ಸ್ನೇಹ ಪ್ರಕಾಶನದ ಹೊಸ ಕೃತಿಗಳ ಬಿಡುಗಡೆ

ಇದೇ ಡಿಸೆಂಬರ್‌ 31, 2023 ಭಾನುವಾರ ಬೆಳಿಗ್ಗೆ 10.30ಕ್ಕೆ ಬಸವನಗುಡಿಯ ಇಂಡಿಯನ್‌ ಇನ್ಸ್ಟಿಟ್ಯೂಟ್‌ ಆಫ್‌ ವರ್ಲ್ಡ್‌ ಕಲ್ಚರ್‌ನಲ್ಲಿ ಶ್ರೀಮತಿ ಶ್ರವಣಕುಮಾರಿಯವರ ಕಥಾಸಂಕಲನ “ಬೆಳಕು ಹರಿವ ಮುನ್ನ ಮತ್ತು ಶ್ರೀ ಗುರುರಾಜ ಶಾಸ್ತ್ರಿಯವರ ಕಥಾ ಸಂಕಲನ “ಕತೆ ಕೋಸಂಬರಿ” ಹಾಗೂ ಪ್ರವಾಸ ಕಥನಗಳು “ಬಾ ಗುರು ಪ್ರವಾಸ ಹೋಗೋಣ” ಈ ಮೂರೂ ಪುಸ್ತಕಗಳು ಬಿಡುಗಡೆಯಾಗಲಿದೆ.

ಮುಖ್ಯ ಅತಿಥಿಗಳು ಡಾ. ಗಜಾನನ ಶರ್ಮ, ಬಿಡುಗಡೆಯಾಗುತ್ತಿವರುವ ಪುಸ್ತಕಗಳ ಪರಿಚಯ ಶ್ರೀ ಜಿ.ವಿ.ಅರುಣ, ಶ್ರೀ ಎಂ.ಎಸ್.ನರಸಿಂಹಮೂರ್ತಿ ಮತ್ತು ಶ್ರೀ ಶಶಿಧರ ಹಾಲಾಡಿ. ಅಧ್ಯಕ್ಷತೆ ಶ್ರೀ ಬೆಂ.ಶ್ರೀ.ರವೀಂದ್ರ ಮತ್ತು ಉಪಸ್ಥಿತಿ ಶ್ರೀ ಪರಶಿವಪ್ಪ ಕೆ.ಬಿ.

ಸ್ನೇಹ ಬುಕ್‌ ಹೌಸ್‌ ಪ್ರಕಾಶನದ ಈ ಮೂರು ಪುಸ್ತಕಗಳು ಸಮನ್ವಯ ಸಮಿತಿ ಕನ್ನಡವೇ ಸತ್ಯ ಪ್ರತಿಷ್ಠಾನದ ಮೂಲಕ ಲೋಕಾರ್ಪಣೆಯಾಗಲಿದೆ.

‍ಲೇಖಕರು avadhi

December 27, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: