ಜರ್ಮನಿಯಿಂದ ಪ್ರೊ ವಿವೇಕ ರೈ ಲೇಖನಗಳು
“ಧನ್ಯವಾದ! ನಾವು ಚೆನಾಗಿ ಕನ್ನಡ ಕಲಿತೆವು”
ಧನ್ಯವಾದ – dhanyavada
ಇದು ಖಂಡಿತ ಎಕ್ಕಸಕ್ಕ ಅಲ್ಲ!
ಅಂಬೇಡ್ಕರ್ ನೆನಪಿನಲ್ಲಿ ‘ಬುದ್ಧನ ಧರ್ಮ ‘, ಬಸವಣ್ಣನ ‘ಕಾಯಕ ‘ ಮತ್ತು ಗುಲ್ವಾಡಿಯವರ ‘ಭಾಗೀರಥಿಯ ಕಟ್ಟಳೆ’
ಮನೆಯಿಂದ ಮನೆಗೆ : ಮುಳುಗುವ ಸೂರ್ಯನ ಪಯಣದ ಚಿತ್ರಗಳು
ಅತ್ರಿ ಬುಕ್ ಸೆ೦ಟರಿನಲ್ಲಿ ಎಸ್ ವಿ ಪಿ..
'ಉಪ್ಪುಕಡಲಿನ ರವಿ- ಪ್ರೊ.ಎಸ್.ವಿ.ಪರಮೇಶ್ವರ ಭಟ್ಟರು' – ಬಿ.ಎ.ವಿವೇಕ್ ರೈ
‘ಉಪ್ಪುಕಡಲಿನ ರವಿ- ಪ್ರೊ.ಎಸ್.ವಿ.ಪರಮೇಶ್ವರ ಭಟ್ಟರು’ – ಬಿ.ಎ.ವಿವೇಕ್ ರೈ
ಬೆಳಗುವ ಸೂರ್ಯನ ಜೊತೆಗೆ ಪಯಣ
ಜರ್ಮನಿಯ ಎರಡು ಊರುಗಳ ಹೆಸರುಗಳ ಕತೆ: ’ಎಲ್ಲಿದ್ದೀಯೆ..?’
ಅವರು ಅತ್ರಿ, ಅದು ಅತ್ರಿ ಬುಕ್ ಸೆಂಟರ್
ಜರ್ಮನಿಯಲ್ಲಿ ದೇವುಪೂಂಜ, ಜುಮಾದಿ … ಬಿ ಎ ವಿವೇಕ ರೈ
ಕಡಲ್ಗಿದಿರ್ ಪನಿಗೇಂ ಪ್ರದರ್ಶನಂ
“ಬಿ ಎ ವಿವೇಕ ರೈ” ಕುವೆಂಪು ಕಡಲ್ಗಿದಿರ್ ಪನಿಗೇಂ ಪ್ರದರ್ಶನಂ by B A Viveka Rai ಕುವೆಂಪು (೨೯ ದಶಂಬರ ೧೯೦೪-೧೧ ನವಂಬರ ೧೯೯೪ ) ಅವರ ಮಹಾಕಾವ್ಯ ‘ಶ್ರೀರಾಮಾಯಣ ದರ್ಶನಂ ‘ನಲ್ಲಿ ಊರ್ಮಿಳೆ ಹೇಳುವ ಮಾತು ‘ಕಡಲ್ಗಿದಿರ್ ಪನಿಗೇಂ ಪ್ರದರ್ಶನಂ ?’ ಗಂಡನಿಗಾಗಿ ತಾನು ತಪಸ್ವಿನಿಯಂತೆ ಬದುಕಿದ್ದು ಪ್ರದರ್ಶನಕ್ಕಲ್ಲ ಎನ್ನುವ ಊರ್ಮಿಳೆಯ ಪಾತ್ರಸೃಷ್ಟಿ -ಕುವೆಂಪು ಅವರ ಬದುಕಿನ ಪೂರ್ಣದೃಷ್ಟಿ . ‘ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ ‘ ಎನ್ನುವ ಲೇಖನದಲ್ಲಿ ಕುವೆಂಪು ಹೇಳುವ ಈ ಮಾತು ಈ […]
ಪ್ರೇಮದ ಸುಂಟರಗಾಳಿಯಲ್ಲಿ ಸಿಕ್ಕಿಕೊಂಡು ದಿಕ್ಕು ತಪ್ಪಿದ ಹಡಗು :ವಾಸ್ಕೋ ದ ಗಾಮ
ಜರ್ಮನಿಯಿಂದ ಪ್ರೊ ಬಿ ಎ ವಿವೇಕ ರೈ- ಕಳೆದ ಶನಿವಾರ ,ನವಂಬರ ೨೬ರನ್ದು ವ್ಯೂರ್ತ್ಸ್ ಬುರ್ಗಿನ ಮಾಯಿನ್ ಫ್ರಾಂಕೆನ್ ಥಿಯೇಟರ್ ನಲ್ಲಿ ನಾನು ನೋಡಿದ ಒಪೆರ -’L’Africaine ( Die Afrikanerin-Vasco de Gama). ಜರ್ಮನಿಯ ಪ್ರಸಿದ್ಧ ಒಪೆರ ಸಂಯೋಜಕ Giacomo Meyerbeer (1791-1864) ರಚಿಸಿದ ಕೊನೆಯ ಒಪೆರ ಇದು.ಒಂದು ಕಾಲಕ್ಕೆ ರಂಗಭೂಮಿಯಲ್ಲಿ ಬಹಳ ಪ್ರಸಿದ್ಧವಾಗಿದ್ದ ಮೆಯೇರ್ ಬೆಯೇರ್ ನ ಒಪೆರಗಳು ಕಳೆದ ಕೆಲವು ದಶಕಗಳಿಂದ ರಂಗದಲ್ಲಿ ಕಾಣಿಸಿಕೊಂಡದ್ದು ಬಹಳ ಕಡಮೆ.ಇಂತಹ ಸಂದರ್ಭದಲ್ಲಿ ಮಾಯಿನ್ ಫ್ರಾಂಕೆನ್ ಥಿಯೇಟರ್ […]
ಜವಳಿ,ಇಷ್ಟು ಬೇಗ ಬಿಟ್ಟು ಹೋಗಬಾರದಿತ್ತು..
ಜರ್ಮನಿಯಿಂದ ಪ್ರೊ ಬಿ ಎ ವಿವೇಕ ರೈ- ನಾಗರಾಜ ರಾವ್ ಜವಳಿ ಇನ್ನು ಇಲ್ಲ ಎಂಬ ಸುದ್ದಿಯನ್ನು ಈಗ ಜಿ ಎನ್ ಮೋಹನ್ ಫೇಸ್ ಬುಕ್ ನಲ್ಲಿ ಬರೆದದ್ದನ್ನು ಈಗತಾನೆ ಓದಿದೆ .ನನಗೆ ನಂಬಲು ಆಗುತ್ತಿಲ್ಲ .ಇಲ್ಲಿ ಜರ್ಮನಿ ಯಲ್ಲಿ ಕುಳಿತುಕೊಂಡು ಕಣ್ಣೀರು ಹಾಕುವುದು ಬಿಟ್ಟರೆ ಬೇರೆ ಏನೂ ನಾನು ಮಾಡಲಾರೆ .೧೯೭೧ರಲ್ಲಿ ಮಂಗಳೂರಿನಲ್ಲಿ ನಾನು PG ಸೆಂಟರ್ ನಲ್ಲಿ ಕನ್ನಡ ವಿಭಾಗದಲ್ಲಿ ಉಪನ್ಯಾಸಕ ಆದಾಗ , ಜವಳಿ ಕನ್ನಡ MA ಯಲ್ಲಿ ನನ್ನ ಮೊದಲ ತಂಡದ ವಿದ್ಯಾರ್ಥಿ ಆಗಿದ್ದರು . ಅಂತರ್ಮುಖಿ, ಸಂವೇದನಶೀಲ, ಸೂಕ್ಸ್ಮ […]
ಕಾರ್ಲ್ ಮೈ:ಜೈಲು ಸೇರಿ ಜನಪ್ರಿಯ ಸಾಹಿತಿಯಾದ ಜರ್ಮನ್ ಕಥನ-ಸಾಹಸಿ
ಜರ್ಮನಿಯಿಂದ ಪ್ರೊ ಬಿ ಎ ವಿವೇಕ ರೈ- ಶನಿವಾರ -ನವಂಬರ ೧೯ ರಂದು -ನಮ್ಮ ವ್ಯೂರ್ತ್ಸ್ ಬುರ್ಗ್ ವಿವಿ ವಿದೇಶಿ ವಿಜ್ಞಾನಿಗಳ ಕೂಟದ ಪ್ರವಾಸದಲ್ಲಿ ‘ಇಪೋಫೇನ್ ‘ಗೆ ಹೋಗಿದ್ದೆವು. ವ್ಯೂರ್ತ್ಸ್ ಬುರ್ಗ್ ನಿಂದ ೨೮ ಕಿಲೋಮೀಟರ್ ದೂರದಲ್ಲಿ ಪಕ್ಕದ ಕಿತ್ಸಿನ್ಗನ್ ಜಿಲ್ಲೆಯಲ್ಲಿ ಇರುವ ಒಂದು ಹಳೆಯ ಹಳ್ಳಿ -’ಇಪೋಫೇನ್.’ ( Iphofen ) ಅಲ್ಲಿನ ಮುಖ್ಯ ಆಕರ್ಷಣೆ ಅಲ್ಲಿ ಇರುವ ‘ಕ್ನೌವುಫ್ (Knauf )ಮ್ಯೂಸಿಯಂ .’ ಖಾಸಗಿ ಕುಟುಂಬದವರು ನಡೆಸುವ ಕ್ನೌ ವುಫ್ ಮ್ಯೂಸಿಯಂ ನಲ್ಲಿ ಈಗ ನಡೆಯುತ್ತಿರುವ ( […]
ಜರ್ಮನಿಯಿಂದ ಮಕ್ಕಳಿಗಾಗಿ ಕೆಲವು ಚಿತ್ರಗಳು..
ಜರ್ಮನಿಯಿಂದ ಪ್ರೊ ಬಿ ಎ ವಿವೇಕ ರೈ- ಮೊನ್ನೆ ಶನಿವಾರ -ನವಂಬರ ೧೨ರನ್ದು-ನಮ್ಮ ವ್ಯೂರ್ತ್ಸ್ ಬುರ್ಗ್ ವಿಶ್ಯವಿದ್ಯಾಲಯದ ವಿದೇಶಿ ವಿಜ್ಞಾನಿಗಳ ಪ್ರವಾಸ ತಂಡದ ಜೊತೆಗೆ ಫ್ರಾಂಕ್ ಫರ್ತ್ ನ ಸೇನ್ಕೆನ್ ಬೆರ್ಗ್ ಜೈವಿಕ ಇತಿಹಾಸ ದ ಮ್ಯೂಸಿಯಂ ಗೆ ಹೋಗಿದ್ದಾಗ ,ನಾನು ತೆಗೆದ ಚಿತ್ರಗಳು ಇಲ್ಲಿ ಇವೆ .ಇವು ನಮ್ಮ ಎಲ್ಲ ಮಕ್ಕಳಿಗಾಗಿ. Senckenberg -World of Biodiversity ,Museum of Natural History -ಯೂರೋಪಿನ ಅತಿ ದೊಡ್ಡ ಜೈವಿಕ ಇತಿಹಾಸದ ವಸ್ತುಸಂಗ್ರಹಾಲಯಗಳಲ್ಲಿ ಒಂದು.೫೦೦೦ಕ್ಕಿನ್ತ ಹೆಚ್ಚಿನ ಸಂಖ್ಯೆಯ ,ವೈವಿಧ್ಯಮಯ […]
ಸಿ.ಎನ್.ರಾಮಚಂದ್ರನ್ ‘ಆಖ್ಯಾನ-ವ್ಯಾಖ್ಯಾನ’ :’ಯಾತ್ರಿಕ’ನ ಮುಕ್ತ ಪ್ರಯಾಣ
ಜರ್ಮನಿಯಿಂದ ಪ್ರೊ ಬಿ ಎ ವಿವೇಕ ರೈ- ಪ್ರೊ.ಸಿ.ಎನ್.ರಾಮಚಂದ್ರನ್ ಅವರ ಹೊಸ ವಿಮರ್ಶಾ ಸಂಕಲನ ‘ಆಖ್ಯಾನ -ವ್ಯಾಖ್ಯಾನ’ ಮೊನ್ನೆ ನವಂಬರ ೧ರನ್ದು ಮುಕ್ತ ಪ್ರಯಾಣ ಹೊರಟಿದೆ.(ಸಪ್ನಾ ಬುಕ್ ಹೌಸ್ ,ಬೆಂಗಳೂರು .೨೦೧೧).ಅವರ ಮೊದಲ ವಿಮರ್ಶಾ ಸಂಕಲನ ‘ಶಿಲ್ಪ ವಿನ್ಯಾಸ’ (ಕರ್ನಾಟಕ ಸಂಘ ,ಪುತ್ತೂರು,೧೯೮೬ )ಕ್ಕೆ ಮುನ್ನುಡಿಯನ್ನು ಬರೆಯುವ ಅವಕಾಶವನ್ನು ನನಗೆ ವಿಶ್ವಾಸದಿಂದ ಅವರು ಕಲ್ಪಿಸಿಕೊಟ್ಟಿದ್ದರು.ಕಳೆದ ಇಪ್ಪತ್ತೈದು ವರ್ಷಗಳಲ್ಲಿ ಕನ್ನಡ ವಿಮರ್ಶೆಯ ಕ್ಷೇತ್ರದಲ್ಲಿ ಸಿ ಎನ್ ಆರ್ ಬಹಳ ದೂರ ಪ್ರಯಾಣ ಮಾಡಿದ್ದಾರೆ.ತೀರ ಹತ್ತಿರದಿಂದ ಅವರು ಸಾಗಿದ ದಾರಿಯನ್ನು […]
‘ಸುಧಾರಣೀಕರಣ’ ಮತ್ತು ‘ಏಕೀಕರಣ ‘- ನೆನಪುಗಳ ಎರಡು ದಿನಗಳು..
ಇದು ರಾಜ್ಯೋತ್ಸವದ ದಿನಾಚರಣೆ ಸಂದರ್ಭದಲ್ಲಿ ಬಿ ಎ ವಿವೇಕ ರೈ ಅವರು ಬರೆದ ಲೇಖನ. ಜರ್ಮನಿಯಿಂದ ಪ್ರೊ ಬಿ ಎ ವಿವೇಕ ರೈ- ಅಕ್ಟೋಬರ್ ೩೧ ,ಜರ್ಮನಿಯಲ್ಲಿ ’ಸುಧಾರಣೀಕರಣದ ದಿನ’ (ರೆಫಾರ್ಮೆಶನ್ ಡೇ ).ಜರ್ಮನಿಯ ವಿತ್ತೆನ್ ಬೆರ್ಗ್ ನಲ್ಲಿ ಮಾರ್ಟಿನ್ ಲೂಥೆರ್ ೧೫೧೭ರಲ್ಲಿ ಕೆಥೋಲಿಕ್ ಚರ್ಚ್ ವಿರುದ್ಧ ದಂಗೆ ಎದ್ದ ದಿನ. ಅದರ ಪರಿಣಾಮವಾಗಿ ಆ ದಿನ ಪ್ರೊಟೆಸ್ಟೆಂಟ್ ಪಂಥ ಜನ್ಮತಾಳಿತು.ಕ್ರಿಶ್ಚಿಯನ್ ಕೆಥೋಲಿಕ್ ಧರ್ಮದ ಪೋಪ್ ರನ್ನು ಮಾರ್ಟಿನ್ ಲೂಥೆರ್ ನೇರವಾಗಿ ಟೀಕಿಸಿದ.ಚರ್ಚ್ ಗಳು ಧನಸಂಗ್ರಹದ ಮೂಲಕ ಪಾಪದ […]
ಜರ್ಮನಿಯಲ್ಲಿ ನಮ್ಮ ದೀಪಾವಳಿ..
ಜರ್ಮನಿಯಿಂದ ಪ್ರೊ ಬಿ ಎ ವಿವೇಕ ರೈ- ಜ್ಞಾನದ ಬೆಳಕಿನ ಮನೆಯಲ್ಲಿ ಬೆಸೆಯುವ ಬೆಳಕಿನ ಹಬ್ಬ ಜರ್ಮನಿಯ ವ್ಯೂರ್ತ್ಸ್ ಬುರ್ಗ್ ವಿಶ್ವವಿದ್ಯಾನಿಲಯದ ನಮ್ಮ ಇಂಡಾಲಜಿ ವಿಭಾಗದಲ್ಲಿ ಮೊನ್ನೆ ಅಕ್ಟೋಬರ ೨೭ ಗುರುವಾರ ರಾತ್ರಿ ದೀಪಾವಳಿ ಹಬ್ಬದ ಸಡಗರ. ಕಳೆದ ಎರಡು ವರ್ಷಗಳಲ್ಲಿ ವಿಭಾಗದ ದೀಪಾವಳಿಯಲ್ಲಿ ಪಾಲುಗೊಂಡಿದ್ದೆ. ಆದರೆ ಈ ವರ್ಷದ್ದು ಎಲ್ಲ ರೀತಿಯಲ್ಲೂ ತುಂಬಾ ಸಂಭ್ರಮದ ದೊಡ್ಡ ಹಬ್ಬ. ನಮ್ಮ ನಿರೀಕ್ಷೆಯನ್ನು ಮೀರಿ ನೂರ ಐವತ್ತರಷ್ಟು ಜನರು ಬಂದಿದ್ದರು.ನಮ್ಮ ವಿಭಾಗದ ಕಾರಿಡಾರಿನಲ್ಲಿ ಮುಖ್ಯ ಕಾರ್ಯಕ್ರಮ ನಡೆಯಿತು.ಅಲ್ಲ್ಲಿ ಕಾಲಿಡಲು ತೆರಪು […]