ಕನ್ನಡದಲ್ಲಿ ತಾಂಕಾ ಸಂಕಲನ
ಮಹಿಪಾಲರೆಡ್ಡಿ ಮುನ್ನೂರ್
ಹಿರಿಯ ಕವಿಗಳಾದ ನನ್ನ ಪ್ರೀತಿಯ ಡಾ.ಎಚ್.ಎಸ್.ವೆಂಕಟೇಶಮೂರ್ತಿ ಅವರು ಪ್ರೀತಿಯಿಂದ ಬೆನ್ನುಡಿ ಬರೆದು ಹಾರೈಸಿದ್ದಾರೆ.
ಉಡುಪಿಯ ಶ್ರೀ ಜಯದೇವ ಪ್ರಸಾದ ಮೊಳೆಯಾರ ಅವರ ಪುಟ್ಟ ಬರಹ..
ಮಗ ವಿಜಯಭಾಸ್ಕರ ರಚಿಸಿದ ಸೊಗಸಾದ ಮುಖಪುಟ, ಇನ್ನೊಬ್ಬ ಮಗ ಕಾರ್ತಿಕರೆಡ್ಡಿ ಮಾಡಿದ ಪುಟವಿನ್ಯಾಸ.. ಕನ್ನಡದಲ್ಲಿ ತೀರಾ ಅಪರೂಪ ಎನಿಸಬಹುದಾದ ಪುಸ್ತಕ ಇದು.
ಪ್ರಕಟವಾದ ಪುಸ್ತಕ ಇಂದು ಸಂಜೆ ಮನೆ ಸೇರಿತು. ಹಾಗೆಯೇ ಅಪರೂಪದ ಜಪಾನೀ ಕಾವ್ಯ ಪ್ರಕಾರವಿದು.
ತಾಂಕಾ ಸಂಕಲನದ ಬೆಲೆ : ರೂ 125
ಸಂಪರ್ಕಿಸಿ : 7349460502
0 ಪ್ರತಿಕ್ರಿಯೆಗಳು