‘ಅವಧಿ’ಯಲ್ಲಿ ಪ್ರಕಟವಾದ ಅಂಕಣ, ಪ್ರಸಾದ್ ನಾಯ್ಕ್ ಅವರ ಪ್ರವಾಸ ಕಥನ ಈಗ ಪುಸ್ತಕವಾಗಿ ಹೊರಬಂದಿದೆ.
‘ಬಹುರೂಪಿ’ ಪ್ರಕಾಶನ ಹೊರತಂದಿರುವ ಈ ಕೃತಿಯನ್ನು ಪಿ ಸಾಯಿನಾಥ್ ಅವರು ಬಿಡುಗಡೆ ಮಾಡಿದರು.
ಅವಧಿ ಮತ್ತು ಬಹುರೂಪಿ ಫೇಸ್ ಬುಕ್ ತಾಣದಲ್ಲಿ ನೇರ ಪ್ರಸಾರದಲ್ಲಿ ಈ ಕೃತಿಯನ್ನು ಬಿಡುಗಡೆ ಮಾಡಲಾಯಿತು.
ಆ ನೇರಪ್ರಸಾರವನ್ನು ಇಲ್ಲಿ ವೀಕ್ಷಿಸಬಹುದು
ಅದರ ಫೋಟೋ ಆಲ್ಬಮ್ ಇಲ್ಲಿದೆ.
ಕೃತಿಯನ್ನು ಕೊಳ್ಳಲು ಎಲ್ಲಾ ಪುಸ್ತಕ ಮಳಿಗೆಗಳು ಹಾಗೂ ಬಹುರೂಪಿಯಾ ಆನ್ ಲೈನ್ ಸ್ಟಾರ್ bahuroopi.in ಗೆ ಭೇಟಿ ಕೊಡಿ 10 ಪ್ರತಿಗಳಿಗಿಂತ ಹೆಚ್ಚ್ಚು ಕೊಂಡವರಿಗೆ ಶೇ 33 ರಿಯಾಯತಿ ಇದೆ
ಸರಳ ಸುಂದರ ಕಾರ್ಯಕ್ರಮ. ಅಭಿನಂದನೆಗಳು ಪ್ರಸಾದ್.
Very nice Prasad.