ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ನನ್ನೆದೆಯೇ ನಿನ್ನ ಪಾದದ ನೆಲವಾಗಿ..
-ಡಿ.ಎಮ್. ನದಾಫ್ ೧ . ನನ್ನೆದೆಯೇ ನಿನ್ನ ಪಾದದ ನೆಲವಾಗಿ.. ಈ ಮೃಗಾಲಯದ ರತ್ನಪಕ್ಷಿಯನ್ನು ನೋಡಿಏನು ಕಿಲಕಿಲವೇ!ಒಂದಿನಿತಾದರೂ ಇಣುಕು ನನ್ನೆದೆಯೊಳಗೆಕಂಡೀತು ನಿನಗೆ ದಾವಾನಲವೇ! ನಿರಿಗೆಯೆತ್ತಿ ಕಾಲು ತಾಗಸಬೇಡವೇ ನೆಲಕ್ಕೆನನ್ನೆದೆಯೇ ನಿನ್ನ ಪಾದದ ನೆಲವಾಗಿನಿನ್ನ ಹೆಜ್ಜೆಯ ಹೂ ಹೊರಲು ಸಿದ್ಧನನ್ನ ಜೀವಹಂಸ ಹಾರಿಬಿಡಲೇ ಹೊರಕ್ಕೆ...
ನಮ್ಮ ಮಾತುಗಳ ಮಾಧುರ್ಯಕ್ಕೆ ಸಂವಿಧಾನದ ಅಂಕುರ
ಡಾ. ಸಂತೋಷ ಹಾನಗಲ್ಲ ಅವರ ಕೃತಿ 'ಸಂವಿಧಾನ ನುಡಿ ಸಂಹಿತೆ' ಈ ಕೃತಿಯ ಮುನ್ನುಡಿ ಇಲ್ಲಿದೆ. -ಡಾ. ಸಂತೋಷ ಹಾನಗಲ್ಲ ಭಾರತೀಯ ಸಂವಿಧಾನವು ಇಡೀ ರಾಷ್ಟçದ ಸಾಮುದಾಯಿಕ ಆಶಯಗಳನ್ನು ಪ್ರತಿನಿಧಿಸುವ ಮಹತ್ವದ ಕೃತಿ. ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗಗಳನ್ನು ಸರ್ಕಾರದ ಮೂರು ಮುಖ್ಯ ಅಂಗಗಳನ್ನಾಗಿ ಸೃಷ್ಟಿಸಿ ಪ್ರತಿ ಅಂಗದ ಅಧಿಕಾರ...
ಮಲಗಿ ಮರೆತಿದ್ದಾರೆ ಲೋಕವನು
-ಜಿ ಪಿ ಬಸವರಾಜು ಮೇರು ನೆತ್ತರ ನದಿಗಳೆಲ್ಲ ಬತ್ತಿ, ಹದ್ದುಮೀರಿತಿಂದು ತೇಗಿ ಮಾಯವಾಗಿವೆ ರಣಹದ್ದುಗುಡ್ಡಬಿದ್ದ ಹೆಣ ಕರಗಿ ರಣರಂಗ ಖಾಲಿಖಾಲಿ ಹರಿದ ಕಣ್ಣೀರು ಉಕ್ಕುಕ್ಕಿ ಮಿಕ್ಕಿಮೀರಿಬರಿದಾಗಿದೆ ನಗರ, ಹೊರಟಿದ್ದಾರೆ ಗೆದ್ದ-ವೀರರು- ದೇವಪುತ್ರರು, ಜೊತೆಗೆ ಬೆಂಕಿಯಮಗಳು, ನಡೆದಿದ್ದಾರೆ ಕೊನೆಯ ಪಯಣಕೆ ದಾರಿ ದೂರ, ಎತ್ತರೆತ್ತರ...
ಹಬ್ಬಿದ ತಾಯಬೇರಿನ ಮಮತೆ?
ಕೆ ಎನ್ ಲಾವಣ್ಯಪ್ರಭಾ ಏನನ್ನು ಚಿತ್ರಿಸುವಿರಿ? ನೆಲದಾಳದಲ್ಲಿ ಅವಿತುಕೊಂಡುದಣಿದ ದಾಹಕೆ ನೀರುಣಿಸಿಹಬ್ಬಿದ ತಾಯಬೇರಿನ ಮಮತೆ? ಆಕಾಶದಷ್ಟೆತ್ತರ ಬೆಳೆದು ನಿಂತುಆಸರೆ ನೀಡಿ ಪೊರೆವ ಅಪ್ಪನ ಘನತೆ? ಅವಕಾಶದುದ್ದಕ್ಕೂ ತೋಳು ಚಾಚಿದ ಕೊಂಬೆರೆಂಬೆಗಳವಾತ್ಸಲ್ಯದ ನೆರಳು? ಬಳ್ಳಿ ಹಸಿರೆಲೆಗಳ ತೂಗಾಟದಲಿಭುಜ ಸವರುವ ಆಪ್ತ ಸುಳಿಗಾಳಿ?...
ಪತ್ರಕರ್ತೆಯರ ಸಂಘದ ವಾರ್ಷಿಕ ಪ್ರಶಸ್ತಿ ಪ್ರಕಟ
ಕರ್ನಾಟಕ ಪತ್ರಕರ್ತೆಯರ ಸಂಘವು 2025-2026ನೇ ಸಾಲಿನ ವಾರ್ಷಿಕ ಪ್ರಶಸ್ತಿಗಾಗಿ ಹಿರಿಯ ಪತ್ರಕರ್ತೆ, ಇಂಡಿಯನ್ ಎಕ್ಸ್ ಪ್ರೆಸ್ ಮತ್ತು ಟೈಮ್ಸ್ ಆಫ್ ಇಂಡಿಯಾ ನಿವೃತ್ತ ಸುದ್ದಿ ಸಂಪಾದಕಿ ಬಿ. ಉತ್ತರಾಕುಮಾರಿ ಹಾಗೂ ಸಂಯಕ್ತ ಕರ್ನಾಟಕ, ಹುಬ್ಬಳ್ಳಿ ಬ್ಯುರೋದಲ್ಲಿ ಹಿರಿಯ ಉಪಸಂಪಾದಕಿ ಆಗಿರುವ ತನುಜಾ ನಾಯಕ್ ಅವರನ್ನು ಆಯ್ಕೆ ಮಾಡಿದೆ....
ಡಾ. ಜಯಲಲಿತಾ ಅವರಿಗೆ ಎಚ್ ವಿ ಸಾವಿತ್ರಮ್ಮ ಪ್ರಶಸ್ತಿ
ಕರ್ನಾಟಕ ಲೇಖಕಿಯರ ಸಂಘ 2025 ನೆಯ ಸಾಲಿನ ಎಚ್. ವಿ. ಸಾವಿತ್ರಮ್ಮ ಪ್ರಶಸ್ತಿ ಘೋಷಿಸಿದೆ. ಈ ಬಾರಿ ಅನುವಾದ ವಿಭಾಗಕ್ಕೆ(ಯಾವುದೇ ಭಾಷೆಯಿಂದ ಕನ್ನಡಕ್ಕೆ) ಪುಸ್ತಕಗಳನ್ನು ಆಹ್ವಾನಿಸಲಾಗಿತ್ತು. ಡಾ. ಜಯಲಲಿತಾ ಅವರ ತೊಲ್ಗಾಪ್ಪಿಯಂ( ತಮಿಳಿನಿಂದ ಕನ್ನಡಕ್ಕೆ) ಕೃತಿ ಪ್ರಶಸ್ತಿಗೆ ಆಯ್ಕೆಯಾಗಿದೆ. ಪ್ರಶಸ್ತಿಯು 25000 ರೂ ನಗದು ಹಾಗೂ...
ಡಾ. ಪ್ರದೀಪ್ ಗೆ ಅಂತರರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ..
-ಯಾಕೂಬ್ ಖಾದರ್ ಗುಲ್ವಾಡಿ ಗೆಳೆಯ ಡಾ. ಪ್ರದೀಪ್ ಕುಮಾರ್ ಶೆಟ್ಟಿ ಮೊದಲ ನಿರ್ದೇಶನಕ್ಕೆ ಜಾಗತಿಕ ಮಾನ್ಯತೆ: MIFF 2026 ರಲ್ಲಿ FIPRESCI ಅಂತರರಾಷ್ಟ್ರೀಯ ಪ್ರಶಸ್ತಿಯ ಗರಿ!... ನನ್ನ ಬಹು ಕಾಲದ ಗೆಳೆಯ, ನಮ್ಮ ಕುಟುಂಬದ ಒಡನಾಡಿ ಡಾ. ಪ್ರದೀಪ್ ಕುಮಾರ್ ಶೆಟ್ಟಿ ಕೆಂಚನ್ಯೂರ್ ಇಷ್ಟಪಟ್ಟು ಅಪ್ಪಿಕೊಂಡ ಜಗತ್ತು ಮಾತ್ರ ಸಿನಿಮಾ !...
ಕಲಾಕ್ಷೇತ್ರದಲ್ಲಿ ‘ಸ್ವಾತಂತ್ರ್ಯದ ಓಟ’
‘ಹೇ…ರಾಮ್!’ ಅಸಾಧಾರಣವಾದ ಸಂಕಲನ
ಡಾ ನಾ ಮೊಗಸಾಲೆ ಅವರ ಕವನ ಸಂಕಲನ 'ಹೇ...ರಾಮ್!' ಈ ಕೃತಿಯ ಕುರಿತು ಉದಯಕುಮಾರ ಹಬ್ಬು ಅವರ ಒಂದು ಬರಹ ಇಲ್ಲಿದೆ. -ಉದಯಕುಮಾರ ಹಬ್ಬು ಹೇ...ರಾಮ್!ಕಾಂತಾವರದ ಸಂತ ಡಾ ನಾ ಮೊಗಸಾಲೆಯವರ ನವನವೋಷ್ಮೇಶಶಾಲಿನಿಯಾದ ನೂತನ ಕವಿತಾ ಸಂಕಲನ "ಹೇ ರಾಮ್" " ಅನ್ನು ಮೊಗಸಾಲೆ ಅತ್ಯಂತ ಪ್ರೀತಿ ಮತ್ತು ಅಭಿಮಾನದಿಂದ ಕಳಿಸಿದ್ದಾರೆ. ಕವಿ ಖಲೀಲ್...
ಅಪಹಾಸ್ಯ ಮಾಡದಿರು ಗೆಳೆಯ…
-ವಿರೇಶ ನಾಯಕ ಪಾರದರ್ಶಕವಾಗಿ ಉತ್ತರಿಸು ಗೆಳೆಯಇದು ಪ್ರತಿಯೊಬ್ಬರ ತುಮುಲವಾ?ಇಲ್ಲವೇ ನನ್ನೊಬ್ಬನದ್ದೇ ಅಂತರಂಗದ ಜಾಢ್ಯವಾ? ನನ್ನೊಳಗಿನ ಕಹಿ ನೆನಪುಗಳಿಗೆಗೇಲಿ ಮಾಡುವ ಸಮಯದ ವಿರುದ್ದಹರಿಹಾಯ್ಯುತ್ತೆನೆ ಬಾಯಾರಿ ಬಕ ಪಕ್ಷಿಯಂತೆಕಾದ ಧರಣಿಗೆಮುಗಿಲೊಂದು ಮಳೆಯ ಪಸೆನೀಡುವ ಮಾನವೀಯತೆ ಕಂಡುಕಾಮನಬಿಲ್ಲಿನಷ್ಟೇ ರಂಗಾಗುತ್ತೆನೆ ನಡು...
ಕವಿ ಮನೆಯ ಸಾವಿನ ಸುದ್ದಿ
-ದೀಕ್ಷಿತ್ ನಾಯರ್ ರಮಣ ಪೋಶೆಟ್ಟಿಯ ಓಣಿಯಲ್ಲಿ ಮುದಿ ಕವಿಯೊಬ್ಬ ಸತ್ತಿದ್ದಾನೆಂಬ ಸುದ್ದಿ ;'ಏನು ಪುರಾವೆ'? ಎನ್ನುತ್ತಿದ್ದಾರೆ ಜನಕವಿ ಮನೆಯ ಅಂಗಳದ ಪಾರಿಜಾತ ಒಣಗಿದೆಕೃಷ್ಣ ತುಳಸಿಯ ಸೊಂಟ ಮುರಿದಿದೆಹೊಳೆ ಪೂರಾ ಬತ್ತಿ ಹೋಗಿದೆಊರಿನಲ್ಲಿ ಗಲಭೆ ಎದ್ದಿದೆಕೊಲೆ ಸುಲಿಗೆಯ ಮಾತಾಡುತ್ತಿದ್ದಾರೆಬೋರೇಗೌಡನ ಕೊಟ್ಟಿಗೆಯ ದನಗಳು ಗೂಟ...
ಸಮುದಾಯದ ಕೆಂಪು ತಾರೆ ಇನ್ನು ನೆನಪು
-ಗುಂಡಣ್ಣ ಚಿಕ್ಕಮಗಳೂರು ಬೆಂಗಳೂರು ಸಮುದಾಯದ ಹಿರಿಯ ಒಡನಾಡಿ, ಕಲಾವಿದ ಸನತ್ ನಿನ್ನೆ ಸಂಜೆ ಸುಮಾರು 4.40 ರ ಸಮಯಕ್ಕೆ ನಮ್ಮನೆಲ್ಲಾ ಅಗಲಿದ…. ಸನತ್ ಗೆ 73 ವರುಷ…. ಸನತ್ , ತಾಯಿ ( ತಮಿಳು) ನಾಟಕದ ಸಮಯದಲ್ಲಿ ಬೆಂಗಳೂರು ಸಮುದಾಯಕ್ಕೆ ಪರಿಚಯವಾಗಿ, ನಂತರದಲ್ಲಿ ಕತ್ತಲೆ ದಾರಿದೂರ, ಕುರಿ, ಗೆಲಿಲಿಯೋ, ವಾಸಂತಿ ಮತ್ತು ಹುತ್ತವ...
ಬಹುಮುಖಿ ಅಂತರರಾಷ್ಟೀಯ ಕಾವ್ಯ ಸಮ್ಮಿಲನ
ಸಿಜಿಕೆ -75
ಪುಸ್ತಕ ಅಂಕಣ- ಸಂಗೀತ ರತ್ನ ಮನ್ಸೂರರ ಸ್ಮೃತಿ ಪಟಲದ ಸ್ಮೃತಿಗಳು
ಡಾ. ಶೈಲಜಾ ಎನ್ ಬಾಗೇವಾಡಿಯವರು ಮೂಲತಃ ಬಸವಣ್ಣನವರ ಜನ್ಮಸ್ಥಳ ಬಾಗೇವಾಡಿಯವರು. ವಿಜಯಪುರದ ಬಿ.ಎಲ್.ಡಿ.ಈ. ಶಿಕ್ಷಣ ಸಂಸ್ಥೆಯ ಮಹಿಳಾ ಕಾಲೇಜಿನಲ್ಲಿ ಸ್ನಾತಕ, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಎಸ್.ಎಲ್.ಭೈರಪ್ಪನವರ ಕಾದಂಬರಿಗಳ ವಸ್ತು ವಿನ್ಯಾಸ ಕುರಿತು ಪಿಎಚ್.ಡಿ ಅಧ್ಯಯನ...
ಹತ್ತಿರವಿದ್ದೂ ದೂರ ನಿಲ್ಲುವೆವು
-ಭವ್ಯ ಟಿ ಎಸ್ ನಮ್ಮ ಅಹಂಕಾರವು ಬದುಕಿನಲ್ಲಿ ನಮ್ಮನ್ನು ಒಂಟಿಯಾಗಿಸಿ, ಜಗತ್ತಿನಿಂದ ಬಹುದೂರ ಸರಿಸುತ್ತದೆ.ನಮ್ಮ ಬಗ್ಗೆ ನಮಗೆ ಅಭಿಮಾನ, ಮಮಕಾರವಿರುವುದರಲ್ಲಿ ತಪ್ಪಿಲ್ಲ. ನಮ್ಮ ಏಳ್ಗೆಗೆ ಅದು ಅತ್ಯಗತ್ಯ ಸಹ. ಆದರೆ ನಾನೇ ಶ್ರೇಷ್ಠ, ನಾನು ಅಂದುಕೊಂಡಂತೆ ಎಲ್ಲವೂ, ಎಲ್ಲರೂಇರಬೇಕು ಎಂಬ ಮನೋಭಾವವೇ ಅಹಂಕಾರ. ಮನುಷ್ಯನಿಗೆ ಅಹಂಕಾರ...
ಸುರೇಶ ತಂಗೋಡಗೆ ಕಣವಿ ಕಾವ್ಯ ಪುರಸ್ಕಾರ..
ಕರ್ನಾಟಕ ವಿದ್ಯಾ ವರ್ಧಕ ಸಂಘ ಧಾರವಾಡ ಇವರು ನಾಡೋಜ ಡಾ ಚನ್ನವೀರ ಕಣವಿ ಮತ್ತು ಶಾಂತಾದೇವಿ ಕಣವಿಯವರ ದತ್ತಿ ಅಂಗವಾಗಿ ಪ್ರತಿ ವರ್ಷವೂ ಆಯೋಜಿಸುವ ರಾಜ್ಯ ಮಟ್ಟದ ಕಾವ್ಯ ಸ್ಪರ್ಧೆಯಲ್ಲಿ 2026ನೇ ಸಾಲಿನ ಕಾವ್ಯ ಪುರಸ್ಕಾರ ಸುರೇಶ ತಂಗೋಡ ಬರೆದಿರುವ “ಅವನಲ್ಲ ಅವಳು” ಕಾವ್ಯಕ್ಕೆ ಲಭಿಸಿರುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ....
ಕನ್ನಡಿಗೆ ಮಸಿ ಬಳಿಯುವುದು!
-ಎಂ ವಿ ಶಶಿಭೂಷಣ ರಾಜು ಅವ್ಯಕ್ತ ಒಳಸುಳಿ ಅತೃಪ್ತಿಯ ನೆರಳಲಿ, ತೃಪ್ತಿಯ ಸೋಗಿನಲಿಹುಡುಕುತ್ತಲೇ ಇರುವುದು,ಆ ಒಂದು ಸುಖವ;ಅಂತರಾಳದಲ್ಲೆಲ್ಲೋ ಅಡಗಿರುವ ಅವ್ಯಕ್ತಒಳಸುಳಿಯ. ಮುಖಕ್ಕೆ ಹಿಡಿದ ಕನ್ನಡಿ ಹಲವು ರೂಪಗಳಒಂದೇ ಕಡೆ ತೋರಿಸಿ,ಗಹಗಹಿಸಿ ನಗುತ್ತಿರುವಾಗ;ಪೆಚ್ಚು ನಗೆಯೊಂದನು ಜಗಕ್ಕೆ ಬೀರುತ್ತಾ,ಕನ್ನಡಿಗೆ ಮಸಿ ಬಳಿಯುವುದು!...
ಪ್ರಕಾಶಕರ ಸಂಘದ ಪ್ರಶಸ್ತಿ ಪ್ರದಾನ ಸಮಾರಂಭ
ಧರ್ಮಾತೀತ ಸಾಂಸ್ಕೃತಿಕ ಸಂವಾದದ ರಂಗಭೂಮಿ
-ಡಾ.ದಾವಲಸಾಬ ನರಗುಂದ ಉತ್ತರ ಕರ್ನಾಟಕ ಮತ್ತು ಹೈದರಾಬಾದ್ ಕರ್ನಾಟಕ ಪ್ರದೇಶಗಳಲ್ಲಿ ಆಚರಿಸಲ್ಪಡುವ ಮೊಹರಂ ಹಬ್ಬವು ಕೇವಲ ಧಾರ್ಮಿಕಆಚರಣೆಯಲ್ಲ; ಅದು ಸಾಮಾಜಿಕ ಸಾಮರಸ್ಯ, ಸಾಂಸ್ಕೃತಿಕ ಸಹಬಾಳ್ವೆ ಹಾಗೂ ಜನಪದ ಜೀವನದ ಬಹುತ್ವದ ಅಭಿವ್ಯಕ್ತಿಯಾಗಿದೆ.ವಿಶೇಷವಾಗಿ ಮುಳಗುಂದ ಪರಿಸರದಲ್ಲಿ ಮೊಹರಂ ಹಬ್ಬವು ಧರ್ಮ, ಜಾತಿ, ಮತ ಮತ್ತು...
ಶಕ್ತಿಪಾತ ವಿದ್ಯೆಯ ಹಠಯೋಗಿ, ತತ್ವಪದಕಾರ..
-ಮಂಜುನಾಥ ಡಿ ಡೊಳ್ಳಿನ ಕನ್ನಡ ನಾಡಿನಲ್ಲಿ ಹನ್ನೆರಡನೇ ನೇ ಶತಮಾನದ ವೈರಾಗ್ಯನಿಧಿ ,ಶೂನ್ಯ ಸಿಂಹಾಸನಾಧೀಶ ಅಲ್ಲಮಪ್ರಭುಗಳಿಂದ ಹಿಡಿದು, ಹದಿನೈದನೇ ಶತಮಾನದ ದಾಸರು,ಹದಿನೇಳನೇ ಶತಮಾನದ ನಿಜಗುಣ ಶಿವಯೋಗಿಗಳವರೆಗೆ. ಹತ್ತೊಂಬತ್ತನೇ ಶತಮಾನದ ಸಂತ ಶಿಶುನಾಳ ಶರೀಫರು,ಸದ್ಗುರು ಸಿದ್ಧಾರೂಢರಿಂದ ಮುಂದುವರೆದು ಕಡಕೋಳ...





















