ಕಂಪ್ಯೂಟರ್ನಲ್ಲಿ ಸುಲಭವಾಗಿ ಕನ್ನಡ ಬಳಕೆಗೆ ಉಪಯೋಗವಾಗುವ ಯುನಿಕೋಡ್ ತಂತ್ರಾಂಶವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ ಬೆಂಗಳೂರಿನಲ್ಲಿ ಬಿಡುಗಡೆ ಮಾಡಿದರು
ಹಂಪಿ ಕನ್ನಡ ವಿವಿ ಮಾಜಿ ಕುಲಪತಿ ಡಾ.ಚಂದ್ರಶೇಖರ ಕಂಬಾರ, ಕನ್ನಡ ಮತ್ತುಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ, ಮತ್ತಿತರರು ಹಾಜರಿದ್ದರು
೧೨ ವಿನ್ಯಾಸದ ಫಾಂಟ್ ಹೊಂದಿರುವ ಈ ತಂತ್ರಾಂಶವನ್ನು ಯಾವುದೇ ಯೂನಿಕೋಡ್ ಕೀ ಬೋರ್ಡ್ ಸಹಾಯದಿಂದ ಬಳಸಬಹುದಾಗಿದೆ
– ಅಂತೂ ಕರ್ನಾಟಕ ಸರ್ಕಾರ ಯೂನಿಕೋಡ್ ತಂತ್ರಾಂಶ ಬಿಡುಗಡೆ ಮಾಡಲು ಮನಸು ಮಾಡಿತಲ್ಲ ಅದಕೊಂದು ಧೀರ್ಘ ದಂಡ ನಮಸ್ಕಾರ. ೊ