ದೆಹಲಿಯಲ್ಲಿ ರಹಮತ್
ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಸ್ವೀಕರಿಸಲು ದೆಹಲಿಗೆ ಬಂದ ರಹಮತ್ ತರೀಕೆರೆ ಅವರೊಂದಿಗೆ ಕೆಂಪುಕೋಟೆಗೆ ಒಂದಷ್ಟು ಸಮಯ ಕಳೆಯಬೇಕು ಎನ್ನುವ ಇರಾದೆಯಿತ್ತು. ಕೆಂಪುಕೋಟೆಯ ಪರವಾಗಿ ವೈ. […]






ಸಾಹಿತ್ಯ ಮತ್ತು ಸಂಗೀತವೆರಡರ ಕೊಂಡಿಯಾಗಿ ಸುಗಮಸಂಗೀತವನ್ನು ಎದೆತುಂಬಿ
ಹಾಡುತ್ತಿದ್ದ ಗಟ್ಟಿದನಿಯೊಂದು ಮರೆಯಾಗಿರುವುದು ಸುಗಮ ಸಂಗೀತ ಕ್ಷೇತ್ರಕ್ಕೆ
ತುಂಬಲಾಗದ ನಷ್ಸ.
ಅವರಿಲ್ಲವೆನಿಸಿದ್ದು ಕೇಳಿ ನನಗರಿವಿಲ್ಲದಂತೆ ಕಣ್ಣು ತುಂಬಿಕೊಂಡವು.
ಉಳುವ ಯೋಗಿಯ ಕಣ್ಣುಗಳಲ್ಲಿ ಹೊಳಪು ತುಂಬಿದವರು
ಷರೀಫ್ ನ ತಂಬೂರಿಗೆ ಇಂಪು ತಂದವರು
ಭಾವಗೀತೆಗಳಿಗೇನೆ ಭಾವನೆಗಳನ್ನು ಬಿತ್ತಿದವರು..
-ನಿಮ್ಮ
ಸ್ವರ
ಎಂದೆಂದಿಗೂ
ಅಜರಾಮರ.
still not able to believe it…
ಕನ್ನಡಕ್ಕೆ ಅಪಾರ ನಷ್ಟ