ಬಸಲಿಂಗಯ್ಯ ಹಿರೇಮಠ ಇನ್ನಿಲ್ಲ…

ಡಿ ಎಸ್ ಚೌಗಲೆ

ಖ್ಯಾತ ಜಾನಪದ ಗಾಯಕ, ಆಪ್ತ ಮಿತ್ರ ಬಸಲಿಂಗಯ್ಯ ಹಿರೇಮಠ ಅವರು ಬೆಂಗಳೂರಿನ ಮಣಿಪಾಲ ಆಸ್ಪತ್ರೆಯಲ್ಲಿ ನಿಧನರಾದರೆಂಬ ಸುದ್ದಿ ಬರಸಿಡಿಲಂತೆ ಎರಗಿದೆ.

ಶ್ರೀಕೃಷ್ಣ ಪಾರಿಜಾತ, ಸಂಗ್ಯಾ ಬಾಳ್ಯಾ,ರಾಧಾನಾಟ ಸಣ್ಣಾಟಗಳ ಹಾಡುಗಾರಿಕೆ, ಅಭಿನಯ ಮತ್ತು ಸಂಪಾದನೆ ಮಾಡಿದ ಒಬ್ಬ ಶ್ರೇಷ್ಠ ಗಾಯಕ. ಬಸವರಾಜ ಮಲಶೆಟ್ಟಿ ಅವರ ನಂತರ ಕರಾರುವಕ್ಕಾಗಿ ಮಾತಾಡಬಲ್ಲ ತಜ್ಞ.

ನನ್ನ ದಿಶಾಂತರ ಮತ್ತು ವಖಾರಿಧೂಸ ನಾಟಕಗಳಿಗೆ ಸಂಗೀತ ನಿರ್ದೇಶನ ನೀಡಿದ ಗೆಳೆಯನ ಆ ದಿನಗಳ ನೆನಪುಗಳು ದಟ್ಟವಾಗಿ ಒತ್ತೊತ್ತಿ ಬರುತ್ತಿವೆ. ಈಗ ಆತ ನೆನಪು ಮಾತ್ರ ಎಂಬುದು ಸಹಿಸಲಾಗದ ದುಃಖವನ್ನು ನೀಡಿದೆ.

ಇತ್ತೀಚೆಗೆ ವಿಶ್ವೇಶ್ವರಿ ಚುನಾವಣೆ ನಿಂತ ಸಂದರ್ಭದಲ್ಲಿ ಅವರ ಮನೆಗೆ ಹೋದಾಗ ಅನೇಕ ಕನಸುಗಳನ್ನು ಹೇಳಿಕೊಂಡಿದ್ದ ಬಸಣ್ಣ ಈಗ ಅವುಗಳನ್ನು ಅರ್ಧಕ್ಕೆ ನಿಲ್ಲಿಸಿ ಹೋದ.

ಭಾವಪೂರ್ಣ ಶ್ರದ್ಧಾಂಜಲಿ ಬಸಣ್ಣ

‍ಲೇಖಕರು Admin

January 9, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: