ದಣಪೆಯಾಚೆ… ಲೇಖನಗಳು
ಎರಡನೇ ಗುಹೆ ನಮಗಾಗಿ ಕಾಯುತ್ತಿದೆ..
ಎರಡನೇ ಗುಹೆ ನಮಗಾಗಿ ಕಾಯುತ್ತಿದೆ..
ಎರಡನೇ ಗುಹೆ ನಮಗಾಗಿ ಕಾಯುತ್ತಿದೆ..
ಏನೆಲ್ಲಾ ಅಚ್ಚರಿಗಳು ಸಂಭವಿಸುತ್ತವೆ!
ಏನೆಲ್ಲಾ ಅಚ್ಚರಿಗಳು ಸಂಭವಿಸುತ್ತವೆ!
ಏನೆಲ್ಲಾ ಅಚ್ಚರಿಗಳು ಸಂಭವಿಸುತ್ತವೆ!
ಇಲ್ಲಿ ಎಲೆಯೇ ಮಾವು..
ಮತ್ತೆ ಬಂದರು ‘ಆಕಾಶವಾಣಿ ಈರಣ್ಣ’
ಮತ್ತೆ ಬಂದರು 'ಆಕಾಶವಾಣಿ ಈರಣ್ಣ'
ಕಿಂಡಿ ಹೇಳುವ ಕಥೆಗಳು..
ಇಬ್ಬರೂ ನಿಂತಿದ್ದಾರೆ ನದಿಯ ದಂಡೆಯಲ್ಲಿ..
ಕುಡಿಯುವುದು, ಸೇದುವುದು ಎಲ್ಲ ಬಿಟ್ಟಾಯಿತು. ತಿನ್ನುವುದೂ ಬಿಡಬೇಕಾಗಬಹುದು..
ಅಪ್ಪ ಎಂಬ ಮಹಾ ಒಗಟು
ಅಕ್ಷತಾ ಬರೆದ ಕವಿತೆ: ಸಮಕ್ಷಮ
ಹೇಳಿಹೋದರೆ ಕಾರಣ-ಸಕಾರಣ, ವಿನಾಕಾರಣ ಮಿಟಿಯುತ್ತಿತ್ತು ಅಪಶ್ರುತಿಯ ತಂತಿ ಪುಟಿಯುತಿತ್ತು ಅನುಮಾನದ ರೆಕ್ಕೆ ಜ್ವಲಿಸುತ್ತಿತ್ತು ಅಸಹನೆಯ ಕಿಡಿ ಗಂಡುತನದ ವಿಶ್ವಾಸದ ಲೋಕಕ್ಕೆ ಬೀಳುವುದು ಬಕ್ಕಬಾರಲು ಬರೆ ಅದರಿಂದೇಳುವ ಸಾಮೂಹಿಕ ಬೊಬ್ಬೆ ಕೀವು, ಹುಣ್ಣು, ರಸಿಕೆ, ನೋವು ಹೇಳಿಹೋಗಲಿಲ್ಲ ಎಂದ ಮಾತ್ರಕ್ಕೆ ಕದ್ದು ಹೋದೆವು ಎಂದು ಭಾವಿಸಬೇಕಿಲ್ಲ ತುಸು ದುಗುಡವಿತ್ತು ಖರೆ ವಿನಃ ದುಗುಡದಲಿ ಹೆಣ್ಣಿನ ಹಣೆಯಲ್ಲಿ ಚೆಲ್ಲಾಟದ ಹುರುಪು ಚಕ್ಕಂದದ ಸೊಗಸು ಅತ್ತಿರಲಿ ದೇಹದ ತುಡಿತ ಉಸಿರಿನ ಮಿಡಿತವೂ ಬರೆದಿಲ್ಲ ಎಂಬುದು ಯಾವ ಹೆಣ್ಣೂ ಯಾವ ಹೆಣ್ಣಿಗೂ […]