ಕೇಂದ್ರ ಸಾಹಿತ್ಯ ಅಕಾಡೆಮಿಯ ಯುವ ಹಾಗೂ ಬಾಲ ಸಾಹಿತ್ಯ ಪುರಸ್ಕಾರವನ್ನು ಪ್ರಕಟಿಸಲಾಗಿದೆ.
2023ನೇ ಸಾಲಿನ “ಬಾಲ ಸಾಹಿತ್ಯ ಪುರಸ್ಕಾರ” ವಿಜಯಶ್ರೀ ಹಾಲಾಡಿ ಅವರ ಮಕ್ಕಳ ಕಾದಂಬರಿ “ಸೂರಕ್ಕಿ ಗೇಟ್” ಗೆ ಸಂದಿದೆ.
ಯುವ ಪುರಸ್ಕಾರ ಮಂಜುನಾಯಕ್ ಚಳ್ಳೂರು ಅವರ “ಫೂ ಮತ್ತು ಇತರ ಕತೆಗಳು” ಕಥಾ ಸಂಕಲನಕ್ಕೆ ದೊರೆತಿದೆ.
0 ಪ್ರತಿಕ್ರಿಯೆಗಳು