ರೇಣುಕಾ ರಮಾನಂದ್ ಗೆ ಗೊಂದಲ..

‘ಅವಧಿ’ಯ ಬರಹಗಾರರಾದ, Poet of the Week ಮನ್ನಣೆಗೆ ಪಾತ್ರರಾದ ರೇಣುಕಾ ರಮಾನಂದ್ ಚೊಚ್ಚಲ ಕವಿತಾ ಸಂಕಲನದ ಸಂಭ್ರಮದಲ್ಲಿದ್ದಾರೆ.

‘ಪಲ್ಲವ ಪ್ರಕಾಶನ’ದ ಮೂಲಕ ಹೊಸ ಪ್ರತಿಭೆಗಳ ಏಕೈಕ ಕೊಂಡಿಯಾದ ವೆಂಕಟೇಶ್ ಅವರು ಈ ಕೃತಿ ಪ್ರಕಟಿಸುತ್ತಿದ್ದಾರೆ

ಯಥಾ ಪ್ರಕಾರ ಖ್ಯಾತ ಕಲಾವಿದ ಜಿ ಅರುಣ್ ಕುಮಾರ್ ಅವರ ಮೊರೆ ಹೋಗಿದ್ದಾರೆ. ಅರುಣ್ ಕುಮಾರ್ ಅವರದ್ದು ಸದಾ ದೊಡ್ಡ ಮನಸ್ಸು. ಕವಿತೆಗಳೆಂದರೆ ಒಂದು ಹಿಡಿ ಹೆಚ್ಛೇ ಪ್ರೀತಿ. ಹಾಗಾಗಿ ಒಂದರ ಬದಲು ಐದು ಮುಖಪುಟ ಕೈಗಿಟ್ಟಿದ್ದಾರೆ.

ಈಗ ರೇಣುಕಾ ರಮಾನಂದ್ ಗೆ ಗೊಂದಲ. ಯಾರು ಹಿತವರು ಈ ಐವರೊಳಗೆ? ಅಂತ. ನೀವೂ ಸಹಾಯ ಮಾಡಿ. ಇಲ್ಲಿರುವ ಮುಖಪುಟಗಳ ಪೈಕಿ ಬೆಸ್ಟ್ ಯಾವುದು ಅಂತ ತಿಳಿಸಿ

‍ಲೇಖಕರು avadhi

February 12, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

12 ಪ್ರತಿಕ್ರಿಯೆಗಳು

  1. Sindhuchandra hegde

    ಮೀನುಪೇಟೆ ಆಗಿದ್ದರಿಂದ 5 ಯದು

    ಪ್ರತಿಕ್ರಿಯೆ
  2. ಸೃಜನ್

    ನಾಲ್ಕನೆಯದು ತುಂಬಾ ಇಷ್ಟ ಆಯ್ತು

    ಪ್ರತಿಕ್ರಿಯೆ
  3. saroja rao

    ನನಗೆ ನಾಲ್ಕನೆ ಯದು ಹಿಡಿಸಿತು. ಸರೊಜಾ ರಾವ್

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: