ದಣಪೆಯಾಚೆ… ಲೇಖನಗಳು

ಅಕ್ಷತಾ ಬರೆದ ಕವಿತೆ: ಸಮಕ್ಷಮ

ಅಕ್ಷತಾ ಬರೆದ ಕವಿತೆ: ಸಮಕ್ಷಮ

  ಹೇಳಿಹೋದರೆ ಕಾರಣ-ಸಕಾರಣ, ವಿನಾಕಾರಣ ಮಿಟಿಯುತ್ತಿತ್ತು ಅಪಶ್ರುತಿಯ ತಂತಿ ಪುಟಿಯುತಿತ್ತು ಅನುಮಾನದ ರೆಕ್ಕೆ ಜ್ವಲಿಸುತ್ತಿತ್ತು ಅಸಹನೆಯ ಕಿಡಿ ಗಂಡುತನದ ವಿಶ್ವಾಸದ ಲೋಕಕ್ಕೆ ಬೀಳುವುದು ಬಕ್ಕಬಾರಲು ಬರೆ ಅದರಿಂದೇಳುವ ಸಾಮೂಹಿಕ ಬೊಬ್ಬೆ ಕೀವು, ಹುಣ್ಣು, ರಸಿಕೆ, ನೋವು ಹೇಳಿಹೋಗಲಿಲ್ಲ ಎಂದ ಮಾತ್ರಕ್ಕೆ ಕದ್ದು ಹೋದೆವು ಎಂದು ಭಾವಿಸಬೇಕಿಲ್ಲ ತುಸು ದುಗುಡವಿತ್ತು ಖರೆ ವಿನಃ ದುಗುಡದಲಿ ಹೆಣ್ಣಿನ ಹಣೆಯಲ್ಲಿ ಚೆಲ್ಲಾಟದ ಹುರುಪು ಚಕ್ಕಂದದ ಸೊಗಸು ಅತ್ತಿರಲಿ ದೇಹದ ತುಡಿತ ಉಸಿರಿನ ಮಿಡಿತವೂ ಬರೆದಿಲ್ಲ ಎಂಬುದು ಯಾವ ಹೆಣ್ಣೂ ಯಾವ ಹೆಣ್ಣಿಗೂ […]

ಮತ್ತಷ್ಟು ಓದಿ

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

%d bloggers like this: