ಉಮಾ ಮುಕುಂದ್, ಪೂರ್ಣಿಮಾ ಮಾಳಗಿಮನಿ, ದೀಪಾ ಹಿರೇಗುತ್ತಿ ಸೇರಿದಂತೆ ಹನ್ನೆರಡು ಮಂದಿಗೆ ಬಹುಮಾನ.
ಕರ್ನಾಟಕ ವಿದ್ಯಾವರ್ಧಕ ಸಂಘದ ಮಾತೋಶ್ರೀ ರತ್ನಮ್ಮ ಹೆಗ್ಗಡೆ ಮಹಿಳಾ- ಗ್ರಂಥ ಬಹುಮಾನಗಳನ್ನು ಘೋಷಿಸಲಾಗಿದೆ.
ಕೋವಿಡ್ ಕಾರಣದಿಂದಾಗಿ ಬಹುಮಾನಗಳನ್ನು ಪ್ರಕಟಿಸಿರಲಿಲ್ಲ. 4 ವರ್ಷಗಳ ಬಹುಮಾನಗಳನ್ನು ಒಟ್ಟಿಗೆ ಪ್ರಕಟಿಸಲಾಗುತ್ತಿದೆ. ಮಾರ್ಚ್ ನಲ್ಲಿ ಬಹುಮಾನ ವಿತರಣೆ ಜರುಗಲಿದೆ ಎಂದು ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಅವರು ತಿಳಿಸಿದ್ದಾರೆ.
ಪ್ರಶಸ್ತಿಯ ವಿವರಗಳು ಈ ರೀತಿ ಇದೆ.
0 ಪ್ರತಿಕ್ರಿಯೆಗಳು