ಬೆಂಗಳೂರಿನಲ್ಲಿ ‘ಮಣಿಬಾಲೆ’ ಸಂವಾದ…

ಹೆಚ್.ಆರ್. ಸುಜಾತಾ ಅವರು ಈಗಾಗಲೇ ‘ನೀಲಿ ಮೂಗಿನ ನತ್ತು’ ಕೃತಿಯ ಮೂಲಕ ಅವರ ಗದ್ಯ ಬರಹದ ಗಾಢ ಮತ್ತು ವಿಶಾಲವಾದ ಅನುಭವ, ಭಾಷೆ, ಭಾವಗಳ ಹಲವು ವಿನ್ಯಾಸದ ಕಥಾನಕಗಳನ್ನು ಓದುಗರ ಮುಂದಿರಿಸಿ ಸೂರೆಗೊಂಡಿದ್ದಾರೆ. ಅಂತಹದ್ದೇ ಅನಿಸುವ ಆದ್ರೆ ಅದಲ್ಲದ ಮತ್ತೊಂದು ಹೊರಳಿನ ಕಥಾನಕವಾಗಿ ‘ಮಣಿಬಾಲೆ’ ಕೃತಿಯು ಮೂಡಿ ಬಂದಿದೆ. ಸುದೀರ್ಘ ಐದುನೂರು ಪುಟಗಳ ಈ ಕೃತಿಯು ಓದುಗನನ್ನ ಐವತ್ತು ವರುಷಗಳ ಹಿಂದಿನ ಬದುಕಿನ ಚಿತ್ರಣಕ್ಕೆ ಜಾರಿಸಿ ವರ್ತಮಾನದ ದುಗುಡಗಳೊಂದಿಗೆ ನಮ್ಮನ್ನು ಎದುರಾಗಿಸುತ್ತದೆ. ಒಳನಾಡಿನ‌ ಆಡುಗನ್ನಡ ನುಡಿಯ ವೈಭವವು ಈ ಕೃತಿಯನ್ನ ಅಲಂಕರಿಸಿಕೊಂಡಿದೆ.
-ಸಂಕಥನ

ಕೃತಿಯ ಕುರಿತಾಗಿ ಓದುಗರ ಸಂವಾದವು ಇದೇ ಭಾನುವಾರ ಸಂಜೆ ಬೆಂಗಳೂರಿನಲ್ಲಿ ನಡೆಯಲಿದೆ.
ಆಸಕ್ತರು ತಪ್ಪದೇ ಭಾಗವಹಿಸಿರಿ.
-ಹೆಚ್.ಆರ್. ಸುಜಾತಾ

ದಿನಾಂಕ: ಭಾನುವಾರ, 20.11.2022
ಸಮಯ: ಸಂಜೆ, 5.00 ಗಂಟೆಗೆಜೆ.
ಸ್ಥಳ : ನಮ್ಮ ಮನೆ

‍ಲೇಖಕರು Admin

November 19, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: