ಹೆಚ್ ಆರ್ ಸುಜಾತಾ ಅವರ ಕಾದಂಬರಿ ‘ಮಣಿಬಾಲೆ’ ಬಿಡುಗಡೆ ಸಮಾರಂಭ ಚಿತ್ರಕಲಾ ಪರಿಷತ್ ನಲ್ಲಿ ಜರುಗಿತು.
ಹಿರಿಯ ವಿಮರ್ಶಕ, ಜೆ ಎನ್ ಯು ಕನ್ನಡ ಪೀಠದ ಮುಖ್ಯಸ್ಥರಾಗಿದ್ದ ಡಾ ಪುರುಷೋತ್ತಮ ಬಿಳಿಮಲೆ ಕೃತಿ ಬಿಡುಗಡೆ ಮಾಡಿದರು.
ವಿಮರ್ಶಕರಾದ ಡಾ ಎಂ ಎಸ್ ಆಶಾದೇವಿ ಕೃತಿ ಪರಿಚಯಿಸಿದರು.
ಹಿರಿಯ ಲೇಖಕ ಮತ್ತು ಪತ್ರಕರ್ತರಾದ ಜಿ ಎನ್ ರಂಗನಾಥ ರಾವ್ ಅಧ್ಯಕ್ಷತೆ ವಹಿಸಿದ್ದರು.
ಲೇಖಕಿ ವಸುಂಧರಾ ಕದಲೂರು ಕಾರ್ಯಕ್ರಮ ನಿರೂಪಿಸಿದರು.
ಚಲನಚಿತ್ರ ನಿರ್ದೇಶಕ, ಖ್ಯಾತ ಛಾಯಾಗ್ರಾಹಕ ತಾಯಿ ಲೋಕೇಶ್ ಕಂಡಂತೆ ಕೃತಿ ಬಿಡುಗಡೆ ಸಮಾರಂಭ ಹೀಗಿತ್ತು..
0 ಪ್ರತಿಕ್ರಿಯೆಗಳು