡಿತರ್ಪಣ:ಭಾರತ ಭೂಶಿರ ಮಂದಿರ ಸುಂದರಿ ಭುವನ ಮನೋಹರಿ ಕನ್ಯಾಕುಮಾರಿ ಇದು ಎಲ್ಲ ಕಾಲದ ಹಾಡು! ನೀವು ಓದಿದರೆ ಸಂತೋಷ; ನನಗೂ, ನಿಮಗೂ ಏಕಕಾಲಕ್ಕೆ! ಭಾರತ ಭೂಶಿರ ಮಂದಿರ ಸುಂದರಿಭುವನ ಮನೋಹರಿ ಕನ್ಯಾಕುಮಾರಿ: ಸರಳವಾದ ನಾಲಿಗೆ ನುಲಿಗೆ (TONGUE TWISTERಗೆ) ಪುಟ್ಟಣ್ಣ ಕಣಗಾಲ್...
Latest
ಬಾ ಕವಿತಾ
ನಾಳೆಗಳು ನಮ್ಮದಾಗಲಿ
-ಸಂತೆಬೆನ್ನೂರು ಫೈಜ್ನಟ್ರಾಜ್ ಐಸ್ ಕ್ಯಾಂಡಿ ಹಳೆಯ ಸೈಕಲ್ಲಿನ ಕ್ಯಾರಿಯರ್ಮೇಲೆ ಮರದ ಪೆಟ್ಟಿಗೆಮಂಜುಗಡ್ಡೆ ಕೋಟೆಯಲ್ಲಿ ಬೆಚ್ಚಗೆ? ಕೂತ ಕ್ಯಾಂಡಿ ಐಸ್ ಗಳುನಾಭಿಯಿಂದ ಉಸಿರು ಹೊರ...
ಅಕ್ಕಮಹಾದೇವಿಯ ಚಿತ್ರ
-ಪ್ರತಿಭಾ ನಂದಕುಮಾರ್ ಬರೆಯುವವರಿಗೆ ಒಂದು ಕಟ್ಟುಪಾಡಿದೆಅವರೇ ಹಾಕಿಕೊಂಡದ್ದುಕೂದಲ ರಾಶಿ ಅವಳ ಮೈತುಂಬ ಆವರಿಸಿಪೂರಾ ಮುಚ್ಚಿ ಮುಚ್ಚಿಬೆತ್ತಲು ಕಾಣದಂತೆ ಹೊದ್ದಿಸಿಕಾಮನ ಮುದ್ರೆಯ...
ಪುಸ್ತಕದ ಪರಿಚಯ
Book Shelf
ನಾ ಕಂಡ ‘ಸತ್ಕುಲ ಪ್ರಸೂತರು’
ಗುರುಪ್ರಸಾದ್ ಕಾಗಿನೆಲೆ ಅವರ ಕಾದಂಬರಿ 'ಸತ್ಕುಲ ಪ್ರಸೂತರು' ' ಅಂಕಿತ ಪುಸ್ತಕ' ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಯ ಕುರಿತು ಸಂಯುಕ್ತಾ ಪುಲಿಗಲ್ ಅವರ ಬರಹ ಇಲ್ಲಿದೆ. -ಸಂಯುಕ್ತಾ ಪುಲಿಗಲ್ ಸಾಮಾಜಿಕವಾಗಿ ಕರೆಯಲ್ಪಡುವ "ಮೇಲ್ಜಾತಿ"ಯಲ್ಲಿ ನಾನು ಹುಟ್ಟಿದ್ದೇನೆ. ನಮ್ಮ ತಾತ-ಮುತ್ತಾತಂದಿರು, ಹಾಗೆಯೇ ನಾನು ಮದುವೆಯಾಗಿ...
ಗುಪ್ತಗಾಮಿನಿಯಾಗಿ ಹರಿಯುತ್ತಿರುವ ನೀಗೊನಿ
ರವಿಕುಮಾರ್ ನೀಹ ಹೊಸ ಕಾದಂಬರಿ 'ನೀಗೊನಿ' 'ಆಕೃತಿ ಪುಸ್ತಕ' ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಯ ಲೇಖಕರ ಮಾತು ಇಲ್ಲಿದೆ. -ರವಿಕುಮಾರ್ ನೀಹ ಹ್ಯೂಯೆನ್ತ್ಸಾಂಗ್ನ ಸುತ್ತಾಟ ಕುತೂಹಲಕರ. ಏಷ್ಯಾಖಂಡದೊಳಗಿನ ಚೀನದ ಉತ್ತರಭಾಗದ ಹೊನೆನ್ಪ್ರಾಂತ್ಯದ ಕೌ-ಷಿಕ್ ಸಮೀಪದ ಮೆನ್-ಪಾಪ್-ಕು ಊರಿನಲ್ಲಿ ಜನಿಸಿದವ. ತನ್ನ ಮೂವತ್ತೈದನೇ...
ಗೀತಾಂಜಲಿ ಕವಿತೆಗಳಿಂದ ಆರ್ದ್ರಗೊಂಡ ಮನಸ್ಸು..
ಡಾ ಎಚ್ಎಸ್ ಅನುಪಮಾ ಕನ್ನಡಕ್ಕೆ ಅನುವಾದಿಸಿದ 'ಗೀತಾಂಜಲಿ ಕವಿತೆಗಳು' 'ಲಡಾಯಿ' ಪ್ರಕಾಶನ ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಯ ಕುರಿತ ಸುಧಾ ಹಡಿನಬಾಳ ಅವರ ಒಂದು ಬರಹ ಇಲ್ಲಿದೆ. -ಸುಧಾ ಹಡಿನಬಾಳ ನಮ್ಮ ನಡುವಿನ ಬೆರಗು, ಬೆಳಕು ಡಾಕ್ಟರ್ ಅನುಪಮಾ ಮೇಡಂ ಆಸ್ಪತ್ರೆಗೆ ಹೋದಾಗಲೆಲ್ಲ ಹೊಸದಾಗಿ ಪ್ರಕಟಿತವಾದ ತಮ್ಮ ಪುಸ್ತಕಗಳನ್ನು...
ಬದುಕಿನ ಅರ್ಥವನ್ನು ಆಳವಾಗಿ ಅರಿಯುವಂತೆ ಮಾಡುವ ಕಥೆಗಳು
ದಿಲೀಪ್ ಎನ್ಕೆ ಅವರ 'ತಿತ್ತಿಬ್ವಾಸನ ಟೈಟಾನ್ ವಾಚು' ಈ ಕೃತಿಯ ಕುರಿತು ಸುಮಿತ್ ಮೇತ್ರಿ ಬರೆದ ಬರಹ ಇಲ್ಲಿದೆ. -ಸುಮಿತ್ ಮೇತ್ರಿ ಒಂದು ಕಥಾ ಸಂಕಲನವು ಕೇವಲ ಕಥೆಗಳ ಗುಚ್ಛವಲ್ಲ; ಅದು ಬದುಕಿನ ಅನೇಕ ಮುಖಗಳನ್ನು ಅನಾವರಣಗೊಳಿಸುವ ಸಾಹಿತ್ಯಯಾನ. ಅದರಲ್ಲಿರುವ ಪ್ರತಿಯೊಂದು ಕಥೆಯೂ ತನ್ನದೇ ಆದ ಅನುಭವ, ಭಾವನೆ ಮತ್ತು ಚಿಂತನೆಗಳನ್ನು...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್











