‘ಅವಧಿ’ ಅಂಗಳದಲ್ಲಿ ‘ಶ್ಯಾಮಲಾ ಮಾಧವ’ ಅವರ ‘ನಾಳೆ ಇನ್ನೂ ಕಾದಿದೆ’ ಕೃತಿ ಬಿಡುಗಡೆ ಸಮಾರಂಭ ಜರುಗಿತು.
ಸಮಾರಂಭದಲ್ಲಿ ಬಿ ಎ ವಿವೇಕ ರೈ, ಜಯಲಕ್ಷ್ಮಿ ಪಾಟೀಲ್ ಮತ್ತು ನಾ ದಾಮೋದರ ಶೆಟ್ಟಿ ಅವರು ‘ಶ್ಯಾಮಲಾ ಮಾಧವ’ ಅವರ ಕೃತಿ ಅವಲೋಕನ ನಡೆಸಿದರು.
‘ಅವಧಿ’ಯ ಪ್ರಧಾನ ಸಂಪಾದಕರಾದ ಜಿ ಎನ್ ಮೋಹನ್ ಅವರು ಕಾರ್ಯಕ್ರಮ ನಿರ್ವಹಿಸಿದರು.
ಕೃತಿ ಬಿಡುಗಡೆ ಸಮಾರಂಭದ ಫೋಟೋ ಆಲ್ಬಂ ಇಲ್ಲಿದೆ.
ಬೇಡಿ ಬಂದವಳನ್ನು ರೂಪಿಸಿ ಓದುಗರ ಮನದಲ್ಲಿ ನೆಲೆ ನಿಲಿಸಿದ ಪ್ರಿಯ ಕಾದಂಬರಿಕಾರ್ತಿ ನೀಳಾದೇವಿ ಅವರಿಗೆ ಶುಭಾಶಯಗಳು! ಹೃತ್ಪೂರ್ವಕ ಅಭಿನಂದನೆಗಳು.