ʼನವಕರ್ನಾಟಕ ಪಬ್ಲಿಕೇಶನ್ಸ್’ ಸಂವಾದ ಫೋಟೋ ಆಲ್ಬಂ

ʼಬಹುರೂಪಿʼ ರಾಜ್ಯೋತ್ಸವ ಹಬ್ಬದ ಅಂಗವಾಗಿ, ʼನವಕರ್ನಾಟಕ ಪಬ್ಲಿಕೇಶನ್ಸ್ ಬಿತ್ತಿದ ಅರಿವಿನ ಬೀಜʼ ಸಂವಾದ ಕಾರ್ಯಕ್ರಮ ಹಮ್ಮಿಕೊಂಡಿತ್ತು.

ನವಕರ್ನಾಟಕ ಪಬ್ಲಿಕೇಶನ್ಸ್ ಮುಖ್ಯಸ್ಥರಾದ ರಮೇಶ್ ಉಡುಪ ಅವರು ಸಂವಾದ ಕಾರ್ಯಕ್ರಮದ ಅತಿಥಿಯಾಗಿದ್ದರು.

ಕಾರ್ಯಕ್ರಮದ ಫೋಟೋ ಆಲ್ಬಂ ಇಲ್ಲಿದೆ.

‍ಲೇಖಕರು Avadhi

November 5, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. ಗೀತಾ ಎನ್ ಸ್ವಾಮಿ

    ತುಂಬಾ ಸಂಭ್ರಮ ಮನಸಿಗೆ. ಧನ್ಯವಾದಗಳು ಮೋಹನ್ ಸರ್,…. ಒಳ್ಳೆಯ ಪುಸ್ತಕಗಳನ್ನು ಒದಗಿಸುತ್ತಿರುವ ನಿಮಗೆಲ್ಲ ಋಣಿಗಳು ನಾವು. ಮೈಸೂರಿಗೆ ಹೋದರೆ ನವಕರ್ನಾಟಕವನ್ನು ನೋಡ್ದೆ ಬರಲ್ಲ. ಬಹುರೂಪಿ, ನವಕರ್ನಾಟಕ, ಲಡಾಯಿ ಎಲ್ಲವೂ ನಮ್ಮ ಕಣ್ಣೊಳಗಿನ ಅರಿವಿನ ಹುಡುಕಾಟಕ್ಕೆ ಬೆಳದಿಂಗಳ ದಾರಿಗಳು.
    ಅವಧಿಯ ಕುಟುಂಬಕ್ಕೆ ಮೋಹನ್ ಸರ್ ಗೆ ಮತ್ತೊಮ್ಮೆ ಶರಣು…..

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: