ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ಲೀಕ್ ಔಟ್: ಸೋರಿದ್ದಲ್ಲ, ಕಟ್ಟುಪಾಡಿನ ಛಾವಣಿ ಕುಸಿದಿದ್ದು

ಲೀಕ್ ಔಟ್: ಸೋರಿದ್ದಲ್ಲ, ಕಟ್ಟುಪಾಡಿನ ಛಾವಣಿ ಕುಸಿದಿದ್ದು

- ಪ್ರೀತಿ.ಟಿ.ಎಸ್ ಮೊದಲಿಯಾರ್ ಇಂದು ಸಂಜೆ ಅಕ್ಷತಾ ಪಾಂಡವಪುರರ ಲೀಕ್ ಔಟ್ ನೋಡಿ ಹೊರಹೋದಾಗ ತಂಪು ಗಾಳಿಯು ಬೇರೊಂದು ಅರ್ಥ ನೀಡುತ್ತಿತ್ತು. ಅದೇ ಸಮಯಕ್ಕೆ ಅಲ್ಲಿಯೇ ಇದ್ದ ನನ್ನ ತಮ್ಮ ಬಂದು - ಹೇಗಿತ್ತು ಅಕ್ಕ ನಾಟಕ? ಎಂದು ಕೇಳಿದ. ನಾನು ಸುಮ್ಮನಾದೆ. ಕೆಲವು ನಾಟಕಗಳಿಗೆ ವಿಮರ್ಶೆ ಬೇಕಾಗಿಲ್ಲ. ಚಪ್ಪಾಳೆಯ ಸದ್ದು ಬೇಕಿಲ್ಲ, ಆದರೆ...

ರಕ್ಕಸ ಅರಸನ ಪ್ರಲಾಪ

ರಕ್ಕಸ ಅರಸನ ಪ್ರಲಾಪ

-ಪಾಲಹಳ್ಳಿ ವಿಶ್ವನಾಥ್ ಇಂದು ಹಿಮಪರ್ವತದಲ್ಲಿ ಸದ್ದೇ ಇಲ್ಲ. ಬಹಳ ನಿಶ್ಶಬ್ದವಾಗಿದೆ. ಅಮ್ಮ ಸ್ವಲ್ಪ ಹೊತ್ತಿನ ಹಿಂದೆ ತನ್ನ ಕಪ್ಪು ಮುಖವಾಡ ಹಾಕಿಕೊಂಡು ಹೊರಗೆ ಹೋದಳು. ಅಣ್ಣನ ನವಿಲು ಸುಸ್ತಾಗಿ ಮಲಗಿದೆ. ನನ್ನ ಇಲಿಯೂ ಹಾಗೆಯೇ; ಅದರ ಕಡೆಯಿಂದ ಒಂದು ಚಿಕ್ಕ ಶಬ್ದವೂ ಇಲ್ಲ. ಅಪ್ಪ ಕಮಲಾಸನದಲ್ಲಿ ಕುಳಿತಿದ್ದಾರೆ, ಕಣ್ಣುಗಳನ್ನು...

ಪುಸ್ತಕ ಅಂಕಣ – ಮರೆಯಲಾಗದ ಕಾದಂಬರಿ

ಪುಸ್ತಕ ಅಂಕಣ – ಮರೆಯಲಾಗದ ಕಾದಂಬರಿ

ಡಾ. ಶೈಲಜಾ ಎನ್ ಬಾಗೇವಾಡಿಯವರು ಮೂಲತಃ ಬಸವಣ್ಣನವರ ಜನ್ಮಸ್ಥಳ ಬಾಗೇವಾಡಿಯವರು. ವಿಜಯಪುರದ ಬಿ.ಎಲ್.ಡಿ.ಈ. ಶಿಕ್ಷಣ ಸಂಸ್ಥೆಯ ಮಹಿಳಾ ಕಾಲೇಜಿನಲ್ಲಿ ಸ್ನಾತಕ, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಎಸ್.ಎಲ್.ಭೈರಪ್ಪನವರ ಕಾದಂಬರಿಗಳ ವಸ್ತು ವಿನ್ಯಾಸ ಕುರಿತು ಪಿಎಚ್.ಡಿ ಅಧ್ಯಯನ...

ರೀಲ್ಸ್ ಲೋಕದ ಹುಚ್ಚಾಟ ಮತ್ತು ಎದೆ ನಡುಗಿಸುವ ಬೀಭತ್ಸ ಮಾಟ

ರೀಲ್ಸ್ ಲೋಕದ ಹುಚ್ಚಾಟ ಮತ್ತು ಎದೆ ನಡುಗಿಸುವ ಬೀಭತ್ಸ ಮಾಟ

-ಗೊರೂರು ಶಿವೇಶ್ ರೀಲ್ಸ್ ಲೋಕದ ಹುಚ್ಚಾಟ ಮತ್ತು ಎದೆ ನಡುಗಿಸುವ ಬೀಭತ್ಸ ಮಾಟ: 'ವಿಡಿಯೋ' ಚಿತ್ರದ ವಿಶ್ಲೇಷಣೆ ಭಾಷೆ, ಧರ್ಮ, ಗಡಿಗಳನ್ನು ಮೀರಿ ಮನುಷ್ಯನ ಬೆನ್ನುಮೂಳೆಯಲ್ಲಿ ನಡುಕ ಹುಟ್ಟಿಸುವ ಏಕೈಕ ಕಸುವು ಅತೀಂದ್ರಿಯ ಶಕ್ತಿಗಳದ್ದು. ಕತ್ತಲ ಕೋಣೆಯಲ್ಲಿ ತನ್ನಷ್ಟಕ್ಕೇ ತಾನೇ ತೆರೆದುಕೊಳ್ಳುವ ಕಿಟಕಿ, ಬಿಳಿಸೀರೆಯ ಮೋಹಿನಿ,...

ಅಪ್ಪನ ವಾಚು, ಸಾವಿನ ಮನೆಯಲ್ಲಿ ಕಂಡ ಬದುಕಿನ ನಿರಂತರತೆ

ಅಪ್ಪನ ವಾಚು, ಸಾವಿನ ಮನೆಯಲ್ಲಿ ಕಂಡ ಬದುಕಿನ ನಿರಂತರತೆ

ಇತ್ತೀಚೆಗೆ ತಾನೇ ತಮ್ಮ ತಂದೆಯನ್ನು ಕಳೆದುಕೊಂಡ ಕಥೆಗಾರ ಶಿವಕುಮಾರ ಮಾವಲಿ ಅವರ ಕಾಡುವ ಬರಹ ಇಲ್ಲಿದೆ. 1996ರ ಸಂಕ್ರಾಂತಿಯ ಮರುದಿನ ಗಾಜನೂರಿನ ತುಂಗಾ ಆಣೆಕಟ್ಟೆಯ ಸಮೀಪಲ್ಲಿದ್ದ ಮೊರಾರ್ಜಿ ವಸತಿ ಶಾಲೆಗೆ ಅಪ್ಪ ನನ್ನನ್ನು ಬಿಟ್ಟು ಬರಲು ಬಂದಿದ್ದರು. ಹಾಸ್ಟೆಲ್ ಗೆ ಬೇಕಾದ ವಸ್ತುಗಳ ಜೊತೆ ಶಿವರಾಜ ಬಸ್ ಇಳಿದಾಗ, ಆ ಚಿಕ್ಕ...

ಸೋತವನ ಆತ್ಮಕತೆ 

ಸೋತವನ ಆತ್ಮಕತೆ 

- ಆಶಿಕ್ ಮುಲ್ಕಿ ಇಂದು ಒಂದೇ ದಿನ. ಇವತ್ತು ಪಾಠ ಮುಗಿಸಿ ತರಗತಿಯಿಂದ ಕಾಲು ಆಚೆಗಿಟ್ಟರೆ ರವಿಶಂಕರ ಭಟ್ಟರು ತನ್ನ ಸುದೀರ್ಘ ಶಿಕ್ಷಕ ವೃತ್ತಿಗೆ ವಿದಾಯ ಹೇಳುತ್ತಾರೆ. ಈಗ ನಿಂತು ಒಂದರೆಕ್ಷಣ ಮೂವತ್ತೇಳು ವರ್ಷಗಳ ಶಿಕ್ಷಕ ಬದುಕಿನ ಕಡೆಗೆ ಇಣುಕಿದರೆ, ಅವರ ಪಾಠ ಕೇಳುತ್ತಾ, ಗರಡಿಯಲ್ಲಿ ಪಳಗುತ್ತಾ ಹೋದ ಮಕ್ಕಳು ಇಂದು ಬದುಕಿನ ಹಲವು...

ಬಾ ಕವಿತಾ

ಶತಮಾನದ ಸೂರ್ಯಾಸ್ತ

ಶತಮಾನದ ಸೂರ್ಯಾಸ್ತ

ಮೂಲ: ರವೀಂದ್ರನಾಥ ಟ್ಯಾಗೋರ್ ಕನ್ನಡಕ್ಕೆ : ಡಾ. ವಸಂತಕುಮಾರ್ ಎಸ್. ಕಡ್ಲಿಮಟ್ಟಿ ಪಡುವಣದನೆತ್ತರ-ಕೆಂಬಣ್ಣಿನ ಮೋಡಗಳು ಮತ್ತುದ್ವೇಷದ ಸುಂಟರಗಾಳಿಯ ಮಧ್ಯೆಶತಮಾನದ ಕಟ್ಟ ಕಡೆಯ...

ಹರಿದು ಹೋಗುವ ಮೊದಲು

ಹರಿದು ಹೋಗುವ ಮೊದಲು

-ರಂಗಸ್ವಾಮಿ ಸಿದ್ದಯ್ಯ   ಗಜಲ್ ಕಣ್ಣೀರು ಇಬ್ಬನಿ ಬಿಂದುವಿನಂತೆ ಕರಗಿ ಹೋಗುವ ಮೊದಲುದೇಹದ ಉಸಿರು ಪರಿಮಳವಾಗಿ ಹರಿದು ಹೋಗುವ ಮೊದಲು ಹೃದಯದೊಳಗೆ ಬಚ್ಚಿಟ್ಟ ಒಲವಿನ...

‍ಪುಸ್ತಕದ ಪರಿಚಯ

Book Shelf

ಒಂದು ಕಲ್ಲು ಕೆದಕಿದ ಕುತೂಹಲದ ಕಥೆ ‘ಬೆಳದಿಂಗಳು’

ಒಂದು ಕಲ್ಲು ಕೆದಕಿದ ಕುತೂಹಲದ ಕಥೆ ‘ಬೆಳದಿಂಗಳು’

ಡಾ .ಆನಂದ ಪಾಟೀಲ ಅವರ ಮಕ್ಕಳ ಕಾದಂಬರಿ 'ಬೆಳದಿಂಗಳು' 'ಅಭಿನವ ಪ್ರಕಾಶನ' ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಯ ಕುರಿತು ಶ್ರೀಧರ ಗಸ್ತಿ ಅವರ ಬರಹ ಇಲ್ಲಿದೆ. -ಶ್ರೀಧರ ಗಸ್ತಿ ಮಕ್ಕಳ ಸಾಹಿತ್ಯವೆಂದರೆ ಕೇವಲ ಕಾಲ್ಪನಿಕ ಲೋಕ, ಮಾಯೆ, ರಾಕ್ಷಸ ಮತ್ತು ಅದ್ಭುತಗಳ ಜಗತ್ತಷ್ಟೇ ಅಲ್ಲ. ಮಕ್ಕಳ ಸಹಜ ಕುತೂಹಲ, ಹುಡುಕಾಟದ ಮನೋಭಾವ,...

read more
ಭರವಸೆಯ ಗಜ಼ಲ್ ನೌಕೆ ‘ಬದುಕು ಬಾರಾ ಕಮಾನು’

ಭರವಸೆಯ ಗಜ಼ಲ್ ನೌಕೆ ‘ಬದುಕು ಬಾರಾ ಕಮಾನು’

ಗೋವಿಂದ ಹೆಗಡೆ ಅವರ  ಗಜ಼ಲ್ ಸಂಕಲನ 'ಬದುಕು ಬಾರಾ ಕಮಾನು' ಈ ಕೃತಿಯ ಕುರಿತ ಕೆ. ಜನಾರ್ದನ ತುಂಗ ಅವರ ಬರಹ ಇಲ್ಲಿದೆ. -ಕೆ. ಜನಾರ್ದನ ತುಂಗ ನಲವತ್ತು ವರ್ಷಗಳಿಂದ ಬರೆಯುತ್ತಿರುವ ಡಾ. ಗೋವಿಂದ ಹೆಗಡೆಯವರು ಕನ್ನಡ ಸಾಹಿತ್ಯದ ಹಲವಾರು ಪ್ರಕಾರಗಳಲ್ಲಿ ಕೈಯಾಡಿಸಿದ್ದಾರೆ. ಅವರ “ಕನಸು ಕೋಳಿಯ ಕತ್ತು, “ಕವಿತೆಗೆ ಕಾಲುಗಳಿಲ್ಲ” ಮತ್ತು...

ದಲಿತ ಲೋಕ ಕಥನ ‘ಕಾಲಡಿಯ ಕಣ್ಣು’

ದಲಿತ ಲೋಕ ಕಥನ ‘ಕಾಲಡಿಯ ಕಣ್ಣು’

ಸಿ ಎಂ ಮುನಿಯಪ್ಪ ಹಸಾಳ ಅವರ 'ಕಾಲಡಿಯ ಕಣ್ಣು' 'ಮುಂಗೋಳಿ ಪ್ರಕಾಶನ' ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಯ ಕುರಿತು ಹಿರಿಯ ಸಾಹಿತಿ ಅರವಿಂದ ಮಾಲಗತ್ತಿ ಅವರ ಬರಹ ಇಲ್ಲಿದೆ. -ಅರವಿಂದ ಮಾಲಗತ್ತಿ ಚಿಕ್ಕಹಳ್ಳದ ಹುಟ್ಟೂರಿನಿಂದ ಆರಂಭವಾದ ಇಲ್ಲಿಯ ಕಥನ ತಾಯಿಯ ಪರಲೋಕದ ಪಯಣದೊಂದಿಗೆ ಮುಕ್ತಾಯಗೊಳ್ಳುತ್ತದೆ. ಕೃತಿ ಅತ್ಯಂತ ಸಣ್ಣ ಸಣ್ಣ...

ಗದ್ದಲದ ನಡುವಿನ ಮೌನ ಹಿಡಿಯುವ ಪ್ರಯತ್ನ

ಗದ್ದಲದ ನಡುವಿನ ಮೌನ ಹಿಡಿಯುವ ಪ್ರಯತ್ನ

ವಿದ್ಯಾ ಭರತನಹಳ್ಳಿಯವರ 'ತೇರ ನಡುವಿನ ಮೌನ' 'ಭಾವನಾ ಪ್ರಕಾಶನ' ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಯ ಕುರಿತ ಸುಬ್ರಾಯ ಚೊಕ್ಕಾಡಿ ಅವರ ಬರಹ ಇಲ್ಲಿದೆ. -ಸುಬ್ರಾಯ ಚೊಕ್ಕಾಡಿ ಕವಯಿತ್ರಿ,ಕಥೆಗಾರ್ತಿ,ಪತ್ರಕರ್ತೆ,ಸಂಗೀತಾಸಕ್ತೆ,ಪುಷ್ಪಪ್ರಿಯೆ,ಗಾರ್ಡನಿಂಗ್..ಹೀಗೆ ಅನೇಕ ಆಸಕ್ತ ವಿಷಯಗಳಲ್ಲಿ ತೊಡಗಿಕೊಂಡಿರುವ -ನನ್ನ ಆತ್ಮೀಯರಾದ...

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This