ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹೀಗೂ ಉಂಟೆ..?

ಶ್ರೀಕಂಠ ಕೂಡಿಗೆ 

ದೆಹಲಿಯಲ್ಲಿ ನಡೆದ ವಿಶ್ವ ಪುಸ್ತಕ ಮೇಳದಲ್ಲಿ”ನಕ್ಷತ್ರ-2017″ಎಂಬ ಬೃಹತ್ ಪ್ರದರ್ಶನ ಮಳಿಗೆ ಇತ್ತು.

ಕಂಪ್ಯೂಟರ್ ಜ್ಯೋತಿಷ್ಯ, ಅದೃಷ್ಟದ ಹಾರ. ಮಣಿಗಳು, ಜಾತಕ ಫಲ, ಹನುಮಾನ್ ತಾಯತ ಹೀಗೆ ನೂರಾರು ನಂಬಿಕೆಗಳಿಗೆ ಆ ಪ್ರದರ್ಶನ ಸಾಕ್ಷಿಯಾಗಿತ್ತು.

ಆಧುನಿಕ ಜನರದ್ದೆ ಅಲ್ಲಿ ಸಿಂಹ ಪಾಲು. ಆಕಸ್ಮಿಕವಾಗಿ ಕಣ್ಣಿಗೆ ಬಿದ್ದದ್ದು ಕಂಪ್ಯೂಟರ್ ಜ್ಯೋತಿಷಿ ಪಕ್ಕಕ್ಕೆ ಕುಳಿತ ಪುರೋಹಿತ ವೇಷಧಾರಿ ಹೈಟೆಕ್ ಗಿಣಿ ಶಕುನದ ವ್ಯಕ್ತಿ.

‍ಲೇಖಕರು admin

18 January, 2017

1 Comment

  1. lalitha siddabasavaiah

    this is my INDIA ,,,, ahhahhhhaaaaa

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading