ತಾಯಿ ಲೋಕೇಶ್
ರಂಗದಲ್ಲಿ.. ಅನೇಕ ಪ್ರಯೋಗಗಳು ಹುಟ್ಟುತ್ತವೆ ..
ಮನದಲ್ಲಿ.. ಕೆಲವೇ ಕೆಲವು ಮಾತ್ರ ಉಳಿಯುತ್ತವೆ !ಕನ್ನಡ #ರಂಗಭೂಮಿಯ ಹಿರಿಯರಾದ #ಪ್ರಸನ್ನ sir ಅವರು #ಮೈಸೂರಿನ ಅದ್ಬುತ #ರಾಕ್ಷಸಪ್ರತಿಭೆ ಗಳನ್ನು ಒಟ್ಟುಗೂಡಿಸಿ #ನವೋದಯ ಎಂಬ ಶಕ್ತಿಯುತ ತಂಡವನ್ನು ಕಟ್ಟಿ ಅತ್ಯುತ್ತಮವಾದ #ಅಯೋಧ್ಯಾಕಾಂಡ ರಂಗಪ್ರಯೋಗವನ್ನು #ಅವಿಸ್ಮರಣೀಯ ವಾಗಿ ಪ್ರಯೋಗಿಸಿದ್ದರ .. ಕೆಲವು ಚಿತ್ರಿಕೆಗಳು..
{ದಯವಿಟ್ಟು, ಮುಂದಿನ ಪ್ರದರ್ಶನಗಳನ್ನು ಮಿಸ್ಮಾಡ್ಬೇಡ್ರಿ}
ಕನ್ನಡ ರಂಗಭೂಮಿಯ ಹಿರಿಯರಾದ ಪ್ರಸನ್ನ ಸರ್ ಅವರು ಮೈಸೂರಿನ ಅದ್ಬುತ ರಾಕ್ಷಸ ಪ್ರತಿಭೆಗಳನ್ನು ಒಟ್ಟುಗೂಡಿಸಿ ನವೋದಯ ಎಂಬ ಶಕ್ತಿಯುತ ತಂಡವನ್ನು ಕಟ್ಟಿ ಅತ್ಯುತ್ತಮವಾದ ಅಯೋಧ್ಯಾಕಾಂಡ ರಂಗಪ್ರಯೋಗವನ್ನು ಅವಿಸ್ಮರಣೀಯ ವಾಗಿ ಪ್ರಯೋಗಿಸಿದ್ದರ.. ಕೆಲವು ಚಿತ್ರಿಕೆಗಳು..
{ದಯವಿಟ್ಟು, ಮುಂದಿನ ಪ್ರದರ್ಶನಗಳನ್ನು ಮಿಸ್ಮಾಡ್ಬೇಡ್ರಿ
ಶರಣು .. “ನವೋದಯ ಬಳಗದ” ಸರ್ವರಿಗೂ
0 ಪ್ರತಿಕ್ರಿಯೆಗಳು