ಹಂಪಿ ಕನ್ನಡ ವಿ ವಿ , ಮೈಸೂರಿನ ರಾಜ್ಯ ಮುಕ್ತ ವಿಶ್ವವಿದ್ಯಾಲಯ ದ ಕುಲಪತಿಗಲಾಗಿದ್ದ, ಪ್ರಸ್ತುತ ಜರ್ಮನಿಯ ವೂರ್ಜ್ ಬರ್ಗ್ ವಿಶ್ವವಿದ್ಯಾಲಯದ ಸಂದರ್ಶಕ ಪ್ರಾಧ್ಯಾಪಕರಾದ ಪ್ರೊ.ಬಿ ಎ ವಿವೇಕ ರೈ ಅವರಿಗೆ ಈ ಸಾಲಿನ ಗೊಮ್ಮಟೇಶ್ವರ ವಿದ್ಯಾಪೀಠ ಪ್ರಶಸ್ತಿಯನ್ನು ಘೋಷಿಸಲಾಗಿದೆ.
ಶ್ರವಣಬೆಳಗೊಳದ ಶ್ರೀ ಗೊಮ್ಮಟೇಶ್ವರ ವಿದ್ಯಾಪೀಠ ಈ ಪ್ರಶಸ್ತಿಯನ್ನು ನೀಡುತ್ತದೆ. ಸಾಹಿತ್ಯ, ಸಾಂಸ್ಕೃತಿಕ, ಸಮಾಜ ಸೇವೆ, ಮಾಧ್ಯಮ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಒಂಬತ್ತು ಗಣ್ಯರನ್ನು ಈ ಬಾರಿ ಆಯ್ಕೆ ಮಾಡಲಾಗಿದೆ.
ಪ್ರಶಸ್ತಿ 21 ಸಾವಿರ ರೂ. ನಗದು, ಪದಕ, ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ. ಮಾರ್ಚ್ 28ರಂದು ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು
ಅಭಿನಂದನೆಗಳು..
ಪ್ರಶಸ್ತಿಯ ಗರಿ ನಿಮ್ಮ ಒಲುಮೆ.. ನಮ್ಮ ಹೆಮ್ಮೆ.
ಅರುಂದತಿ ,ಅಪಾರ, ಸಂತೋಷ್ ಅನಂತಪುರ , ಉದಯ ಧರ್ಮಸ್ಥಳ -ಪ್ರೀತಿಯ ಧನ್ಯವಾದಗಳು.
congratulations
arharige sanda arha prashasti
tulu bhashen 6ne klaasg kalpayire avakaaso tikkuna samdarbodo solmelu
ತುಳುನಾಡ್ದ, ಕನ್ನಡ ಸಾಹಿತ್ಯೊದ ಅಭಿಮಾನದ ಮುಕುಟವಾಯಿನ ಪ್ರೊ.ಬಿ.ಎ.ವಿ ಸಾರ್ ಗೆ ಅಭಿವನ್ದನೆಲು. ನಮ್ಮ ಅಭಿಮಾನದ ಮುಕುಟಕ್ಕೆ ಮತ್ತೊಂದು ಗರಿ. 🙂
ಗುರುಗಳಿಗೆ ಅಭಿನಂದನೆಗಳು.
ತುಂಬ ಸಂತಸವಾಗುತ್ತಿದೆ.