ಚಿತ್ರ ಕೃಪೆ : ಎಂ ಎಸ್ ಪ್ರಸಾದ್, ಪ್ರಕೃತಿ





ದೆಹಲಿಯಲ್ಲಿ ರಹಮತ್
ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಸ್ವೀಕರಿಸಲು ದೆಹಲಿಗೆ ಬಂದ ರಹಮತ್ ತರೀಕೆರೆ ಅವರೊಂದಿಗೆ ಕೆಂಪುಕೋಟೆಗೆ ಒಂದಷ್ಟು ಸಮಯ ಕಳೆಯಬೇಕು ಎನ್ನುವ ಇರಾದೆಯಿತ್ತು. ಕೆಂಪುಕೋಟೆಯ ಪರವಾಗಿ ವೈ. […]





ಅಂದು ಚಿಮ್ಮುತ್ತಿತ್ತು ಪ್ರೀತಿ… ಈಗಲೂ ಉಳಿದದ್ದು ಪ್ರೀತಿಯೇ…
ಅಶ್ವಥ್ ಇಲ್ಲವಾದ ಸುದ್ಧಿ ಕೇಳಿ ಇವತ್ತು ಯಾಕೋ ಮನಸ್ಸಿಗೆ ಒಂಥರ ಬೇಸರ. ನಿನ್ನೆಯವರೆಗೆ “ರೇರೇರೇ…ರಾ….ಅನ್ನುತ್ತಿದ ಕಂಚಿನ ಕಂಠ ಇವತ್ತು ಇಲ್ಲವಲ್ಲ.
ಅವರ ಆತ್ಮಕ್ಕೆ ಶಾಂತಿ ಸಿಗಲಿ…
ninna nenapu nna kaduttide begane marali baaaaaaaaaaaaaaaaaaaaaaaa