ಯಥಾ ಪ್ರಕಾರ: ವ್ಯಕ್ತ ಜೀವನದಲ್ಲಿ ಬಂಧನಕ್ಕೂ ಮೀರಿ ಅವ್ಯಕ್ತ ಭಾವಗಳು ವ್ಯಕ್ತಿಗಳಲ್ಲಿ ಮೂಡುವುದು ವ್ಯಕ್ತಿತ್ವದ ಪ್ರದರ್ಶನವಾದರೆ. ಹುಟ್ಟುವ ಪ್ರತಿ ಭಾವಭಯಕೆಗು ಈ ನಾಟಕ ರೂಪಕವಾಗಿ; ಪ್ರಶ್ನಿಸುವ, ಪ್ರಶ್ನಿಸಿಕೊಳ್ಳುವ ಒಳಹೊರ ಅರಿವುವನ್ನು ಮುಟ್ಟಿಸುತ್ತದೆ. ಇದರ ರಚನೆ, ನಿರ್ದೇಶನ, ವಿನ್ಯಾಸ ಭೀಷ್ಮ ರಾಮಯ್ಯ ಮಾಡಿದ್ದು. ಮುಖ್ಯ ಪಾತ್ರದಲ್ಲಿ ನಾಗಲಕ್ಷ್ಮಿ, ವಸಂತ್ ಕುಮಾರ್ ನಿರ್ವಹಿಸುತ್ತಿದ್ದಾರೆ.
ಸಂಗೀತವನ್ನು ಮೇಘನ ಹಳಿಯಾಳ ಮಾಡಿದ್ದು. ಇದರ ಪ್ರದರ್ಶನ 28/05/2022 ಶನಿವಾರ ಸಂಜೆ 7 ಕ್ಕೆ ಶುಕ್ರ ಆಡಿಟೋರಿಯಂ ಮಲ್ಲೇಶ್ವರಂ ಅಲ್ಲಿ ನಡೆಯಲಿದೆ.
0 ಪ್ರತಿಕ್ರಿಯೆಗಳು