ರಮೇಶ ಉಡುಪ
ಸಾಧಕರೊಡನೆ ಎಂಬ ಅಪೂರ್ವ ಕೃತಿಯನ್ನು ರಚಿಸಿದ ಸಾಧಕಿ ಡಾ. ಜ್ಯೋತ್ಸ್ನಾ ಕಾಮತ್ ಅವರನ್ನು ಇನ್ನೋರ್ವ ಸಾಧಕಿ ಶ್ರೀಮತಿ ನೇಮಿಚಂದ್ರ ಮಲ್ಹೋತ್ರ ಅವರ ಜೊತೆಗೂಡಿ ನಿನ್ನೆ ಭೇಟಿ ಮಾಡಿದ್ದು, ಕೃತಿಯ ಮೊದಲ ಪ್ರತಿಗಳನ್ನು ಲೇಖಕರಿಗೆ ನೀಡಿದ್ದು, ಅವರು ಖುಷಿಯಿಂದ ಸಂಭ್ರಮಿಸಿದ್ದು, ನಮ್ಮನ್ನು ಅತ್ಮೀಯವಾಗಿ ಉಪಚರಿಸಿದ್ದು. ಎಲ್ಲವೂ ಮರೆಯಲಾಗದ ಕ್ಷಣಗಳು!
‘ಸಾಧಕರೊಂದಿಗೆ”ಸಾಧಕರು! ಅಪರೂಪದ ಚಿತ್ರಗಳು. ಚಿರಸ್ಮರಣೀಯ ಲೇಖಕಿ!