ರಾಜೇಂದ್ರ ಪ್ರಸಾದ್ ಕಳಕಳಿಯಿಂದ ಮಾಡಿದ ಮನವಿ
ಇನ್ನಷ್ಟು ಜನರಿಗೆ ತಲುಪಲಿ ಎಂದು ಇಲ್ಲಿ ಪ್ರಕಟಿಸುತ್ತಿದ್ದೇವೆ
***** ಸಹಾಯದ ನಿರೀಕ್ಷೆಯಲ್ಲಿ ********
ಮಂಟೇಸ್ವಾಮಿ, ಮಾದೇಶ್ವರನ ಕಾವ್ಯವನ್ನು ತಲೆಮಾರುಗಳಿಂದ ನಮ್ಮಗಳಿಗೆ ಉಳಿಸಿದ ಕೊಟ್ಟ ನೀಲಗಾರರಲ್ಲಿ ‘ಮೋಳೆ ರಾಜಣ್ಣ’ ಕೂಡ ಒಬ್ಬರು. ಇವರ ಕುರಿತು ವೆಂಕಟೇಶ್ ಇಂದ್ವಾಡಿಯವರ ಹಂಪಿ ವಿವಿ ಪ್ರಕಟಿತ ” ಮಂಟೆಸ್ವಾಮಿ ಕಾವ್ಯ ; ಓದು ಪಠ್ಯ” ಓದಬಹುದು.
ಇವರೀಗ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಅವರಿಗೆ ನಿಮ್ಮಿಲ್ಲರ ಸಹಾಯ ಅಗತ್ಯವಿದೆ. ಎಷ್ಟು ಸಾಧ್ಯವೋ ಅಷ್ಟನ್ನ ನೂರಾದರೂ ಅಡ್ಡಿಲ್ಲ ಅಂತಹ ನೂರುಗಳು ಸೇರಿ ಸಾವಿರವಾಗಿ ಅವರಿಗೆ ಸಹಾಯವಾಗಲಿ. ದಯವಿಟ್ಟು ಕಳುಹಿಸಿಕೊಡಿ.
ಕನ್ನಡ ರಾಜ್ಯೋತ್ಸವ ಈ ಮೂಲಕವೇ ಆಚರಿಸಿ… ಶತಮಾನಗಳ ಕಾಲ ಅವೈದಿಕ ಪರಂಪರೆಯ ಮಹಾಕಾವ್ಯಗಳನ್ನು ಹಾಡುತ್ತಲೇ ನಮ್ಮಗಳಿಗಿತ್ತ ಇವರನ್ನು ಉಳಿಸಿಕೊಳ್ಳುವುದು ನಮ್ಮ ಕರ್ತವ್ಯ. ಕೆಲತಿಂಗಳಗಳು ಹಿಂದೆಯಷ್ಟೆ ಅಪ್ಪಗೆರೆಯ ತಂಬೂರಿ ರಾಜಮ್ಮನವರನ್ನ ಕಳೆದುಕೊಂಡಿದ್ದೀವಿ
ಇದನ್ನು ಇಂದ್ವಾಡಿ ಸರ್ ಅವರೇ ಖಚಿತಪಡಿಸಿರುವುದರಿಂದ ನಿರ್ಲಕ್ಷ್ಯ ಮಾಡುವುದು ಬೇಡ.
ಬ್ಯಾಂಕ್ ವಿವರ .
KUMARA
A/C : 64134741101
IFSC: SBMY0040065
BANK : SBM
Branch : Kollegala
ಮೊಬೈಲ್ : 9141317120
0 ಪ್ರತಿಕ್ರಿಯೆಗಳು