ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹೊಸ ‘ಮೀಡಿಯಾ ಮಿರ್ಚಿ’ ಬಂದಿದೆ…

ಅದು ಹೀಗಾಯ್ತು- ಮಧ್ಯಾಹ್ನ  ನನ್ನ ಚೇಂಬರಿಗೆ ‘ ಓವರ್ ಎ ಕಪ್ ಆಫ್ ಕಾಫಿ ‘ಗೆ ಬಂದ  ಜಯಪ್ರಕಾಶ್ ಶೆಟ್ಟಿ ಸಿಕ್ಕಾಪಟ್ಟೆ ಖುಷ್ ಮೂಡ್ ನಲ್ಲಿದ್ದರು. ಜಯಪ್ರಕಾಶ್ ಶೆಟ್ಟಿ ಇದ್ದಲ್ಲಿ ಒಂದಷ್ಟು ತರಲೆ, ಜೋಕ್, ಮಿಮಿಕ್ರಿ, ಮೈಮ್, ಸಿಕ್ಕಾಪಟ್ಟೆ ನಗು ಇರಲೇಬೇಕು. ಹಾಗೇ ಆ ದಿನವೂ ಒಂದಿಷ್ಟು ಜೋಕ್ ಕಟ್ ಮಾಡಲು ಸಿದ್ಧರಾಗಿ ಬಂದಂತಿತ್ತು. ನನಗೆ ಆ ನಿಮಿಷ ಹೇಳತೀರದ ಕೆಲಸಗಳು. ನಾನು ಶೆಟ್ಟಿ ಜೋಕ್ ಗಳಿಗೆ ಖಂಡಿತಾ ಸಿದ್ಧನಿರಲಿಲ್ಲ. ಆದರೆ ಜಯಪ್ರಕಾಶ್ ಶೆಟ್ಟಿ ಬಿಡಲಿಲ್ಲ . ‘ನೀನೇ ಸಾಕಿದಾ ಗಿಣಿ, ನಿನ್ನ ಮುದ್ದಿನಾ ಮಣಿ, ಹದ್ದಾಗಿ ಕುಕ್ಕಿತಲ್ಲೋ..’ ಅಂತ ಹಾಡಲು ಶುರು ಮಾಡೇ ಬಿಟ್ಟರು. ಶೆಟ್ಟಿಗೆ ಯಾವಾಗಪ್ಪಾ  ಈ ಹಾಡಿನ ಖಯಾಲಿ ಶುರುವಾಯ್ತು ಅಂತ ನಾನೂ ಮುಖ ಬಿಗಿ  ಮಾಡಿ ಕುಳಿತೆ. ನನ್ನ ಬಿಗಿ ಮುಖಕ್ಕೆ ‘ಗೋಲಿ ಮಾರೋ’ ಎಂಬಂತೆ ‘ಡೋಂಟ್ ವರಿ ಚಿನ್ನ, ನಮಗೂ ಒಳ್ಳೆ ಟೈಂ ಬಂದೇ ಬರುತೈತೆ’ ಅಂತ ಇನ್ನೊಂದು ಹಾಡು ಶುರುವಿಟ್ಟುಕೊಂಡರು . ಶೆಟ್ಟಿ ಅಲ್ಲಿಗೇ ನಿಲ್ಲಿಸಲಿಲ್ಲ ‘ಇನ್ನು ಹತ್ತಿರ ಹತ್ತಿರ ಬರುವೆಯಾ …’ ಅಂತ ‘ಚಿತ್ರ’ ಹಿಂಸೆ ನೀಡತೊಡಗಿದರು. ಹಾಡು ಎಲ್ಲ ಖಾಲಿಯಾಯ್ತೇನೋ …’ಹೆಂಗೆ’ ಅನ್ನುವ ಹಾಗೆ ಮುಖ ನೋಡಿದರು. ಪೂರ್ಣ ಓದಿಗೆ: ಮೀಡಿಯಾ ಮೈಂಡ್  ]]>

‍ಲೇಖಕರು avadhi

18 October, 2010

ನಿಮಗೆ ಇವೂ ಇಷ್ಟವಾಗಬಹುದು…

ಆತ್ಮಕಥನ; ಬದುಕಿನ ಕೊನೆ ಹಂತವಲ್ಲ…!

ಆತ್ಮಕಥನ; ಬದುಕಿನ ಕೊನೆ ಹಂತವಲ್ಲ…!

ಕುಮಾರ ರೈತ- ಸಂಕಥೆಯಿಂದ ಆತ್ಮಕಥನ; ಬದುಕಿನ ಕೊನೆ ಹಂತವೆನ್ನುವ ಸಾಮಾನ್ಯ ಭಾವನೆ ಇದೆ. ವಯಸ್ಸಿಗೂ ಅನುಭವಗಳಿಗೂ ಸಂಬಂಧವಿಲ್ಲ. ಬದುಕನ್ನು ನೋಡುವ ಸೀಮಿತ ದೃಷ್ಟಿಕೋನ ಕಳೆದುಕೊಳ್ಳಬೇಕು. ಹೀಗಾದಾಗ ಆತ್ಮಕಥನ; ಬದುಕಿನ ಕೊನೆ ಹಂತವಲ್ಲ’  ಇಂಥ ಅನೇಕ ಅನುಭವಗಳ ಕಥನ ಡೋರ್ ನಂಬರ್-142 ಕೃತಿಯಲ್ಲಿದೆ’  […]

1 Comment

  1. ssrao

    ‘sarkar’ uLidide. sarkar nadesuvavaru vijayotsvaa acharisuttuddare. haagidda mele inno0ndu malike barali.
    RAO.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading