Avadhi ಲೇಖನಗಳು
ಸರ್, ಕಂಗ್ರಾಟ್ಸ್…
ಗಾಂಧಿ ದಿನಕ್ಕೆ ಬದುಕಿನ ಚಿತ್ರಗಳು
‘ಅವಧಿ’ಗೆ ಒಂದು ಮನ್ನಣೆ
ಅವಧಿ ‘ಮುಟ್ಟಾ’ಯಿತು..
ಎಲ್ಲ ಸರಿಯಾಗಿದೆ ಎಂಬಂತೆ ಕಾಣುವ ಈ ಕಾಲದಲ್ಲಿ…
ಕಾರಂತರು ನಲುಗಬಾರದಿತ್ತು..
ಪುರವಣಿಗಳು ಕಣ್ಣು ಮುಚ್ಚುತ್ತಿರುವ ಈ ಕಾಲದಲ್ಲಿ..
ಸಾಹಿತ್ಯಕ್ಕೂ ಪತ್ರಿಕೆಯೇ? ಎನ್ನುವುದು ಈಗ ಹುಬ್ಬೇರಿಸುವ ಸಂಗತಿ. ಸಾಪ್ತಾಹಿಕ ಪುರವಣಿಗಳ ಮೂಲಕವೇ ತಮ್ಮ ಹಿರಿಮೆಯನ್ನು ಹೆಚ್ಚಿಸಿಕೊಂಡಿದ್ದ ಪತ್ರಿಕೆಗಳೇ ಈಗ ಅದನ್ನು ನಿರ್ದಾಕ್ಷಿಣ್ಯವಾಗಿ ಬದಿಗೆ ಸರಿಸುತ್ತಿರುವಾಗ ‘ಅವಧಿ’ ಹೊಸ ರೂಪದಲ್ಲಿ ನಿಮ್ಮ ಮುಂದೆ ಬರುತ್ತಿದೆ.
ಸಾಹಿತ್ಯ ಎನ್ನುವುದು ಲಾಭ ತಂದುಕೊಡುವ ಪ್ರಾಡಕ್ಟ್ ಅಲ್ಲ ಎನ್ನುವುದು ಟಿವಿ ಚಾನಲ್ ಗಳಿಗೆ ಈ ಮೊದಲೇ ಗೊತ್ತಿತ್ತು. ಪತ್ರಿಕೆಗಳು ಈಗ ಅರಿತುಕೊಂಡಿವೆ. ತಮ್ಮ ಕಿರೀಟಕ್ಕೆ ಒಂದು ಗರಿ ಇರಲಿ ಎನ್ನುವಂತೆ, ಗಾಳಿಪಟಕ್ಕೊಂದು ಬಾಲಂಗೋಚಿ ಎನ್ನುವಂತಾಗಿ ಹೋಗಿದ್ದ ಪುರವಣಿಗಳು ಕೋವಿಡ್ ಬಂದದ್ದನ್ನೇ ನೆಪವಾಗಿಸಿಕೊಂಡು ಅದರ ಉಸಿರನ್ನು ತಣ್ಣಗಾಗಿಸಿದೆ.
ಹುಡುಗು ಬುದ್ದಿ ಬಿಡದ ನನ್ನ ಕೈಗೆ ‘ಅವಧಿ’ ಸಂಪಾದಕನೆಂಬ ಅಚ್ಚರಿ..
‘ಅವಧಿ’ಯಲ್ಲಿ ‘ಅಮ್ಮಚ್ಚಿ’ ಲೈವ್ ಫೋಟೋ ಆಲ್ಬಂ
'ಅವಧಿ'ಯಲ್ಲಿ 'ಅಮ್ಮಚ್ಚಿ' ಲೈವ್ ಫೋಟೋ ಆಲ್ಬಂ
‘ಜೋಗಿ ಸರ್ಕಲ್’ ಫೋಟೋ ಆಲ್ಬಂ
'ಜೋಗಿ ಸರ್ಕಲ್' ಫೋಟೋ ಆಲ್ಬಂ
‘ಬಹುರೂಪಿ’ಯ ಕನ್ಹಯ್ಯ, ಜಿಗ್ನೇಶ್ ಕೃತಿ ಬಿಡುಗಡೆಯ ಫೋಟೋ ಆಲ್ಬಂ
'ಬಹುರೂಪಿ'ಯ ಕನ್ಹಯ್ಯ, ಜಿಗ್ನೇಶ್ ಕೃತಿ ಬಿಡುಗಡೆಯ ಫೋಟೋ ಆಲ್ಬಂ
‘ಜೋಗಿ ಸರ್ಕಲ್’ನಲ್ಲಿ ಗುರುಪ್ರಸಾದ್ ಕಾಗಿನೆಲೆ ಫೋಟೋ ಆಲ್ಬಂ
'ಜೋಗಿ ಸರ್ಕಲ್'ನಲ್ಲಿ ಗುರುಪ್ರಸಾದ್ ಕಾಗಿನೆಲೆ ಫೋಟೋ ಆಲ್ಬಂ
ಪ್ರತಿಭಾ ನಂದಕುಮಾರ್ ಜೊತೆ ‘ಜೋಗಿ ಸರ್ಕಲ್’: ಇಲ್ಲಿದೆ ಫೋಟೋ ಆಲ್ಬಂ
ಪ್ರತಿಭಾ ನಂದಕುಮಾರ್ ಜೊತೆ 'ಜೋಗಿ ಸರ್ಕಲ್': ಇಲ್ಲಿದೆ ಫೋಟೋ ಆಲ್ಬಂ
ಮೈಸೂರು ಅನಂತಸ್ವಾಮಿ ಕೃತಿ ಬಿಡುಗಡೆ ಆಲ್ಬಂ
‘ಜೋಗಿ ಸರ್ಕಲ್’ ಫೋಟೋ ಆಲ್ಬಮ್
