ನರೇಂದ್ರ ರೈ ದೇರ್ಲ ಕಂಡಂತೆ..

ನರೇಂದ್ರ ರೈ ದೇರ್ಲ ಕಂಡಂತೆ..

ನರೇಂದ್ರ ರೈ ದೇರ್ಲ ** ಸುಮಾರು 20 ವರ್ಷಗಳ ಹಿಂದಿನ ಮಾತು. ಅಕ್ಷರಶಿಲ್ಪಿ ಅನಂತಾಚಾರ್ ಕುರಿತು ಪಾಲ್ತಾಡಿ ರಾಮಕೃಷ್ಣ ಆಚಾರ್ ಬರೆದ ಪುಸ್ತಕ ಒಂದರ ಬಿಡುಗಡೆ ಕಾರ್ಯಕ್ರಮ ಮೂಡುಬಿದ್ರೆಯ ಸಮಾಜ ಮಂದಿರದಲ್ಲಿ ನಡೆದಿತ್ತು. ಪುಸ್ತಕ ಪರಿಚಯಿಸುವ ಕೆಲಸ ನನ್ನದೇ ಆಗಿತ್ತು. ಹಿರಿಯ ಕವಿ ಪ್ರೊಫೆಸರ್ ಅಮೃತ ಸೋಮೇಶ್ವರರು ಅಲ್ಲಿ ಮುಖ್ಯ...

ಲೇಖಕಿಯರ ಸಂಘದ ಪ್ರಶಸ್ತಿಗಳಿಗಾಗಿ ಕೃತಿಗಳ ಆಹ್ವಾನ

ಲೇಖಕಿಯರ ಸಂಘದ ಪ್ರಶಸ್ತಿಗಳಿಗಾಗಿ ಕೃತಿಗಳ ಆಹ್ವಾನ

ಕರ್ನಾಟಕ ಲೇಖಕಿಯರ ಸಂಘದ 2023ನೇ ಸಾಲಿನ ವಿವಿಧ ದತ್ತಿನಿಧಿ ಪ್ರಶಸ್ತಿಗಳಿಗಾಗಿಕೃತಿಗಳ ಆಹ್ವಾನ ಪ್ರಶಸ್ತಿಗಳು ನಗದು ಹಾಗೂ ಪ್ರಶಸ್ತಿ ಫಲಕಗಳನ್ನು ಹೊಂದಿರುತ್ತದೆ. ಆಯ್ಕೆಯಾದ ಕೃತಿಗಳಿಗೆ ದಿ. 23. 06. 2024 ರಂದು ಭಾನುವಾರ ಬೆಳಿಗ್ಗೆ 10.00 ಗಂಟೆಗೆ ಕಲಾಕ್ಷೇತ್ರದ ನಯನ ಸಭಾಂಗಣದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರದಾನ...

ಸುಲಿದ ಕಿತ್ತಳೆಯ ಸಿಪ್ಪೆ ಮತ್ತು ಉಪ್ಪುಗಾಳಿ

ಸುಲಿದ ಕಿತ್ತಳೆಯ ಸಿಪ್ಪೆ ಮತ್ತು ಉಪ್ಪುಗಾಳಿ

ರಾಜೇಂದ್ರ ಪ್ರಸಾದ್ ** Salt of this Sea (2008) ತನ್ನ ನಾಡಿಗೆ ವಾಪಸು ಬರುವ ಮತ್ತು ಆ ನಾಡಿನಿಂದ ಬಿಡುಗಡೆ ಪಡೆಯುವ ಎರಡು ಭಿನ್ನ ಮನಸಿನ ಪಾತ್ರಗಳ ಜೀವನ ದೃಶ್ಯಗಳಿಂದ ಸಿನಿಮಾ ಶುರುವಾಗುತ್ತದೆ. ಒಂದು ದೇಶ, ಅಲ್ಲಿನ ಪ್ರಜೆ ಮತ್ತೊಂದು ದೇಶದ ಆಕ್ರಮಣ, ನಿರಂತರ ದೌರ್ಜನ್ಯ, ಮಿಲಿಟರಿ ನಿರ್ಬಂಧಗಳು ಪುಂಖಾನುಪುಂಖವಾಗಿ...

ನಾನು ಕಾಯುತ್ತೇನೆ..  

ನಾನು ಕಾಯುತ್ತೇನೆ..  

ಇಡೀ ರಾತ್ರಿ ಸುರಿದ ಮಳೆ ತಾಪಮಾನವನ್ನು ತಗ್ಗಿಸಿ ಊರನ್ನು ತಂಪಾಗಿಸಿತ್ತು. ಬಾಲ್ಕನಿಗೆ ಬಂದು ನಿಂತೆ.ಬೀದಿಯಲ್ಲಿ ಜನರು ಎಂದಿನಂತೆ ಓಡಾಡುತ್ತಿದ್ದರು.   ಪಕ್ಕದ ಮನೆ ಹುಡುಗಿ ನನ್ನನ್ನು ನೋಡಿ ಕೂಗಿ ಹೇಳಿದಳು.‘ಸಾಯಂಕಾಲ ರೂಮಿಗೆ ಬನ್ನಿ ಅಂಕಲ್.’‘ಯಾಕಮ್ಮ? ಏನು ವಿಶೇಷ?’‘ನನ್ನ ಬಾಯ್ ಫ್ರೆಂಡನ್ನು ಪರಿಚಯ...

ಜಲಸಾಕ್ಷರತೆಗೆ ಮುನ್ನುಡಿ ಬರೆದ ‘ಭಗೀರಥ’

ಜಲಸಾಕ್ಷರತೆಗೆ ಮುನ್ನುಡಿ ಬರೆದ ‘ಭಗೀರಥ’

ಚಿನ್ನಸ್ವಾಮಿ ವಡ್ಡಗೆರೆ ** 'ಭಾರತದ ನೀರಿನ ಡಾಕ್ಟರ್' ಎಂದೇ ಖ್ಯಾತರಾಗಿದ್ದ ಜಲ ತಜ್ಞ ಅಯ್ಯಪ್ಪ ಮಸಗಿ ಅವರುಗುರುವಾರ ನಿಧನರಾದರು. ಪತ್ರಕರ್ತ ಚಿನ್ನಸ್ವಾಮಿ ವಡ್ಡಗೆರೆ ಅವರು ಆಂದೋಲನ ದಿನಪತ್ರಿಕೆಯಲ್ಲಿ ಈ ಹಿಂದೆ ಬರೆದಿದ್ದ ಅಂಕಣದ ಮೂಲಕ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಆ ಬರಹ ಇಲ್ಲಿದೆ. ** "ನದಿ ಜೋಡಣೆ,...

ಶ್ರೀನಿವಾಸ ಪ್ರಭು ಅಂಕಣ: ವಯಸ್ಸಿಗೆ ಮೀರಿದ ಪ್ರಬುದ್ಧತೆ ಮೆರೆದಳು

ಶ್ರೀನಿವಾಸ ಪ್ರಭು ಅಂಕಣ: ವಯಸ್ಸಿಗೆ ಮೀರಿದ ಪ್ರಬುದ್ಧತೆ ಮೆರೆದಳು

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...

ಬಾ ಕವಿತಾ

ಹುಡುಕಿ ಹುಡುಕಿ ನಿರಾಶೆಯ ಛಾಯೆ

ಹುಡುಕಿ ಹುಡುಕಿ ನಿರಾಶೆಯ ಛಾಯೆ

ಸ್ಫೂರ್ತಿ ** ಈಗೀಗ ನಾನು ಹುಡುಕುವುದನ್ನು ಬಿಟ್ಟಿದ್ದೇನೆಬಿಡು ಇದು ಕಳೆದು ಹೋದರೆ ಇನ್ನೊಂದೆಂಬವಾಸ್ತವದ ಧ್ವನಿ ಒಳಗೆ ಆಡುತ್ತಿದೆ. ಮೊನ್ನೆ ಡಿ ಮಾರ್ಟಲ್ಲಿ ತಂದಒಂದು ಜೊತೆ...

ಒಂದು ‘ಮಾರ್ಕ್ಸ್’ ಇನ್ನೊಂದು ‘ಸತ್ಯ’

ಒಂದು ‘ಮಾರ್ಕ್ಸ್’ ಇನ್ನೊಂದು ‘ಸತ್ಯ’

ತಮಿಳು ಮೂಲ: ಗಂಧರ್ವನ್ ಕನ್ನಡಕ್ಕೆ: ಮೀನಾಕ್ಷಿ ಸುಂದರಂ ** ಪೂರ್ವಜರು ಚೆಲ್ಲಿದ ಎಲ್ಲಾ ರಕ್ತವನ್ನು ಮೊದಲು ಅಳತೆ ಮಾಡಿದವನು ಅವನು! ಉತ್ಪಾದನೆಯಾದ ಸರಕುಗಳ ಅಂಚಿನಲ್ಲಿದ್ದ...

‍ಪುಸ್ತಕದ ಪರಿಚಯ

Book Shelf

ಮುಗ್ಧ ಬಾಲಕಿಯ ಬೆರಗುಗಣ್ಣಿನಿಂದ..

ಮುಗ್ಧ ಬಾಲಕಿಯ ಬೆರಗುಗಣ್ಣಿನಿಂದ..

ಸತ್ಯಬೋಧ ಜೋಶಿ ಪುಸ್ತಕ : ಪುಟ್ಟ ಹೆಜ್ಜೆ ದೊಡ್ಡ ಕಣ್ಣುಲೇಖಕಿ : ಪ್ರಿಯಾ ಕೆರ್ವಾಶೆಪ್ರಕಾಶಕ: ಸಪ್ನ ಉತ್ತರ ಕರ್ನಾಟಕದವನಾದ ನನಗೆ  ಶತಮಾನಗಳಿಂದ ಕರಾವಳಿಯ ಸುತ್ತಣ ಪ್ರದೇಶಗಳಲ್ಲಿ ಆರಾಧಿಸಿಕೊಂಡು ಬರುತ್ತಿರುವ ಭೂತ, ದೈವಗಳ ಅಸ್ತಿತ್ವ, ಆಚರಣೆಯ ಕುರಿತು ಏನಾದರೂ ತುಸು ಪರಿಚಯವಾಯ್ತು ಅಂದರೆ ಅದು ಪ್ರೊ.ಎ. ವಿ ನಾವಡ, ಡಾ....

ಮತ್ತಷ್ಟು ಓದಿ
ಬಣ್ಣದ ಲೋಕದ ಕಪ್ಪು ನಕ್ಷತ್ರ..

ಬಣ್ಣದ ಲೋಕದ ಕಪ್ಪು ನಕ್ಷತ್ರ..

ತೇಜಾವತಿ ಎಚ್ ಡಿ. ** ಕೆ ಎಸ್ ಕುಲಕರ್ಣಿ ಅವರು ಅನುವಾದಿಸಿದ ಕೃತಿ 'ನಾಳೀನ ಚಿಂತ್ಯಾಕ.' 'ಅಹರ್ನಿಶಿ ಪ್ರಕಾಶನ' ಈ ಕೃತಿಯನ್ನು ಪ್ರಕಟಿಸಿದೆ. ಸಾಹಿತಿ ತೇಜಾವತಿ ಎಚ್ ಡಿ. ಅವರು ಈ ಕೃತಿಯ ಕುರಿತು ಬರೆದ ಬರಹ ಇಲ್ಲಿದೆ. ** 'ನಾಳೀನ ಚಿಂತ್ಯಾಕ' ಇದು ಕಲಾವಿದೆ ಶಾಂತ ಹುಬಳೀಕರ ಅವರ ಕನ್ನಡದಲ್ಲಿರುವ ಆತ್ಮ ಚರಿತ್ರೆ. ಮೂಲ...

ನೆಲದ ನಂಜಿಗೆ ಮದ್ದು ಹುಡುಕುವ  ಹಾಯ್ಕುಗಳು

ನೆಲದ ನಂಜಿಗೆ ಮದ್ದು ಹುಡುಕುವ  ಹಾಯ್ಕುಗಳು

ದೇವರಾಜ್ ಹುಣಸಿಕಟ್ಟಿ ** ಕವಿ ಹೆಬಸೂರ ರಂಜಾನ್ ಅವರ ಹೊಸ ಹಾಯ್ಕು ಸಂಕಲನ ಪ್ರಕಟವಾಗಿದೆ. 'ಉತ್ತರ ಪ್ರಕಾಶನ' ಈ ಕೃತಿಯನ್ನು ಪ್ರಕಟಿಸಿದೆ. ಇದರ ಕುರಿತು ದೇವರಾಜ್ ಹುಣಸಿಕಟ್ಟಿ ಬರೆದ ಬರೆಹ ಇಲ್ಲಿದೆ. ** ಪ್ರೀತಿಯ ಕವಿ ರಂಜಾನರ ಹೊಸ ಹಾಯ್ಕುಗಳ ಸಂಕಲನ 'ಮುರಿದು ಬಿದ್ದ ನಕ್ಷತ್ರಗಳು' ಒಂದು ಅನನ್ಯ ಅನುಭೂತಿ ನೀಡಿದ ಕೃತಿ. ಅವರ...

ಪ್ರಾಮಾಣಿಕ ಪತ್ರಕರ್ತನೊಬ್ಬನ ‘ಅಫಿಡವಿಟ್‌’

ಪ್ರಾಮಾಣಿಕ ಪತ್ರಕರ್ತನೊಬ್ಬನ ‘ಅಫಿಡವಿಟ್‌’

ಹಿರಿಯ ಪತ್ರಕರ್ತ ಪದ್ಮರಾಜ ದಂಡಾವತಿ ಅವರ ವೃತ್ತಿ ಜೀವನದ ನೆನಪುಗಳ ಸಂಕಲನ.… ಉಳಿದಾವ ನೆನಪು ಈ ಭಾನುವಾರ ಬೆಂಗಳೂರಿನ ಬಿ.ಎಂ.ಶ್ರೀ ಪ್ರತಿಷ್ಠಾನದಲ್ಲಿ ಬಿಡುಗಡೆ ಆಗುತ್ತಿದೆ. ಈ ಕೃತಿಗೆ ಹಿರಿಯ ಲೇಖಕ ಡಾ.ಸರಜೂ ಕಾಟ್ಕರ್ ಬರೆದ‌ ಮುನ್ನುಡಿ 'ಅವಧಿ'ಯ ಓದುಗರಿಗಾಗಿ ಇಲ್ಲಿದೆ- ಪ್ರಾಮಾಣಿಕ ಪತ್ರಕರ್ತನೊಬ್ಬನ ಅಫಿಡವಿಟ್‌ ಸರಜೂ...

ಸಂಪಾದಕರ ನುಡಿ

Editorial

‘ಅವಧಿ’ಗೆ ಒಂದು ಮನ್ನಣೆ

ಜಿ ಪಿ ಬಸವರಾಜು ಅವರ ಕವಿತೆಗಳು ನನ್ನನ್ನು ಎಷ್ಟು ಆಕರ್ಷಿಸಿದ್ದವೋ ಅಷ್ಟೇ ಆಕರ್ಷಿಸಿದ್ದು ಅವರ ಚಿಂತನೆಗಳು. 'ಬರಹಗಾರ ನೀನು ಯಾರ ಪರ?' ಎಂದು ನಿಜಕ್ಕೂ ಆತಂಕದಿಂದ ಕೇಳಬೇಕಾದ ದಿನಗಳು ಇವು. ಬಹುಷಃ ಜಿ ಪಿ ಬಸವರಾಜು ಅವರನ್ನು ಬಿಟ್ಟು. ಅವರ ಸಮಾಜಮುಖಿ ಚಿಂತನೆಗಳು ಅವರ ಬರಹದ ಆರಂಭದ ದಿನಗಳಿಂದ ಇಲ್ಲಿಯವರೆಗೂ ಪ್ರಶ್ನಾತೀತವಾಗಿಯೇ ಉಳಿದಿವೆ.   ನಾನು ಬಸವರಾಜು ಅವರನ್ನು ಓದಿ ಬೆಳೆದವನು. ಅವರ ಕವಿತೆ, ಪ್ರವಾಸ ಕಥನಕ್ಕೆ ಮಾರು ಹೋದವನು. ಅವರ ಕೈಕುಲುಕಿದ್ದು ನಾನು ಇನ್ನೂ ಕಾಲೇಜು ಓದುತ್ತಿದ್ದ ದಿನಗಳಲ್ಲಿ ಮಂಗಳೂರಿಗೆ ಸಂಕಿರಣಕ್ಕೆಂದು ಹೋದಾಗ. ಮಂಗಳೂರಿನಲ್ಲಿ ಕೊಣಾಜೆಯಿಂದ ಬೈಕ್ ಏರಿ ಕಡಲನ್ನು ಬಗಲಲ್ಲಿ ಇಟ್ಟುಕೊಂಡು ಸಾಗುತ್ತಿದ್ದ ಬಸವರಾಜು ಅವರ ಚಿತ್ರ ಇನ್ನೂ ಕಣ್ಣಿಗೆ ಕಟ್ಟಿದಂತಿದೆ.  ನಂತರ 'ಪ್ರಜಾವಾಣಿ'ಯ ಅಂಗಳದಲ್ಲೇ ನಾವಿಬ್ಬರೂ...

ಮತ್ತಷ್ಟು ಓದಿ

ಅವಧಿ ೧೪ರ ವಸಂತ

ಜಿ ಪಿ ಬಸವರಾಜು ವಿಶೇಷ ಕವಿತೆ- ಗಾಂಧಿಯೊ, ಕಸ್ತೂರಿಯೊ

ಜಿ ಪಿ ಬಸವರಾಜು ವಿಶೇಷ ಕವಿತೆ- ಗಾಂಧಿಯೊ, ಕಸ್ತೂರಿಯೊ

ಜಿ ಪಿ ಬಸವರಾಜು 1ಕಗ್ಗತ್ತಲೆಯ ಖಂಡದಲ್ಲಿ ಸಣ್ಣ ಹಣತೆಯ ಹಿಡಿದುದಾರಿಗಾಗಿ ತಡಕಾಡಿದ ಗಾಂಧಿಯಕಣ್ಣ ಬೆಳಕಾಗಿದ್ದ ಈ ಕಸ್ತೂರ ಬಾ ಕಣ್ಣಿಂದಹನಿದ ಎರಡು ತೊಟ್ಟು ಕಣ್ಣೀರಿಗೆ ಇಡೀದಕ್ಷಿಣಾ...

ಎಸ್‌ ಜಿ ಸಿದ್ದರಾಮಯ್ಯ ಅವರ ಸ್ಪೆಷಲ್ ಕವಿತೆ ‘ದರವಾಜ’

ಎಸ್‌ ಜಿ ಸಿದ್ದರಾಮಯ್ಯ ಅವರ ಸ್ಪೆಷಲ್ ಕವಿತೆ ‘ದರವಾಜ’

ಎಸ್ ಜಿ ಸಿದ್ದರಾಮಯ್ಯ 1. ಬಡೇಸಾಬು ಅಲಿಯಾಸ್‌ ಬುಡಾಣು ಸಾಬುನಮ್ಮೂರಲ್ಲಿ ಕಿರಾಣಿ ಅಂಗಡಿ ಇಟ್ಟಿದ್ದ ಅವನಮ್ಮೂರವನಲ್ಲ ಪಕ್ಕದೂರಿನ ಪೈಲುವಾನಸಾಬು ಹೋಗಿ ಬಂದು ಅಂಗಡಿ ಮಾಡುತಿದ್ದ....

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

ಅಚ್ಚುಮೆಚ್ಚಿನವು

Your Favourites

ನಿಮ್ಮ ಮೆಚ್ಚಿನ ಲೇಖನ
ಪ್ರಮುಖ ವಿಶೇಷ ಲೇಖನಗಳು
ಅವಧಿ ಆಯ್ಕೆಗಳು

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

%d bloggers like this: