ಸಂಘಮಿತ್ರೆ ನಾಗರಘಟ್ಟ​​ ಹೊಸ ಕವಿತೆ- ಜೀವ – ಭಾವ!

ಸಂಘಮಿತ್ರೆ ನಾಗರಘಟ್ಟ​​

ಅವನ ನೆರಳ ನಿರಾಕರಿಸಿ,
ನೆಡೆಯೋಣವೆಂದು…
ಬಿರುಸಿನಲಿ ಹೆಜ್ಜೆ ಇಡಲು
ಮುಂದಾದೆ,…ಆಗಲಿಲ್ಲ..
ನನ್ನದೊಂದು ಪಾದವೇ
ಅವನ ಅಂಗೈಯ ಆಸರೆಯಲ್ಲಿತ್ತು..
ಊರಿದ ಪಾದವ ಸರಿಸಲಾಗಲಿಲ್ಲ..
ಅವನಿಗೂ ನನ್ನ ಕದಲಿ


ಚಲಿಸಲಾಗಲಿಲ್ಲ.
ಇಬ್ಬರೂ ದಂಗಾಗಿ
ನಿಂತೆವು,.
ಅವನು ನನ್ನ ಪಾದವ
ಮೆಲ್ಲನೆ ಜೋಡಿಸಿದ,
ತಟ್ಟಾಡುತ್ತಿದ್ದ ನಾನು-
ಮೆಲ್ಲನೆ ಅವನ,.
ಅಂಗೈಯಲಿ ನನ್ನ ಕೈಗಳ
ಇರಿಸಿ…ಜೊತೆನೆಡೆದೆ…

‍ಲೇಖಕರು Avadhi

April 1, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: