ಸಾಗರಿಯ ರಾಯಭಾರಿಯಾಗಿ..

ಸಿದ್ಧನಗೌಡ ಪಾಟೀಲ್ 

“ಭೂಮಿಯ ಮಡಿಲಲ್ಲಿ ವಿಶಾಲವಾಗಿ
ಮಲಗಿದ್ದಾಳೆ ಸಾಗರಿ,
ಭೂಮಿಗೊಂದು ನಮನ ಹೇಳಲು
ತೆರೆಗಳನ್ನು ಕಳಿಸುತ್ತಾಳೆ,
ತೆರೆಗಳೋ ಆಡುತ್ತ , ಕುಣಿಯುತ್ತ ಬಂದು
ಭೂಮಿಗೊಂದು ಮುತ್ತು ಕೊಟ್ಟು
ನಮಿಸಿ ಹಿಂದಿರುಗುತ್ತವೆ.

ಕೆಲವೊಮ್ಮೆ ತೆರೆಗಳ ಮಧ್ಯೆ ಸ್ಪರ್ಧೆ ಏರ್ಪಟ್ಟು-

ಸುನಾಮಿಯಾಗುತ್ತದೆ.
ಸಾಗರಿಯ ರಾಯಭಾರಿಯಾಗಿ
ಭೂಮಿಗೆ ಬರುವ ಸುನಾಮಿ
ಮನುಷ್ಯ ನಿರ್ಮಿತ ಅಸಮಾನತೆಯ ಕೋಟೆಯನು
ನೆಲಸಮ ಮಾಡಿ ಹಿಂತಿರುಗುತ್ತದೆ.
ಭೂಮಿಯನ್ನು ಪ್ರೀತಿಸುವುದೆಂದರೆ
ಇದೇ ಅಲ್ಲವೆ.”

| ಕೇರಳದ ಕೊಲ್ಲಮ್ ನ ಕಡಲ ತೀರದಲ್ಲಿ ಕುಳಿತಾಗ ಅನಿಸಿದ್ದು |

‍ಲೇಖಕರು avadhi

May 2, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. ashfaq peerzade

    ಸುಂದರ ಕಲ್ಪನೆಯ ಜೊತೆಗೆ ಗೌಡರ ಸಾಮಾಜಿಕ ಸಮಾನತೆಯ ಸಂದೇಶ ಸಾಗರಿಯ ತೆರೆಗಳ ಮುಖಾಂತರ.. ಧನ್ಯವಾದಗಳು ಸಿದ್ಧನಗೌಡ ಸರ್.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: