ಸದಾ ಲವಲವಿಕೆಯಿಂದಿರುತ್ತಿದ್ದ, ಕಣ್ಣುಗಳನ್ನು ದೊಡ್ಡದಾಗಿ ಅರಳಿಸಿ ಪ್ರತಿಯೊಬ್ಬರೊಂದಿಗೂ ಬೆರೆಯುತ್ತಿದ್ದ ಎಂ ಸಿ ಆನಂದ್ ಸರ್ ಇನ್ನಿಲ್ಲ.
ರಂಗಭೂಮಿಗೆ ಕೊರೋನಾ ಕೊಟ್ಟ ಮತ್ತೊಂದು ಹೊಡೆತ ಇದು.
ಸಮುದಾಯ ರಂಗತಂಡದಲ್ಲಿ ಸಕ್ರಿಯರಾಗಿದ್ದ ಎಂ ಸಿ ಆನಂದ್ ಕಲೆ ನೊಂದವರ ಪರವಾಗಿ ಇರಬೇಕು ಎನ್ನುವ ನಿಲುವು ಹೊಂದಿದ್ದವರು.
ಅನೇಕ ನಾಟಕಗಳನ್ನು ನಿರ್ದೇಶಿಸಿದ್ದರು.
0 ಪ್ರತಿಕ್ರಿಯೆಗಳು