ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

‘ನದಿ ದಾಟಿ ಬಂದವರು’ ಕಾದಂಬರಿಗೆ ಪ್ರಶಸ್ತಿ
‘ನದಿ ದಾಟಿ ಬಂದವರು’ ಕಾದಂಬರಿಗೆ ಪ್ರಶಸ್ತಿ

ಶಶಿಧರ ಹಾಲಾಡಿ ಅವರ ಮೂರನೆಯ ಕಾದಂಬರಿ "ನದಿ ದಾಟಿ ಬಂದವರು", ಇದು "ಕ್ರಿಯೇಟಿವ್ ಪುಸ್ತಕ ಪ್ರಶಸ್ತಿ"ಗೆ ಆಯ್ಕೆಯಾಗಿದೆ. ಕಾರ್ಕಳದ ಕ್ರಿಯೇಟಿವ್ ಪುಸ್ತಕ ಮನೆ ಘೋಷಿಸಿದ ಈ ಪ್ರಶಸ್ತಿಯು, 5,000 ರೂಪಾಯಿಗಳ ನಗದು ಪುರಸ್ಕಾರವನ್ನು ಒಳಗೊಂಡಿದೆ. 19.7.2026 ರಂದು ಕಾರ್ಕಳದಲ್ಲಿ ಪ್ರಶಸ್ತಿ ಸಮಾರಂಭ ನಡೆಯಲಿದ್ದು, ಅದೇ ಸಂದರ್ಭದಲ್ಲಿ...

read more
ಮತ್ತೆ ವಸಂತ: ನೆನಪುಗಳ ಮೆರವಣಿಗೆ
ಮತ್ತೆ ವಸಂತ: ನೆನಪುಗಳ ಮೆರವಣಿಗೆ

-ಕಿರಣ ಭಟ್ ನಾನು ಚಿಕ್ಕವನಾಗಿದ್ದ ಕಾಲದಲ್ಲಿ, ನಮ್ಮೂರ  ಕಡೆ, ಶಾಲಾ ಶಿಕ್ಷಕಿಯರನ್ನು ʼಬಾಯೋರುʼ ಅಂತ ಕರೀತಿದ್ರು. ಮುಂದೆ ಅದು ʼ ಅಕ್ಕೋರುʼ ಆಗಿ, ಕಾನ್ವೆಂಟುಗಳು ಬಂದ ಮೇಲೆ ʼಮಿಸ್‌ʼ ಆಗಿಹೋಗಿದೆ. ಇಂಥ ಕಾಲದಲ್ಲಿ, ಮೂರನೇತ್ತೆ ಕಲಿಯುವಾಗ ʼ ಅನಸೂಯಾಬಾಯಿʼ ಶಾಲೆಗೆ ಬಂದ್ರು. ಚಂದಕ್ಕೆ, ತೆಳ್ಳಗೆ, ಬೆಳ್ಳಗಿದ್ದ ಅವರು ಮೊದಲ...

read more
ಡಾ. ಸತ್ಯಮಂಗಲ ಮಹಾದೇವ ಅಂಕಣ – ಸಖ್ಯದ ಹಾಡು : ಅರ್ಥದ ಪಾಡು
ಡಾ. ಸತ್ಯಮಂಗಲ ಮಹಾದೇವ ಅಂಕಣ – ಸಖ್ಯದ ಹಾಡು : ಅರ್ಥದ ಪಾಡು

ಡಾ. ಸತ್ಯಮಂಗಲ ಮಹಾದೇವ ಅವರು ಕಾವ್ಯ, ವಿಮರ್ಶೆ ಹಾಗೂ ಸಂಶೋಧನಾ ಕ್ಷೇತ್ರಗಳಲ್ಲಿ ಸಕ್ರಿಯರಾಗಿದ್ದು 12ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಇವರ ಪ್ರಸಿದ್ಧ ಕವನ ಸಂಕಲನಗಳಾದ 'ಯಾರ ಹಂಗಿಲ್ಲ ಬೀಸುವ ಗಾಳಿಗೆ' ಮತ್ತು 'ಪಂಚವರ್ಣದ ಹಂಸ' ಕೃತಿಗಳಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಸೇರಿದಂತೆ ಹಲವು ಪ್ರತಿಷ್ಠಿತ ಪ್ರಶಸ್ತಿಗಳು...

read more
ಪುಸ್ತಕ ಅಂಕಣ – ಜ್ಞಾನದೀಪದ ಸಾಹಸ ಗಾಥೆ
ಪುಸ್ತಕ ಅಂಕಣ – ಜ್ಞಾನದೀಪದ ಸಾಹಸ ಗಾಥೆ

ಡಾ. ಶೈಲಜಾ ಎನ್ ಬಾಗೇವಾಡಿಯವರು ಮೂಲತಃ ಬಸವಣ್ಣನವರ ಜನ್ಮಸ್ಥಳ ಬಾಗೇವಾಡಿಯವರು. ವಿಜಯಪುರದ ಬಿ.ಎಲ್.ಡಿ.ಈ. ಶಿಕ್ಷಣ ಸಂಸ್ಥೆಯ ಮಹಿಳಾ ಕಾಲೇಜಿನಲ್ಲಿ ಸ್ನಾತಕ, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಎಸ್.ಎಲ್.ಭೈರಪ್ಪನವರ ಕಾದಂಬರಿಗಳ ವಸ್ತು ವಿನ್ಯಾಸ ಕುರಿತು ಪಿಎಚ್.ಡಿ ಅಧ್ಯಯನ...

read more
ನಾ ಕಂಡ ‘ಸತ್ಕುಲ ಪ್ರಸೂತರು’ 
ನಾ ಕಂಡ ‘ಸತ್ಕುಲ ಪ್ರಸೂತರು’ 

ಗುರುಪ್ರಸಾದ್ ಕಾಗಿನೆಲೆ ಅವರ ಕಾದಂಬರಿ 'ಸತ್ಕುಲ ಪ್ರಸೂತರು' ' ಅಂಕಿತ ಪುಸ್ತಕ' ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಯ ಕುರಿತು ಸಂಯುಕ್ತಾ ಪುಲಿಗಲ್ ಅವರ ಬರಹ ಇಲ್ಲಿದೆ. -ಸಂಯುಕ್ತಾ ಪುಲಿಗಲ್ ಸಾಮಾಜಿಕವಾಗಿ ಕರೆಯಲ್ಪಡುವ "ಮೇಲ್ಜಾತಿ"ಯಲ್ಲಿ ನಾನು ಹುಟ್ಟಿದ್ದೇನೆ. ನಮ್ಮ ತಾತ-ಮುತ್ತಾತಂದಿರು, ಹಾಗೆಯೇ ನಾನು ಮದುವೆಯಾಗಿ...

read more
ಗುಪ್ತಗಾಮಿನಿಯಾಗಿ ಹರಿಯುತ್ತಿರುವ ನೀಗೊನಿ
ಗುಪ್ತಗಾಮಿನಿಯಾಗಿ ಹರಿಯುತ್ತಿರುವ ನೀಗೊನಿ

ರವಿಕುಮಾರ್ ನೀಹ ಹೊಸ ಕಾದಂಬರಿ 'ನೀಗೊನಿ' 'ಆಕೃತಿ ಪುಸ್ತಕ' ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಯ ಲೇಖಕರ ಮಾತು ಇಲ್ಲಿದೆ. -ರವಿಕುಮಾರ್ ನೀಹ ಹ್ಯೂಯೆನ್‌ತ್ಸಾಂಗ್‌ನ ಸುತ್ತಾಟ ಕುತೂಹಲಕರ. ಏಷ್ಯಾಖಂಡದೊಳಗಿನ ಚೀನದ ಉತ್ತರಭಾಗದ ಹೊನೆನ್‌ಪ್ರಾಂತ್ಯದ ಕೌ-ಷಿಕ್ ಸಮೀಪದ ಮೆನ್-ಪಾಪ್-ಕು ಊರಿನಲ್ಲಿ ಜನಿಸಿದವ. ತನ್ನ ಮೂವತ್ತೈದನೇ...

read more
ನಾಳೆಗಳು ನಮ್ಮದಾಗಲಿ
ನಾಳೆಗಳು ನಮ್ಮದಾಗಲಿ

-ಸಂತೆಬೆನ್ನೂರು ಫೈಜ್ನಟ್ರಾಜ್ ಐಸ್ ಕ್ಯಾಂಡಿ ಹಳೆಯ ಸೈಕಲ್ಲಿನ ಕ್ಯಾರಿಯರ್ಮೇಲೆ ಮರದ ಪೆಟ್ಟಿಗೆಮಂಜುಗಡ್ಡೆ ಕೋಟೆಯಲ್ಲಿ ಬೆಚ್ಚಗೆ? ಕೂತ ಕ್ಯಾಂಡಿ ಐಸ್ ಗಳುನಾಭಿಯಿಂದ ಉಸಿರು ಹೊರ ಹಾಕಿತು..ತು ..ತೂ…ಅಂತ ಊದುವವನ ಬದುಕುತಣ್ಣಗಿದೆ ಒಂದು ಕ್ಯಾಂಡಿ ಒಂದು ರುಪಾಯಿಶಾಲೆ, ಜಾತ್ರೆ, ದೇವಸ್ಥಾನದ ಸುತ್ತ ಗಿರಕಿಪೆಟ್ಟಿಗೆ ತಳದಿಂದ...

read more
ಅಕ್ಕಮಹಾದೇವಿಯ ಚಿತ್ರ
ಅಕ್ಕಮಹಾದೇವಿಯ ಚಿತ್ರ

-ಪ್ರತಿಭಾ ನಂದಕುಮಾರ್ ಬರೆಯುವವರಿಗೆ ಒಂದು ಕಟ್ಟುಪಾಡಿದೆಅವರೇ ಹಾಕಿಕೊಂಡದ್ದುಕೂದಲ ರಾಶಿ ಅವಳ ಮೈತುಂಬ ಆವರಿಸಿಪೂರಾ ಮುಚ್ಚಿ ಮುಚ್ಚಿಬೆತ್ತಲು ಕಾಣದಂತೆ ಹೊದ್ದಿಸಿಕಾಮನ ಮುದ್ರೆಯ ಕಂಡುನಿಮಗೆ ನೋವಾದೀತೆಂದು ಮುಚ್ಚಿದೆಎಂದಳೆಂದು ಬರೆದುಯಾರಿಗೂ ನೋವಾಗದಂತೆ ತಿಳಿಯದು ಅವರಿಗೆಬತ್ತಲೆ ಎಂದರೆ ಬತ್ತಲಲ್ಲಕೂದಲ ಹೊದಿಕೆಯಲ್ಲಪಂಚಾಗ್ನಿಗೆ...

read more
ಗಾನ ಕೋಗಿಲೆ ಎಸ್ ಜಾನಕಿಯಮ್ಮನ ಸ್ಮರಣೆ
ಗಾನ ಕೋಗಿಲೆ ಎಸ್ ಜಾನಕಿಯಮ್ಮನ ಸ್ಮರಣೆ

-ಎಚ್ ಬಿ ದಿನೇಶ್ “ನಾವು ಅಗಲಿದ ನಂತರ ಜನರ ಮನಸ್ಸಿನಿಂದ ಮರೆತು ಹೋಗುತ್ತೇವೆ. ಏನೇ ಸಾಧಿಸಿದ್ದರೂ ಕಾಲ ಕ್ರಮೇಣ ಅದು ಮಸುಕಾಗುತ್ತದೆ. ಆದರೆ ಖ್ಯಾತ ಗಾಯಕರು, ಕಲಾವಿದರು ಎಂದಿಗೂ ಸಾಯುವುದಿಲ್ಲ. ಪ್ರತಿದಿನ ಬದುಕಿರುತ್ತಾರೆ. ಅವರ ಗಾಯನಕ್ಕಾಗಿ ನಾವು ಪ್ರತಿದಿನ ತಡಕಾಡುತ್ತೇವೆ " ಮಾಜಿ ಮುಖ್ಯಮಂತ್ರಿ ಆರ್ ಗುಂಡೂರಾವ್ ಅವರು ಸುಮಾರು...

read more
ಸಿರಿಕಂಠದ ಒಡತಿಗೆ ಇದು ಅಕ್ಷರದಾರತಿ
ಸಿರಿಕಂಠದ ಒಡತಿಗೆ ಇದು ಅಕ್ಷರದಾರತಿ

-ಕೆ ರಾಜಕುಮಾರ್ ಅಮರ ಗಾಯಕಿ ಎಸ್. ಜಾನಕಿ ಅವರಿಗೆ ನುಡಿತರ್ಪಣ:ಭಾರತ ಭೂಶಿರ ಮಂದಿರ ಸುಂದರಿ ಭುವನ ಮನೋಹರಿ ಕನ್ಯಾಕುಮಾರಿ ಇದು ಎಲ್ಲ ಕಾಲದ ಹಾಡು! ನೀವು ಓದಿದರೆ ಸಂತೋಷ; ನನಗೂ, ನಿಮಗೂ ಏಕಕಾಲಕ್ಕೆ! ಭಾರತ ಭೂಶಿರ ಮಂದಿರ ಸುಂದರಿಭುವನ ಮನೋಹರಿ ಕನ್ಯಾಕುಮಾರಿ: ಸರಳವಾದ ನಾಲಿಗೆ ನುಲಿಗೆ (TONGUE TWISTERಗೆ) ಪುಟ್ಟಣ್ಣ ಕಣಗಾಲ್...

read more
ಅಸಲಿಗೆ ಪಾವಿತ್ರ್ಯತೆ ಎಂದರೇನು?
ಅಸಲಿಗೆ ಪಾವಿತ್ರ್ಯತೆ ಎಂದರೇನು?

ಮೂಲ: ಮೆರ್ಸಿ ಮಾರ್ಗರೇಟ್‌ಕನ್ನಡಕ್ಕೆ: ಶಿವಕುಮಾರ್‌ ಕಂಪ್ಲಿ ಈ ನಡುವೆ, ನನ್ನ ದೇಹದೊಳಗಿಂದ ಒಂದು ನದಿ ಹುಟ್ಟಿ ಬಂದಿದೆಒಂದು ಕಾಡುನನ್ನ ದೇಹ ಮಂಡಲವನ್ನೆಲ್ಲಾ ಮೆಲ್ಲಗೆ ಆಕ್ರಮಿಸುತ್ತಿದೆ ಕೆಂಪು ರಕ್ತವನ್ನು ಮಾಯದಲ್ಲಿ ಹೊತ್ತು ಹೊರಟ ನದಿಎಷ್ಟು ಪವಿತ್ರವಾದುದೋ ನನಗೂ ತಿಳಿಯದುನನಗೆ ಪೂಜೆ ಮಾಡುವುದುಪ್ರಾರ್ಥನೆ ಮಾಡುವುದು ಹೇಗೋ...

read more
ಗಾನರೂಪಿ
ಗಾನರೂಪಿ

-ಗೀತಾ ದೊಡ್ಮನೆ ನಡೆ ನುಡಿ ನಿಷ್ಕಲ್ಮಷ, ಪರಿಶುಭ್ರ ಆಂತರ್ಯ,ಸರಳ, ಸುಂದರ-ಬಹಿರಂಗ ವ್ಯವಹಾರ,ಅಸ್ಖಲಿತ ಉಚ್ಚಾರ, ನಾದವೇ ಶೃಂಗಾರ.. ಹಣೆಯ ಮೇಲಿನ ಕುಂಕುಮವೋ, ವಿಭೂತಿಯೋ -ಯೋಗ-ಸಾಧಕಿಯಂಥ ದಿವ್ಯತೇಜ! ತಲೆ-ತಲಮಾರುಗಳ ತಣಿಸಿನಾದದೊರತೆಯಲಿ ಮಣಿಸಿತನ್ಮಯತೆಯಲಿ ಕುಣಿಸಿರಾಗದಲಿ ಜಗವೇ ನೆನೆವಂಥ ವಿರಾಗಿಯಂತೆ! ಒಂದು...

read more
ಲೋಕವೃಕ್ಷ ನಗುತ್ತಿದೆ
ಲೋಕವೃಕ್ಷ ನಗುತ್ತಿದೆ

-ಕೆ.ಎನ್.ಲಾವಣ್ಯ ಪ್ರಭಾ ವೃಕ್ಷೋ ರಕ್ಷತಿ ರಕ್ಷಿತಃ ಬಾಲ್ಯದಲ್ಲಿಮರದ ಕೊಂಬೆ ರೆಂಬೆಗೆಹಾರ್ಡ್‌ವೇರ್ ಅಪ್ಪ ಕಟ್ಟಿಕೊಟ್ಟಹಗ್ಗದುಯ್ಯಾಲೆಯಲ್ಲಿಹೂ ಹಣ್ಣು ಎಲೆ ಚಿಗುರುಗಳಜೊತೆಜೊತೆಗೇಜೀಕುತ್ತಿತ್ತು ಮಗು, ಬೆಕ್ಕು , ಹಕ್ಕಿಮರದ ಸ್ವಂತ ಅಂಗದಂತೆಯೇಅಂದು ಸಾಫ್ಟ್‌ವೇರ್ ಮಕ್ಕಳುಬೆಳೆದು ದೊಡ್ಡವರಾದೆವೆಂಬಕಿರೀಟ ತಲೆ ಮೇಲೆ ಹೊತ್ತು...

read more
ಬರುವುದೆಂದರೆ ಇದೇ ಇರಬೇಕು
ಬರುವುದೆಂದರೆ ಇದೇ ಇರಬೇಕು

-ಎಂ.ಎಸ್. ಪ್ರಕಾಶ್ ಬಾಬು ಬಂದೆ ಇಲ್ಲಿಯವರೆಗೆ ಬರುವುದೆಂದರೆ ಇದೇ ಇರಬೇಕುಬಂದೆ ಇಲ್ಲಿಯವರೆಗೆಬಂಡಣದ ಬದುಕಲ್ಲಿನಾ ಭಂಗುರವಾದೆ ಅಂಗಳದಲಿ ಅಂಬೇಗಾಲಿಟ್ಟುಆಡುತ್ತ ನೀ, ಸಿಂಬೆ ಮೇಲೆಕೊಡವನಿಟ್ಟುನೀರೆಯರು ಬರುವಾಗಇಟ್ಟ ಅಡಿಯನುಹಿಂದಿಟ್ಟು ನೋಡುಮುಂದಣದ ದಾರಿಕಂಡಾತು ಬರುವುದೆಂದರೆ ಇದೇ ಇರಬೇಕು ನನ್ನೊಡಲ ಭಾವವಿದನುಹಿಗ್ಗೀಸಿ...

read more
ಗೀತಾಂಜಲಿ ಕವಿತೆಗಳಿಂದ  ಆರ್ದ್ರಗೊಂಡ ಮನಸ್ಸು..
ಗೀತಾಂಜಲಿ ಕವಿತೆಗಳಿಂದ  ಆರ್ದ್ರಗೊಂಡ ಮನಸ್ಸು..

ಡಾ ಎಚ್ಎಸ್ ಅನುಪಮಾ ಕನ್ನಡಕ್ಕೆ ಅನುವಾದಿಸಿದ 'ಗೀತಾಂಜಲಿ ಕವಿತೆಗಳು' 'ಲಡಾಯಿ' ಪ್ರಕಾಶನ ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಯ ಕುರಿತ ಸುಧಾ ಹಡಿನಬಾಳ ಅವರ ಒಂದು ಬರಹ ಇಲ್ಲಿದೆ. -ಸುಧಾ ಹಡಿನಬಾಳ ನಮ್ಮ ನಡುವಿನ ಬೆರಗು,  ಬೆಳಕು ಡಾಕ್ಟರ್ ಅನುಪಮಾ  ಮೇಡಂ ಆಸ್ಪತ್ರೆಗೆ ಹೋದಾಗಲೆಲ್ಲ ಹೊಸದಾಗಿ ಪ್ರಕಟಿತವಾದ ತಮ್ಮ ಪುಸ್ತಕಗಳನ್ನು...

read more
ಶಿವ: ಕಾಡುವ ಚಿತ್ರಗಳು
ಶಿವ: ಕಾಡುವ ಚಿತ್ರಗಳು

ಕಲಾವಿದ ಕೆ ಟಿ ಶಿವಪ್ರಸಾದ್ ಅವರ ಬದುಕು, ಕಲಾಕೃಷಿ, ಹೋರಾಟ ಮತ್ತು ಸಾಧನೆಯನ್ನು ಕುರಿತು ಕೆ ಪುಟ್ಟಸ್ವಾಮಿ ಅವರ ಸಂಪಾದಕತ್ವದ 'ಕಲ್ಲರಳಿ ಹೂವ್ವಂತೆ' 'ಅಭಿನವ ಪ್ರಕಾಶನ' ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿ ಕುರಿತು ಪ.ಸ. ಕುಮಾರ್ ಅವರು ಬರೆದ ಬರಹ ಇಲ್ಲಿದೆ -ಪ.ಸ. ಕುಮಾರ್ ನದಿದಂಡೆಯಲ್ಲಿ ಹರಿವ ನೀರೊಳಗೆ ಇಳಿಬಿಟ್ಟ...

read more
ನಡುರಾತ್ರಿಯ ಕೆಟ್ಟ ಕನಸುಗಳೂ
ನಡುರಾತ್ರಿಯ ಕೆಟ್ಟ ಕನಸುಗಳೂ

-ಸಾಮಂತ್ರಿ ಜ್ಯೋತಿ ಒಂಟಿ ಹೆಣ್ಣುಗಳಿಗೆ ಬರುವನಡುರಾತ್ರಿಯ ಕೆಟ್ಟ ಕನಸುಗಳೂಎರಡು ನಿಮಿಷಕ್ಕಿಂತ ಹೆಚ್ಚುಎದೆಬಡಿತ ಏರಿಸಲಾರವು..ಎಲ್ಲದರ ಆಯಸ್ಸೂ ಕ್ಷಣಿಕವೆಂದುನಂಬುವಂತೆ ಅವರನ್ನ ಶಿಕ್ಷಿಸಲಾಗಿದೆ.. ಮಧ್ಯರಾತ್ರಿಗಳು ಎಂದಿಗೂಆಪ್ತವಲ್ಲದದವರಿಗೆ ಮಳೆಗಾಲಅಕ್ಷರಶಃ ಶಾಪ!ಇಡೀ ಜಗತ್ತಲ್ಲಿ ಧರ್ಮ ತುಳುಕುತಿದೆಹಿಡಿಬೊಗಸೆ...

read more

Pin It on Pinterest

Share This