ಸಿ ಚನ್ನಕೇಶವ ಇನ್ನಿಲ್ಲ

ಖ್ಯಾತ ಕಲಾವಿದ, ರಂಗನಿರ್ದೇಶಕ ಸಿ ಚನ್ನಕೇಶವ ಇಂದು ಸಂಜೆ ನಿಧನರಾಗಿದ್ದಾರೆ.

ಅವರು ಕೆಲ ಕಾಲದಿಂದ ತೀವ್ರ ಕರಳು ಸಂಬಂಧಿ ರೋಗದಿಂದ ನರಳುತ್ತಿದ್ದರು.

ನಾಳೆ ಸಂಜೆ ನಾಗರಭಾವಿಯ ಅವರ ತಾಯಿಯ ಮನೆಯಲ್ಲಿ ಅಂತಿಮ ದರ್ಶನದ ವ್ಯವಸ್ಥೆ ಮಾಡಲಾಗಿದೆ.

‍ಲೇಖಕರು Admin

July 7, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. ಜೆ ವಿ ವಿ ಮೂರ್ತಿ

    ಕೊಯಮತ್ತೂರಲ್ಲಿ ಚನ್ನಕೇಶವ ಅವರು ಜಯಶ್ರೀಮೂರ್ತಿ ಅವರ ಸ್ಥಾಯಿ ನಾಟಕ ಕಲಾಶಾಲೆಯ ಮೂಲಕ ಕೆಲವು ವರುಷಗಳ ಹಿಂದೆ ಇಲ್ಲಿನ ಖ್ಯಾತ ಪಿ.ಎಸ್. ಜಿ ಕಾಲೇಜಿನಲ್ಲಿ ಬ್ರೆಕ್ಟನ “ತ್ರೀ ಪೆನ್ನಿ ಒಪೆರಾ” ಇಂಗ್ಲೀಷಿನಲ್ಲಿ…ಮತ್ತು ಆನಂತರ ಇಲ್ಲಿನ ಕುಮರಗುರು ಕಾಲೇಜ್ ಆಫ್ ಟೆಕ್ನಾಲಜಿಯಲ್ಲಿ ಷೇಕ್ಸ್ಪಿಯರನ “ಅಸ್ ಯು ಲೊಕ್ ಇಟ್” ಶ್ರೀ ನಲ್ಲತಂಬಿಯವರ ತಮಿಳು ಅನುವಾದದಲ್ಲಿ ವಿದ್ಯಾರ್ಥಿ ವಿದ್ಯಾರ್ಥಿನಿಯರಿಂದ ನಾಟಕವಾಡಿಸಿ ಇಲ್ಲಿನ ಜನಕ್ಕೆ ಹೊಸಅಲೆಯ ನಾಟಕಗಳನ್ನು ಪರಿಚಯಿಸಿದವರು ಚನ್ನಕೇಶವ!….ಇಲ್ಲಿನ ಕಾಲೇಜು ವಿದ್ಯಾರ್ಥಿಗಳಿಗೆ ಅವರು ಜನಪ್ರಿಯ “ಹೀರೋ” ಆಗಿಬಿಟ್ಟರು!…ಕುಮರಗುರು ಕಾಲೇಜಿನಲ್ಲಿ ಮೊದಲ ಬಾರಿಗೆ ಜಯಶ್ರೀಮೂರ್ತಿಯವರ ಶ್ರಮದಿಂದ “ನಾಟಕ ಸಂಘ”ವೊಂದು ಸ್ಥಾಪನೆಯಾಗಿ ಅದರ ಉದ್ಘಾಟನೆಗೆ ಚನ್ನಕೇಶವರೇ ಮುಖ್ಯ ಅಥಿತಿ!….ಜಯಶ್ರೀ ಅವರು ಒಂದು ವರುಷ ನಾಟಕಕಲೆ ಬೋಧಿಸಲೂ ಸಾಧ್ಯವಾಯಿತು!….ಸಂಬಂಧಪಟ್ಟ ಎಲ್ಲರಿಗೂ ಇದು ವಿಶೇಷದ ಸುದ್ದಿ….ಅವರ ಅಕಾಲ ಮೃತ್ಯು ಎಲ್ಲರಿಗೂ ದುಃಖ ತರಿಸಿದೆ!…ಅವರಿಗೆ ಸದ್ಗತಿ ದೊರೆಯಲಿ ಎಂಬ ಆಶಯದೊಂದಿಗೆ ಶ್ರದ್ಧಾಂಜಲಿ!

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: