ಜರ್ಮನಿಯಿಂದ ಪ್ರೊ ವಿವೇಕ ರೈ ಲೇಖನಗಳು

ಮಾದೇಶ್ವರ ಬೆಟ್ಟದಿಂದ ಮಂಜಿನ ಬೆಟ್ಟಕ್ಕೆ..

ಮಾದೇಶ್ವರ ಬೆಟ್ಟದಿಂದ ಮಂಜಿನ ಬೆಟ್ಟಕ್ಕೆ..

ಜರ್ಮನಿಯಿಂದ ಪ್ರೊ ಬಿ ಎ ವಿವೇಕ ರೈ- ಮೂರು ವಾರಗಳೇ ಸಂದುವು ನನ್ನ ಬ್ಲಾಗಿಲೊಳಗೆ  ಪ್ರವೇಶಮಾಡದೆ. ಈ ಬಾರಿ ಜರ್ಮನಿಯಿಂದ ಊರಿಗೆ ಬಂದವನಿಗೆ ಮಂಗಳೂರಿನ ಮಳೆ -ಸೆಕೆಗಳ ಮಧುರ ದಾಂಪತ್ಯದಲ್ಲಿ ಹೆಚ್ಚು ಕೆಲಸ ಮಾಡಲು ಆಗಲಿಲ್ಲ.ಮಂಗಳೂರಲ್ಲಿ ಮೊಗ್ಲಿಂಗ್ ,ಕೊಲ್ಕತ್ತಾದಲ್ಲಿ ಕುವೆಂಪು ಸೆಮಿನಾರ್ ಗಳು ತೃಪ್ತಿ ಕೊಟ್ಟುವು. ಮಂಗಳೂರಲ್ಲಿ ‘ಅಬ್ಬಕ್ಕ ಸಂಕಥನ’ ಪುಸ್ತಕ ಬಿಡುಗಡೆ  ಕಾರ್ಯಕ್ರಮದಲ್ಲಿ ಭಾಗವಹಿಸಿ  ಕೆಲವು ಭಿನ್ನ ಮಾತುಗಳನ್ನು ಹೇಳಲು ಅವಕಾಶ  ದೊರೆಯಿತು.ಅಕ್ಟೋಬರ ಏಳರಂದು ಪುತ್ತೂರು ಬಳಿಯ ಸವಣೂರಿನಲ್ಲಿ ತುಳು ಸಮ್ಮೇಳನದಲ್ಲಿ ಮೊದಲ ಮಾತುಗಳನ್ನು ಆಡಿ ,ಅದರ […]

ಮತ್ತಷ್ಟು ಓದಿ
Gandhi ‘ಕವನಗಳು’..

Gandhi ‘ಕವನಗಳು’..

ಜರ್ಮನಿಯಿಂದ ಪ್ರೊ ಬಿ ಎ ವಿವೇಕ ರೈ- English translations of two Kannada poems on Mahatma Gandhi ,in  memory of ‘Gandhi Jayanthi’ (Birthday) on 2nd October from Prof:B A Vivekarai ‘s blog. Poem by Kuvempu Poem : ‘Mahatma Gandhi’ . Translated into English : Chandrashekar B. Published in ‘Selected Poems of Kuvempu MAHATMA  GANDHI Amidst the sacrificial […]

ಮತ್ತಷ್ಟು ಓದಿ
ಕನ್ನಡದ ಮಾನ ಎತ್ತರಿಸಿದ ಹಾಮಾನಾ..

ಕನ್ನಡದ ಮಾನ ಎತ್ತರಿಸಿದ ಹಾಮಾನಾ..

ಜರ್ಮನಿಯಿಂದ ಪ್ರೊ ಬಿ ಎ ವಿವೇಕ ರೈ- ಮೊನ್ನೆ ಭಾನುವಾರ (ಸಪ್ಟಂಬರ ೨೫) ಬೆಂಗಳೂರಿನ ‘ಸಿರಿಸಂಪಿಗೆ’ಯಲ್ಲಿ ಚಂದ್ರಶೇಖರ ಕಂಬಾರರನ್ನು ಕಾಣಲು ಹೋದಾಗ ಅಲ್ಲಿ ಗೆಳೆಯ ಬರಗೂರು ರಾಮಚಂದ್ರಪ್ಪ ,ಹಿರಿಯ ಜಾನಪದ ಜೀವಿ ಗೊ.ರು.ಚನ್ನಬಸಪ್ಪ ಸಿಕ್ಕಿದರು.ಕಂಬಾರರಿಗೆ ಜ್ಞಾನಪೀಠ ಪ್ರಶಸ್ತಿ ಬಂದ ಸಂದರ್ಭದಲ್ಲಿ ಇಡೀ ಕನ್ನಡ ನಾಡಿನ ಜನರು ಸಂಭ್ರಮಿಸಿದ ಬಗೆಯ ಬಗ್ಗೆ ಮಾತಾಡಿಕೊಂಡೆವು.ಸೈದ್ಧಾಂತಿಕ ಮತ್ತು ವ್ಯಕ್ತಿಗತ ಭಿನ್ನತೆಗಳನ್ನು ಒಂದು ಕ್ಷಣ ಬದಿಗಿಟ್ಟು ಕನ್ನಡದ ಸಾಹಿತಿಗಳು ಮತ್ತು ಎಲ್ಲ ವರ್ಗದ ಕನ್ನಡಿಗರು ಸಂತೋಷ ಪ್ರಕಟಿಸಿದ ,ಮಾಧ್ಯಮಗಳು ವಿಭಿನ್ನ ಕಾರ್ಯಕ್ರಮಗಳ ಮೂಲಕ […]

ಮತ್ತಷ್ಟು ಓದಿ
ಮರೆತೇನಂದರ ಮರೆಯಲಿ ಹೆಂಗಾ…

ಮರೆತೇನಂದರ ಮರೆಯಲಿ ಹೆಂಗಾ…

ಜರ್ಮನಿಯಿಂದ ಪ್ರೊ ಬಿ ಎ ವಿವೇಕ ರೈ- ೧೯೮೯.ಮಂಗಳೂರು ವಿಶ್ವ ವಿದ್ಯಾನಿಲಯದಲ್ಲಿ .ಎಂ.ಐ.ಸವದತ್ತಿ ಅವರು ಕುಲಪತಿ ಆಗಿದ್ದ ಕಾಲ.ನಾನು ಆಗ ಅಲ್ಲಿ ಕನ್ನಡ ವಿಭಾಗದ ಮುಖ್ಯಸ್ಥನಾಗಿದ್ದೆ.ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ರಂಗಕಲೆಗಳ ಅಧ್ಯಯನ ಕೇಂದ್ರ ಆಗಬೇಕು ಎಂಬ ಒತ್ತಾಸೆಯನ್ನು ಕೊಟ್ಟವರು ಆಗ ನಮ್ಮಲ್ಲಿ ಸೆನೆಟ್ ಸದಸ್ಯರಾಗಿದ್ದ ರಂಗಭೂಮಿ ನಿರ್ದೇಶಕ ಪ್ರೊ.ಉದ್ಯಾವರ ಮಾಧವಾಚಾರ್ಯ.ಕುಲಪತಿಗಳು ನನ್ನ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲು ಹೇಳಿದರು.ನಾನು ಬಿ.ವಿ.ಕಾರಂತ,ಕೆ.ವಿ.ಸುಬ್ಬಣ್ಣ ಮತ್ತು ಚಂದ್ರಶೇಖರ ಕಂಬಾರ ಅವರ ಹೆಸರುಗಳನ್ನು ಕೊಟ್ಟೆ .’ಇವರೆಲ್ಲಾ ನಮ್ಮ ಸಭೆಗಳಿಗೆ ಬರುತ್ತಾರಾ?’ಎನ್ನುವ ಸಂಶಯ ಕುಲಪತಿಗಳಿಗೆ ಇತ್ತು.’ನಾನು ಕರೆಸುತ್ತೇನೆ  ‘ಎಂದು ಅವರಿಗೆ […]

ಮತ್ತಷ್ಟು ಓದಿ
ಕೊಲ್ಕತ್ತಾದಲ್ಲಿ ಕುವೆಂಪು..

ಕೊಲ್ಕತ್ತಾದಲ್ಲಿ ಕುವೆಂಪು..

ಜರ್ಮನಿಯಿಂದ ಪ್ರೊ ಬಿ ಎ ವಿವೇಕ ರೈ- ಕನ್ನಡದ ಯುಗದ ಕವಿ ಕುವೆಂಪು (೨೯ ದಶಂಬರ ೧೯೦೪-೧೦ ನವಂಬರ ೧೯೯೪ )  ಅವರು ತಮ್ಮ ಜೀವಮಾನದಲ್ಲಿ ಕರ್ನಾಟಕದಿಂದ ಹೊರಗೆ ಪ್ರಯಾಣ ಮಾಡಿದ್ದು ಎರಡೇ ಬಾರಿ. ಮೊದಲನೆಯದು ೧೯೨೯ರಲ್ಲಿ ಕಲ್ಕತ್ತಾಕ್ಕೆ ಪ್ರಯಾಣ.ಅಲ್ಲಿ ಬೇಲೂರು ರಾಮಕೃಷ್ಣ ಮಠದಲ್ಲಿ ಸ್ವಾಮಿ ಶ್ರದ್ಧಾನಂದರಿಂದ ಮಂತ್ರ ದೀಕ್ಷೆ ಪಡೆದದ್ದು. ಎರಡನೆಯದು ಜ್ಞಾನಪೀಠ ಪ್ರಶಸ್ತಿ ಸ್ವೀಕರಿಸಲು ಎಲ್ಲ ಆಪ್ತರ ಒತ್ತಾಯದ ಮೇಲೆ ದೆಹಲಿಗೆ ಹೋದದ್ದು ೧೯೬೮.ಅವರ ಕಲ್ಕತ್ತಾದ ಭೇಟಿಯ ವೇಳೆಗೆ ಅವರಿಗೆ ಸುಮಾರು ಇಪ್ಪತ್ತೈದು ವರ್ಷ […]

ಮತ್ತಷ್ಟು ಓದಿ
ನೀರಿನಂತೆ ಹರಿಯಲು ಕಲಿಸಿದ ಪರಿಯಾಲ್ತಡ್ಕ

ನೀರಿನಂತೆ ಹರಿಯಲು ಕಲಿಸಿದ ಪರಿಯಾಲ್ತಡ್ಕ

ಜರ್ಮನಿಯಿಂದ ಪ್ರೊ ಬಿ ಎ ವಿವೇಕ ರೈ- ಪ್ರತೀ ವರ್ಷ ಶಿಕ್ಷಕರ ದಿನಾಚರಣೆ ಬಂದಾಗಲೂ ನನ್ನ ಕೆಲವು ಹಳೆಯ ವಿದ್ಯಾರ್ಥಿಗಳು ಸಂದೇಶ ಕಳುಹಿಸುತ್ತಾರೆ.ನಿವೃತ್ತಿ -ಪ್ರವೃತ್ತಿ ಗಳ ನಡುವೆ ಈಗಲೂ ಶಿಕ್ಷಕನಾಗಿ ಇರುವ ನಾನು ನನ್ನ ಮೊದಲ ಶಿಕ್ಷಣ ,ಪಾಠಶಾಲೆ ಮತ್ತು ಶಿಕ್ಷಕರನ್ನು ನೆನಪಿಸಿಕೊಳ್ಳುತ್ತೇನೆ.ಆ ಮೊದಲ ಪಾಠಶಾಲೆ ಇಲ್ಲದಿರುತ್ತಿದ್ದರೆ ನಾನು ಏನಾಗಿರುತ್ತಿದ್ದೆ ಎಂದು ಯೋಚಿಸಲೂ ಸಾಧ್ಯವಾಗದೆ ಮಂಕಾಗುತ್ತೇನೆ.ಅರುವತ್ತೈದು ವರ್ಷಗಳ ನನ್ನ ಬದುಕಿನ ಎಲ್ಲ ಮಜಲುಗಳಲ್ಲೂ ಮೊದಲನೆಯ ಈ ಮಜಲು ನೀರಿನ ಒಸರಿನ ಬತ್ತದ ಒಂದು ಊಟೆಯಂತೆ ನನಗೆ ಜೀವಜಲವನ್ನು […]

ಮತ್ತಷ್ಟು ಓದಿ
ಕಾಫ್ಕ ಪಣಂಬೂರಿಗೆ ಬಂದ ಹಾಗೆ

ಕಾಫ್ಕ ಪಣಂಬೂರಿಗೆ ಬಂದ ಹಾಗೆ

ಜರ್ಮನಿಯಿಂದ ಪ್ರೊ ಬಿ ಎ ವಿವೇಕ ರೈ- ಮಂಗಳೂರಿನಿಂದ ಪ್ರಕಟವಾಗುತ್ತಿದ್ದ ‘ಮುಂಗಾರು’ ಕನ್ನಡ ದಿನಪತ್ರಿಕೆಯ ‘ಗಿಳಿಸೂವೆ ‘ ಎಂಬ ಹೆಸರಿನ ನನ್ನ  ಅಂಕಣದಲ್ಲಿ ಹದಿನೇಳು ವರ್ಷಗಳ ಹಿಂದೆ ,೨೯.೫.೧೯೯೪ರನ್ದು ಪ್ರಕಟವಾದ   ಲೇಖನ -’ ಕಾಫ್ಕ ಪಣಂಬೂರಿಗೆ ಬಂದ ಹಾಗೆ’. ತುಳುವಿನಲ್ಲಿ ಜನಪ್ರಿಯ ಆಗಿರುವ ಒಂದು ಗಾದೆ :’ಎಂಕು ಪಣಂಬೂರುಗ್ ಪೋಯಿ ಲೆಕ್ಕೋ ‘( ಎಂಕು ಪಣಂಬೂರಿಗೆ ಹೋದ ಹಾಗೆ). ಆ ಗಾದೆಯ ಸನ್ನಿವೇಶ ,ವ್ಯಂಗ್ಯ ಬೇರೆ.ಅದರ ಧಾಟಿಯಲ್ಲಿ ವಿಷಾದ ವ್ಯಂಗ್ಯದ ಹೇಳಿಕೆಯಾಗಿ ಈ ಲೇಖನ ಬರೆದಿದ್ದೆ.ಈ […]

ಮತ್ತಷ್ಟು ಓದಿ
ಮೇಲೊಂದು ಗರುಡ ಹಾರುತಿಹುದು..

ಮೇಲೊಂದು ಗರುಡ ಹಾರುತಿಹುದು..

–ಬಿ ಎ ವಿವೇಕ ರೈ ಕನ್ನಡದ ಹಿರಿಯ ಕವಿ ಪು.ತಿ.ನರಸಿಂಹಾಚಾರ್  ಅವರು ೧೯೪೭ರಲ್ಲಿ ಬರೆದ ಒಂದು ಮಹತ್ವದ ಕವನ – ‘ನೆರಳು’.  ಗಾಂಧೀಜಿಯನ್ನು ಗರುಡನ ರೂಪಕದ ಮೂಲಕ ವಿವರಿಸುತ್ತಾ ಅವರ ಪ್ರಭಾವದ ‘ನೆರಳು’  ಭೂಮಿಯಲ್ಲಿ ಚಲಿಸುವ ವರ್ಣನೆ ಆ ಕವನದಲ್ಲಿ ಇದೆ. ಇವತ್ತು ಗಾಂಧಿ ಅವರ ಆದರ್ಶ ,ಮೌಲ್ಯಗಳು ಬಹುತೇಕ ಕಣ್ಮರೆ ಆಗಿವೆ. ಈಗ ಗರುಡ ಇಲ್ಲ ಅಷ್ಟೇ ಅಲ್ಲ, ಗರುಡನ ನೆರಳೂ ಕಣ್ಮರೆಯಾಗಿದೆ.  ’ಅದಕೋ ಅದರಿಚ್ಚೆ ಹಾದಿ, ಇದಕು ಹರಿದತ್ತ ಬೀದಿ’ ಎನ್ನುವ ಪುತಿನ ಕವನದ […]

ಮತ್ತಷ್ಟು ಓದಿ
ಮಾಯಿನ್ ನದಿಯ ದಂಡೆಯಲ್ಲಿ ….

ಮಾಯಿನ್ ನದಿಯ ದಂಡೆಯಲ್ಲಿ ….

ವ್ಯೂರ್ತ್ಸ್ ಬುರ್ಗ್ ನಗರದ ನಡುವೆ ಹರಿಯುವ ಮಾಯಿನ್ ನದಿಯ ದಂಡೆಯಲ್ಲಿ ವಿಹಾರಕ್ಕೆ ನಡೆದಾಡುವುದು ಕಳೆದ ಸುಮಾರು ಎರಡು ವರ್ಷಗಳಿಂದ ನನಗೆ ನೆಚ್ಚಿನ ಹವ್ಯಾಸ.ಹವೆ ಚೆನ್ನಾಗಿದ್ದರೆ ಸಂಜೆ ಆಯಿತೆಂದರೆ ಮಕ್ಕಳಿಂದ ತೊಡಗಿ  ಮುದುಕರ ವರೆಗೆ ಎಲ್ಲ ವಯಸ್ಸು ವರ್ಗ ಅಭಿರುಚಿಯವರು ಅಲ್ಲಿ ಸುತ್ತಾಡುತ್ತಾರೆ. ಮಾಯಿನ್ ನದಿಗೆ ಅಡ್ಡಲಾಗಿ ಇರುವ, ನಗರದ ಎರಡು ಪಕ್ಕಗಳನ್ನು ಜೋಡಿಸುವ ಐದು ಸೇತುವೆಗಳು ಇವೆ . ಇವುಗಳಲ್ಲಿ ಅತಿ ಹಳೆಯದು ಮತ್ತು ಪ್ರವಾಸಿಗಳ ಆಕರ್ಷಣೆಯದ್ದು -‘ ಹಳೆಯ ಮಾಯಿನ್ ಸೇತುವೆ’ ( Alte Main […]

ಮತ್ತಷ್ಟು ಓದಿ
ಶೇಕ್ಸ್ ಪಿಯರ್ ನಾಟಕ ಪ್ರದರ್ಶನ :’ ಏನೂ ಇಲ್ಲದ ಕುರಿತು ಏನೋ ಇದೆ ‘

ಶೇಕ್ಸ್ ಪಿಯರ್ ನಾಟಕ ಪ್ರದರ್ಶನ :’ ಏನೂ ಇಲ್ಲದ ಕುರಿತು ಏನೋ ಇದೆ ‘

ಮೊನ್ನೆ ಮಂಗಳವಾರ ,ಜುಲೈ ಹನ್ನೆರಡರಂದು ವ್ಯೂರ್ತ್ಸ್ ಬುರ್ಗಿನಲ್ಲಿ ಶೇಕ್ಸ್ ಪಿಯರ್ ನ ‘ Much Ado About Nothing’ ನಾಟಕ ಪ್ರದರ್ಶನ ಇತ್ತು. TNT Theatre ADG Europe ತಂಡದವರು TNT Theatre Britain ನವರು Paul Stebbings ನಿರ್ದೇಶಿಸಿ ಸಿದ್ಧಪಡಿಸಿದ ಈ ನಾಟಕವನ್ನು ವ್ಯೂರ್ತ್ ಬುರ್ಗಿನ ಐತಿಹಾಸಿಕ ಅರಮನೆ ‘ರೆಸಿಡೆನ್ಜ್ ‘ ನ ಹಿಂಭಾಗದ ತೋಟದಲ್ಲಿ ಪ್ರದರ್ಶಿಸಿದರು.ನಮ್ಮ ಗೆಸ್ಟ್ ಹೌಸ್ ಸೌಹಾರ್ದ ತಂಡದ ಅಂಗೆಲಿಕಾ ಅವರು ಇಮೈಲ್ ಮಾಡಿ ನಾಟಕ ಪ್ರದರ್ಶನದ ಸುದ್ದಿ ತಿಳಿಸಿದಾಗ ,ಒಂದು […]

ಮತ್ತಷ್ಟು ಓದಿ
ಬೀದಿ ಗುಡಿಸುವ ಜಾಡಮಾಲಿಗಳು

ಬೀದಿ ಗುಡಿಸುವ ಜಾಡಮಾಲಿಗಳು

ಹೆರ್ತ ಮುಲ್ಲರ್ (ಜ.೧೯೫೩)ರೊಮಾನಿಯದಲ್ಲಿ ಜನಿಸಿದ ಜರ್ಮನ್ ಲೇಖಕಿ. ಕಾದಂಬರಿ,ಕತೆ,ಕವನ,ಪ್ರಬಂಧ -ಅವಳ ಸಾಹಿತ್ಯ ಬರವಣಿಗೆಯ ಪ್ರಮುಖ ಹೆಜ್ಜೆಗುರುತುಗಳು .ರೊಮಾನಿಯದಲ್ಲಿ ಜರ್ಮನ್ ಭಾಷೆಯ ‘ದ್ವೀಪ’ದಂತಿರುವ ಬನತ್ ಪ್ರದೇಶದಲ್ಲಿ ಜನಿಸಿದ ಮತ್ತು ಬೆಳೆದ ಹೆರ್ತ ,ಕಮ್ಯೂನಿಸ್ಟ್ ರೊಮಾನಿಯಾದ ನಿಕೊಲೆ ಚೋಚ್ಯು ನ ಆಡಳಿತದ ಬರ್ಬರತೆ ಮತ್ತು ಹಿಂಸೆಯನ್ನು ಕಂಡು ಅನುಭವಿಸಿ ,ಅದನ್ನು ವಿರೋಧಿಸಿ ಕೃತಿಗಳನ್ನು ರಚಿಸಿದಳು.ಅವಳ ಹೆಚ್ಚಿನ ಬರಹಗಳು ,ರೊಮಾನಿಯಾದ ಬನತ್ ನಲ್ಲಿನ ಜರ್ಮನ್ ಅಲ್ಪಸಂಖ್ಯಾತರ ದೃಷ್ಟಿ ಕೋನದ ಬಿಂಬಗಳಾಗಿವೆ. ಅವಳ ೨೦೦೯ರ ಒಂದು ಕಾದಂಬರಿ ‘ನಾನು ಪಡೆದಿರುವುದೆಲ್ಲ,ನಾನು ಕೊಂಡೊಯ್ಯುತ್ತೇನೆ ನನ್ನ […]

ಮತ್ತಷ್ಟು ಓದಿ
ಬ್ರೆಕ್ಟ್ ನೆನಪಿನ ಅಂಗಳದಲ್ಲಿ..

ಬ್ರೆಕ್ಟ್ ನೆನಪಿನ ಅಂಗಳದಲ್ಲಿ..

ಬರ್ಲಿನ್ ನಲ್ಲಿ ಒಂದು ದಿನ -ಬ್ರೆಕ್ಟ್ ರಂಗಮಂದಿರದಲ್ಲಿ ಬ್ರೆಕ್ಟ್ ನೆನಪಿನ ಅಂಗಳದಲ್ಲಿ ಬರ್ಲಿನ್ ನಲ್ಲಿ ಇರುವ ಬ್ರೆಕ್ಟ್ ರಂಗಮಂದಿರವೆಂದೇ ಪ್ರಸಿದ್ಧವಾಗಿರುವ ‘ಬರ್ಲಿನರ್ ಎನ್ ಸೇಮ್ಬ್ ಲ್’ ( ಜರ್ಮನ್ ಭಾಷೆಯಲ್ಲಿ ‘ಬೆರ್ಲಿನೆರ್ ಎನ್ಸೆಮ್ಬ್ಲೆ’) ಯನ್ನು ನಾನು ಮೊದಲು ನೋಡಿದ್ದು ೧೯೯೩ರ ಸಪ್ಟಂಬರದಲ್ಲಿ. ಪೀಟರ್ ಬ್ರೂಕ್ ನ ಫ್ರೆಂಚ್ ನಾಟಕ L’homme qui ವನ್ನು ಬರ್ಲಿನರ್ ಎನ್ ಸೇಮ್ಬ್ ಲ್ ನಲ್ಲಿ ಸಪ್ಟಂಬರ ೯ರ೦ದು . ಮತ್ತೆ ಮೊನ್ನೆ ಜೂನ್ ೧೩ರನ್ದು ಬರ್ಲಿನ್ ನಲ್ಲಿ ಇದ್ದಾಗ ನನ್ನ ಮೊದಲ […]

ಮತ್ತಷ್ಟು ಓದಿ
ಮತ್ತೆ ಮತ್ತೆ ಕರ್ನಾಟಕ..

ಮತ್ತೆ ಮತ್ತೆ ಕರ್ನಾಟಕ..

ಜರ್ಮನಿಯಿಂದ ಪ್ರೊ ಬಿ ಎ ವಿವೇಕ ರೈ ಕಳೆದ ಆರು ದಿನಗಳಿಂದ ವ್ಯೂರ್ತ್ಸ್ ಬುರ್ಗ್ ನಿಂದ ಹೊರಗೆ ಹಂಬುರ್ಗ್, ಬರ್ಲಿನ್ ಸುತ್ತಾಡಿ ಈ ದಿನ ಸಂಜೆ ಮತ್ತೆ ಇಲ್ಲಿಗೆ ಬಂದೆ. ಇಲ್ಲಿನ ವಿವಿ ಅತಿಥಿಗೃಹದಲ್ಲಿ ತಮ್ಮ ನಾಡು ದೇಶಗಳ ಬಗ್ಗೆ ಪರಿಚಯಿಸುವ ಸರಣಿಯಲ್ಲಿ ಈ ದಿನ ಸಂಜೆ ನನ್ನ ಸರದಿ. ನಾನು ಕರ್ನಾಟಕದ ಬಗ್ಗೆ ದೃಶ್ಯ ದಾಖಲೆಗಳೊಂದಿಗೆ ವಿವರಗಳನ್ನು ಕೊಟ್ಟೆ. ಅನೇಕ ದೇಶಗಳ ತಜ್ಞರು ಸಂಶೋಧಕರು ಸೇರಿದ್ದು, ಕರ್ನಾಟಕದ ಬಗ್ಗೆ ಆಸಕ್ತಿ ತಾಳಿದ್ದು ನನಗೆ ಸಂತಸ ತಂದಿತು. […]

ಮತ್ತಷ್ಟು ಓದಿ
ಅದರಲ್ಲಿ ಲಿಂಗದೇವರು ಹಳೆಮನೆ ಅವರ ಸಂದರ್ಶನ ಕೂಡಾ ಇತ್ತು..

ಅದರಲ್ಲಿ ಲಿಂಗದೇವರು ಹಳೆಮನೆ ಅವರ ಸಂದರ್ಶನ ಕೂಡಾ ಇತ್ತು..

ಜರ್ಮನಿಯಿಂದ ಪ್ರೊ ಬಿ ಎ ವಿವೇಕ ರೈ ಡಾ. ರೈನೆರ್ ಲೋತ್ಜ್ ಜರ್ಮನ್ ಭಾಷೆ ಮತ್ತು ಸಾಹಿತ್ಯದ ಅಧ್ಯಾಪಕರಾಗಿ ಬಹಳ ವರ್ಷ ಕೆಲಸಮಾಡಿದವರು. ಭಾರತದೊಂದಿಗೆ ದೀರ್ಘಕಾಲದಿಂದ ನಿಕಟ ಸಂಪರ್ಕ ಹೊಂದಿರುವವರು. ದೆಹಲಿಯ ಜವಹರಲಾಲ್ ವಿಶ್ವವಿದ್ಯಾಲಯದಲ್ಲಿ ಬಹಳ ವರ್ಷ ಜರ್ಮನ್ ಭಾಷೆ -ಸಾಹಿತ್ಯ ಬೋಧಿಸಿದವರು. ಮ್ಯಾಕ್ ಮುಲ್ಲರ್ ಭವನ ಸಹಿತ ಅನೇಕ ಸಂಸ್ಥೆಗಳಲ್ಲಿ ದೆಹಲಿಯಲ್ಲಿ ಸುಮಾರು ಇಪ್ಪತೈದು ವರ್ಷ ವಾಸಮಾಡಿದವರು. ಈಗಲೂ ವರ್ಷದಲ್ಲಿ ಮೂರು ತಿಂಗಳು ಭಾರತದಲ್ಲಿ ಇರುತ್ತಾರೆ. ಅವರ ಪತ್ನಿ ದೆಹಲಿಯಲ್ಲಿ ಹಿಂದಿ ಎಂಎ ಮತ್ತು ಪಿ […]

ಮತ್ತಷ್ಟು ಓದಿ
ಹಳೆಮನೆ ಇಲ್ಲದೆ ಜರ್ಮನಿ ಮೂಕ

ಹಳೆಮನೆ ಇಲ್ಲದೆ ಜರ್ಮನಿ ಮೂಕ

ಜರ್ಮನಿಯಿಂದ ಪ್ರೊ ಬಿ ಎ ವಿವೇಕ ರೈ ಗೆಳೆಯ ಲಿಂಗದೇವರು ಹಳೆಮನೆ ಇನ್ನಿಲ್ಲ ಎಂಬ ಸುದ್ದಿಯನ್ನು ಈದಿನ ‘ಅವಧಿ’ಯಲ್ಲಿ ಓದಿದಾಗ ನಂಬುವುದು ಕಷ್ಟ ಆಯಿತು, ಗ್ರಹಿಸಿಕೊಳ್ಳಲು ಸಂಕಷ್ಟ ಆಯಿತು.ಇನ್ನುಮೂರು ವಾರಗಳಲ್ಲಿ ಅವರು ಇಲ್ಲಿಗೆ -ಜರ್ಮನಿಯ ವ್ಯೂರ್ತ್ಸ್ ಬುರ್ಗ್ ಗೆ ಬರುವವರಿದ್ದರು. ಜುಲೈ ಒಂದರಿಂದ ಹತ್ತರವರೆಗೆ ವ್ಯೂರ್ತ್ಸ್ ಬುರ್ಗ್ ವಿಶ್ವವಿದ್ಯಾಲಯದಲ್ಲಿ ,ಇಲ್ಲಿ ಹಿಂದೆ ಬಂದು ಅಧ್ಯಾಪನ ಮಾಡಿದ ಬೇರೆ ಬೇರೆ ದೇಶಗಳ ಪ್ರಾಧ್ಯಾಪಕ/ತಜ್ಞರ ಸಮಾವೇಶ ಏರ್ಪಾಡಾಗಿತ್ತು. ಈ ವಿದ್ವಾಂಸರಲ್ಲಿ ಹಳೆಮನೆಯವರ ಹೆಸರು ಇತ್ತು. ಅಲುಮಿನಿ ,ಅಂದರೆ -ಹಿಂದಿನ ಟ್ಯೂಟಾರ್ […]

ಮತ್ತಷ್ಟು ಓದಿ
ನೆಕ್ಕರ್, ನೇತ್ರಾವತಿ, ಕಾವೇರಿ..ಎಲ್ಲ ಕಡೆಯೂ ಮೊಗ್ಲಿಂಗ್

ನೆಕ್ಕರ್, ನೇತ್ರಾವತಿ, ಕಾವೇರಿ..ಎಲ್ಲ ಕಡೆಯೂ ಮೊಗ್ಲಿಂಗ್

ಮೊಗ್ಲಿಂಗ್ ೨೦೦- ನೋಡಿ ನಿರ್ಮಲ ಜಲ ಸಮೀಪದಿ ಮಾಡಿಕೊಂಡರು ಪರ್ಣಶಾಲೆಯ ಜರ್ಮನಿಯಿಂದ ಪ್ರೊ ಬಿ ಎ ವಿವೇಕ ರೈ ಹರ್ಮನ್ ಮೊಗ್ಲಿಂಗ್ (೨೯ ಮೇ ೧೮೧೧ -೧೦ ಮೇ ೧೮೮೧ ) ಜನಿಸಿ ಮೊನ್ನೆ ಭಾನುವಾರ ,ಮೇ ೨೯ಕ್ಕೆ ಇನ್ನೂರು ವರ್ಷಗಳು ಸಂದುವು. ಕನ್ನಡದ ಮೊತ್ತಮೊದಲ ಪತ್ರಿಕೆ ‘ಮಂಗಳೂರು ಸಮಾಚಾರ ‘(೧ ಜುಲೈ ೧೮೪೩ ) ಆರಂಭಿಸಿದ ಮೊಗ್ಲಿಂಗ್ ,ಕನ್ನಡದ ಅನೇಕ ಪ್ರಥಮಗಳನ್ನು ಸಾಧಿಸಿದ ಆದ್ಯರು. ಕರ್ನಾಟಕಕ್ಕೆ ಬಂದು ( ೧೮೩೬) ಕನ್ನಡ ಕಲಿತು, ಪ್ರಾಚೀನ ಕನ್ನಡ ಕಾವ್ಯಗಳ […]

ಮತ್ತಷ್ಟು ಓದಿ
ವಸಂತೋತ್ಸವದಲ್ಲಿ ‘ಮಣ್ಣಿನ ಮಕ್ಕಳು’

ವಸಂತೋತ್ಸವದಲ್ಲಿ ‘ಮಣ್ಣಿನ ಮಕ್ಕಳು’

ಜರ್ಮನಿಯಿಂದ ಪ್ರೊ ಬಿ ಎ ವಿವೇಕ ರೈ ವ್ಯೂತ್ಸ್ ಬುರ್ಗ್ ವಸಂತೋತ್ಸವ ನಡೆದದ್ದು ಮಾಯಿನ್ ನದಿಯ ಪಕ್ಕದ ಸುಂದರ ಉದ್ಯಾನದಲ್ಲಿ. ಅಲ್ಲಿ ಮಕ್ಕಳ ಆಟ ಕೂಟಕ್ಕೆ ಪ್ರತ್ಯೇಕವಾದ ವಿಶಾಲ ಅವಕಾಶ ಇತ್ತು. ಮಣ್ಣು ,ಮರಳು,ನೀರು -ಅಲ್ಲಿನ ಮುಖ್ಯ ಆವರಣ. ಅದಕ್ಕೆ ಹೊಂದಿಕೊಂಡಂತೆ ನೀರು ಎತ್ತುವ , ನೀರು ಸಾಗಿಸುವ , ಮಣ್ಣು ಮೆತ್ತುವ , ಮರಳು ಮೆಟ್ಟುವ, ಚೆಲ್ಲುವ , ಕುಣಿಯುವ ಅನೇಕ ಸಾಧನಗಳು , ಸೌಲಭ್ಯಗಳು , ಸವಾಲುಗಳು – ನೂರಾರು ಮಕ್ಕಳಿಗೆ . ಹಾಗಾಗಿ ಎತ್ತ […]

ಮತ್ತಷ್ಟು ಓದಿ
ವಸಂತ ಬಂದ ಋತುಗಳ ರಾಜ..

ವಸಂತ ಬಂದ ಋತುಗಳ ರಾಜ..

-ಜರ್ಮನಿಯಿಂದ ಬಿ ಎ ವಿವೇಕ  ರೈ ವ್ಯೂತ್ಸ್ ಬುರ್ಗ್ ವಸಂತೋತ್ಸವ ಉದ್ಘಾಟನೆ ಮಾಡಿದ ನಗರದ ಮೇಯರ್ ಗೆಯಾರ್ಗ್ ರೊಸೆನ್ ತಾಲ್ ಸಂಪ್ರದಾಯದಂತೆ ಸ್ಕಾಟಿಷ್ ಮೆರವಣಿಗೆಯಲ್ಲಿ ಬಂದರು. ನೇರವಾಗಿ ವೇದಿಕೆ ಏರಿ ತಮ್ಮ ಚುಟುಕು ಭಾಷಣ ಸುರು ಮಾಡಿದರು. ಸ್ವಾಗತ , ಹಾರ, ನಿರ್ವಹಣೆ , ಅಧ್ಯಕ್ಷತೆ , ವೇದಿಕೆಯಲ್ಲಿ ಆಸನ -ಯಾವುದೂ ಇಲ್ಲ. ನಿಂತುಕೊಂಡು ಐದು ನಿಮಿಷ ಮಾತಾಡಿದರು. ಇಂತಹ ಅಂತಾರಾಷ್ಟ್ರೀಯ ವಸಂತೋತ್ಸವ ವ್ಯೂತ್ಸ್ ಬುರ್ಗ್ ನಗರವನ್ನು ಹೇಗೆ ಬಹು ಸಂಸ್ಕೃತಿಗಳ ಸುಂದರ ನಗರವಾಗಿಸುತ್ತದೆ ಎನ್ನುತ್ತಾ ಕಲಾವಿದರನ್ನು […]

ಮತ್ತಷ್ಟು ಓದಿ
ಜರ್ಮನಿಯಿಂದ ವಿವೇಕ ರೈ: ನಾನು ನೀರುಮಜ್ಜಿಗೆ ಮಾಡಿದೆ..

ಜರ್ಮನಿಯಿಂದ ವಿವೇಕ ರೈ: ನಾನು ನೀರುಮಜ್ಜಿಗೆ ಮಾಡಿದೆ..

ಜರ್ಮನಿಯಿಂದ ಪ್ರೊ ಬಿ ಎ ವಿವೇಕ  ರೈ ಮತ್ತೆ ಮೊನ್ನೆ ಭಾನುವಾರ ಜರ್ಮನಿಯ ವ್ಯೂತ್ಸ್ ಬುರ್ಗ್ ನಗರದಲ್ಲಿ ವಸಂತೋತ್ಸವ.’ಸ್ಪ್ರಿಂಗ್ ಇಂಟರ್ ನ್ಯಾಷನಲ್ ಫೆಸ್ಟಿವಲ್’-ನಗರವನ್ನು ಸೀಳುವ ಮಾಯಿನ್ ನಗರದ ಚಂದದ ಹೂಗಳ ಉದ್ಯಾನವನದಲ್ಲಿ.ಕಳೆದ ವರ್ಷದಂತೆಯೇ ಈ ಬಾರಿಯೂ ಈ ನಗರದ ಅನೇಕ ಅಂತಾರಾಷ್ಟ್ರೀಯ ಸಂಬಂಧದ ದೇಶಗಳ ಸಂಘಗಳು ಮಳಿಗೆಗಳನ್ನು ತೆರೆದಿದ್ದುವು. ಭಾರತ, ಚೀನ, ಘಾನ, ಫಿನ್ಲೆಂಡ್, ಟರ್ಕಿ, ಟಿಬೆಟ್, ಫ್ರಾನ್ಸ್, ಸ್ವೀಡನ್, ಐರ್ಲೆಂಡ್, ಇಟಲಿ, ಸ್ಪೇನ್, ಶ್ರೀಲಂಕ ತಮಿಳು ಸಂಘ, ಅಮೇರಿಕ -ಹೀಗೆ ಜರ್ಮನಿಯೊಂದಿಗಿನ ಇಂತಹ ಸೌಹಾರ್ದ ಸಂಘಗಳು […]

ಮತ್ತಷ್ಟು ಓದಿ
ಅಮ್ಮಂದಿರ ನೆನಪಿನಲ್ಲಿ ಸರ್ವರಿಗೆ ಸಮಬಾಳು

ಅಮ್ಮಂದಿರ ನೆನಪಿನಲ್ಲಿ ಸರ್ವರಿಗೆ ಸಮಬಾಳು

ಜರ್ಮನಿಯಿಂದ ಪ್ರೊ ಬಿ ಎ ವಿವೇಕ ರೈ ಈ ಬಾರಿ ಜರ್ಮನಿಗೆ ಬಂದು ಒಂದು ವಾರದಲ್ಲಿ ‘ಮದರ್ಸ್ ಡೇ’ಯ ದಿನ ನಾವು ಐವರು ವ್ಯೂತ್ಸ್ ಬುರ್ಗ್ ಹೊರಗಣ ಚಿಕ್ಕ ಊರು ಫಾಲ್ಕ ಬಳಿಗೆ ತಿರುಗಾಟ ಹೊರಟೆವು -ಪ್ರೊಫೆಸರ್ ಬ್ರೂಕ್ನರ್ ,ಅಮೇರಿಕಾದ ಅರಿಜೋನ ವಿಶ್ವವಿದ್ಯಾಲಯದ ಪ್ರೊ.ಅನ್ನೇ ಫೆಲ್ಡ್ ಹೌಸ್ ,ಅವರ ಗಂಡ ಅದೇ ವಿವಿಯ ಪ್ರೊ.ಸ್ಟೀವ್ ,ಕೋಕಿಲ ಮತ್ತು ನಾನು.ದಾರಿಯಲ್ಲಿ ನದಿಯನ್ನು ಕಾರಿನಲ್ಲಿ ಕಡವು ಮೂಲಕ ದಾಟಿ ,ಸಣ್ಣ ಹಳ್ಳಿಯೊಂದರಲ್ಲಿ ರೆಸ್ಟೋರೆಂಟ್ ನಲ್ಲಿ ಊಟಕ್ಕೆ ಹೋದರೆ ,ಅಲ್ಲಿ ಜನಸಾಗರ.ಮದರ್ಸ್ […]

ಮತ್ತಷ್ಟು ಓದಿ

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

%d bloggers like this: