ಶ್ರೀಕಂಠ ಕೂಡಿಗೆ
ದೆಹಲಿಯಲ್ಲಿ ನಡೆದ ವಿಶ್ವ ಪುಸ್ತಕ ಮೇಳದಲ್ಲಿ”ನಕ್ಷತ್ರ-2017″ಎಂಬ ಬೃಹತ್ ಪ್ರದರ್ಶನ ಮಳಿಗೆ ಇತ್ತು.
ಕಂಪ್ಯೂಟರ್ ಜ್ಯೋತಿಷ್ಯ, ಅದೃಷ್ಟದ ಹಾರ. ಮಣಿಗಳು, ಜಾತಕ ಫಲ, ಹನುಮಾನ್ ತಾಯತ ಹೀಗೆ ನೂರಾರು ನಂಬಿಕೆಗಳಿಗೆ ಆ ಪ್ರದರ್ಶನ ಸಾಕ್ಷಿಯಾಗಿತ್ತು.
ಆಧುನಿಕ ಜನರದ್ದೆ ಅಲ್ಲಿ ಸಿಂಹ ಪಾಲು. ಆಕಸ್ಮಿಕವಾಗಿ ಕಣ್ಣಿಗೆ ಬಿದ್ದದ್ದು ಕಂಪ್ಯೂಟರ್ ಜ್ಯೋತಿಷಿ ಪಕ್ಕಕ್ಕೆ ಕುಳಿತ ಪುರೋಹಿತ ವೇಷಧಾರಿ ಹೈಟೆಕ್ ಗಿಣಿ ಶಕುನದ ವ್ಯಕ್ತಿ.
this is my INDIA ,,,, ahhahhhhaaaaa