ಸಿಜಿಕೆ ರಾಷ್ಟ್ರೀಯ ರಂಗೋತ್ಸವದ ಅಂಗವಾಗಿ ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿ ‘ತಂದೆಯೇ ಇವರನ್ನು ಕ್ಷಮಿಸು’ ಎಂಬ ಬೀದಿ ನಾಟಕವನ್ನು ಸಮುದಾಯ ಬೆಂಗಳೂರು ತಂಡವು ಪ್ರದರ್ಶನ ಮಾಡಿತು.
ಬೀದಿ ನಾಟಕ: ತಂದೆಯೇ ಅವರನ್ನು ಕ್ಷಮಿಸು
ಡಾ. ವಸಂತ ಬನ್ನಾಡಿ ಅವರ ಕಾವ್ಯಧಾರಿತ
ನಿರ್ದೇಶನ: ಶಶಿಧರ್ ಭಾರಿಘಾಟ್
ತಂಡ: ಸಮುದಾಯ ಬೆಂಗಳೂರು
ವೇದಿಕೆ: ಸಿಜಿಕೆ ರಾಷ್ಟ್ರೀಯ ರಂಗೋತ್ಸವ.
ಅದರ ಫೋಟೋ ಆಲ್ಬಂ ಇಲ್ಲಿದೆ.
0 ಪ್ರತಿಕ್ರಿಯೆಗಳು