ಬಿ ಎ ವಿವೇಕ ರೈ ಲೇಖನಗಳು

ಬ್ಲಾಗಿಲನು ತೆರೆದ ಸಂಭ್ರಮ ಇಲ್ಲಿದೆ

ಬ್ಲಾಗಿಲನು ತೆರೆದ ಸಂಭ್ರಮ ಇಲ್ಲಿದೆ

ಪ್ರೊ ಬಿ ಎ ವಿವೇಕ ರೈ ಅವರ ‘ಬ್ಲಾಗಿಲನು ತೆರೆದು..’ ಕೃತಿ ಬಿಡುಗಡೆ ಬೆಂಗಳೂರಿನಲ್ಲಿ ಸೋಮವಾರ ಜರುಗಿತು. ಪ್ರೊ ಯು ಆರ್ ಅನಂತಮೂರ್ತಿ, ಪ್ರೊ ಸಿ ಎನ್ ರಾಮಚಂದ್ರನ್, ಡಾ ನಾ ದಾಮೋದರ ಶೆಟ್ಟಿ, ಪ್ರಗತಿ ಗ್ರಾಫಿಕ್ಸ್ ನ ಮುಖ್ಯಸ್ಥ ಎಂ ಬೈರೇಗೌಡ ಸಮಾರಂಭದಲ್ಲಿ ಹಾಜರಿದ್ದರು. ಕಾರ್ಯಕ್ರಮದ ಸಂಭ್ರಮದ ನೋಟ ಇಲ್ಲಿದೆ. ದೊಡ್ಡ ಸೈಜ್ ನಲ್ಲಿ ಫೋಟೋಗಳನ್ನು ನೋಡಲು ಫೋಟೋ ಮೇಲೆ ಕ್ಲಿಕ್ಕಿಸಿ-

ಮತ್ತಷ್ಟು ಓದಿ
ವಿವೇಕ ರೈ ಆಹ್ವಾನ

ವಿವೇಕ ರೈ ಆಹ್ವಾನ

ನನ್ನ ಹೊಸ ಪುಸ್ತಕ ‘ಬ್ಲಾಗಿಲನು ತೆರೆದು….’ಬರುವ ಸೋಮವಾರ-ಎಪ್ರಿಲ್ ೧೮ರನ್ದು ಬೆಂಗಳೂರಿನಲ್ಲಿ ಕನ್ನಡ ಭವನದ ನಯನ ಸಭಾಂಗಣದಲ್ಲಿ ಬಿಡುಗಡೆ. ಕಳೆದ ಒಂದೂವರೆ ವರ್ಷದಲ್ಲಿ ನನ್ನ ಬ್ಲಾಗಿನಲ್ಲಿ ಬರೆದ ಲೇಖನಗಳು ಮತ್ತು ಫೇಸ್ ಬುಕ್ ನಲ್ಲಿ ನಾನು ಬರೆದ ಟಿಪ್ಪಣಿಗಳು ಈ ಪುಸ್ತಕದಲ್ಲಿವೆ. ಈ ಹೊಸ ಪುಸ್ತಕವನ್ನು ನಿಮಗೆ -ಫೇಸ್  ಬುಕ್ಕಿನ ಮತ್ತು ನನ್ನ ಬ್ಲಾಗಿನ ಸ್ನೇಹಿತರಿಗೆ -ಅರ್ಪಿಸಿದ್ದೇನೆ. ನಿಮ್ಮ ಪೂರ್ವ ಅನುಮತಿ ಕೇಳಿಲ್ಲ. ಆದರೆ ೧೫೨೧ ಮಂದಿ ನೀವು ಕಳೆದ ಒಂದೂವರೆ ವರ್ಷದಿಂದ ಅಂತರಜಾಲದಲ್ಲಿ ನನ್ನ ಬರಹಗಳಿಗೆ ಸ್ಫೂರ್ತಿ […]

ಮತ್ತಷ್ಟು ಓದಿ
ಟಿವಿಯಲ್ಲಿ ಭಾರತ-ಪಾಕ್ ಕ್ರಿಕೆಟ್, ಕಲಾಕ್ಷೇತ್ರದಲ್ಲಿ ‘ಮಿತ್ತಬೈಲ್ ಯಮುನಕ್ಕೆ’

ಟಿವಿಯಲ್ಲಿ ಭಾರತ-ಪಾಕ್ ಕ್ರಿಕೆಟ್, ಕಲಾಕ್ಷೇತ್ರದಲ್ಲಿ ‘ಮಿತ್ತಬೈಲ್ ಯಮುನಕ್ಕೆ’

ಭಾರತ -ಪಾಕಿಸ್ತಾನ ಕ್ರಿಕೆಟ್ ಪಂದ್ಯ ಮತ್ತು ಮಿತ್ತಬೈಲ್ ಯಮುನಕ್ಕೆ -ಬಿ ಎ ವಿವೇಕ ರೈ ನಿನ್ನೆ ದಿನ ಬೆಂಗಳೂರಲ್ಲಿ ಎರಡು ಉತ್ತಮ ಪ್ರದರ್ಶನ ಕಂಡೆ.ಒಂದು,ಟಿವಿಯಲ್ಲಿ ಭಾರತ-ಪಾಕಿಸ್ತಾನ ಕ್ರಿಕೆಟ್ ಪಂದ್ಯ.ಇನ್ನೊಂದು,ಸಂಜೆ ರವೀಂದ್ರ ಕಲಾಕ್ಷೇತ್ರದಲ್ಲಿ ‘ಮಿತ್ತಬೈಲ್ ಯಮುನಕ್ಕೆ’ ನಾಟಕ.ಮಧ್ಯಾಹ್ನ ಎರಡೂವರೆ ಗಂಟೆಯಿಂದ ಆರೂವರೆ ಗಂಟೆವರೆಗೆ ,ಮತ್ತೆ ಒಂಬತ್ತೂಕಾಲರಿಂದ ಆಟದ ಕೊನೆಯವರೆಗೆ ಟಿವಿಯಲ್ಲಿ ಕ್ರಿಕೆಟ್ ಪ್ರದರ್ಶನ.ಸಂಜೆ ಏಳರಿಂದ ಒಂಬತ್ತವರೆಗೆ ಕಲಾಕ್ಷೇತ್ರದಲ್ಲಿ ನಾಟಕ ಪ್ರದರ್ಶನ.ಒಂದು ಇನ್ನೊಂದರೊಂದಿಗೆ ಸೇರಿಕೊಂಡು ,ಪರಸ್ಪರ ಪ್ರಭಾವ ಬೀರಿ ,ಹೊಸ ಅರ್ಥವನ್ನು ಕೊಟ್ಟುವು. ಕ್ರಿಕೆಟಿನಲ್ಲಿ ಭಾರತ -ನಮ್ಮ ದೇಶ- ಗೆದ್ದದ್ದು […]

ಮತ್ತಷ್ಟು ಓದಿ

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

%d bloggers like this: