ಬೊಳುವಾರ್ ಹೊಸ ಕೃತಿ ಅಂಬೇಡ್ಕರ್ ಬಗ್ಗೆ..

ಪ್ರಸಾದ್ ರಕ್ಷಿದಿ 

ಹಿರಿಯ ಗೆಳೆಯ ಬೊಳುವಾರು ಮಹಮದ್ ಕುಂಞಯವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿದೆ, ಬೊಳುವಾರರಿಗೆ ಫೋನಾಯಿಸಿ ಅಭಿನಂದಿಸಿದೆ…

“ಸರ್ ನಿಮಗೆ ಪ್ರಶಸ್ತಿ ಬಂತು ಅನ್ನುವ ಜೊತೆಗೆ ನನಗೆ ಇಷ್ಟವಾದ ಕಾದಂಬರಿಗೆ ಬಂದಿದೆ, ಅನ್ನುವುದು ಇನ್ನೂ ಹೆಚ್ಚು ಖುಷಿ” ಎಂದೆ. ಹೀಗೇ ಮಾತಾಡುತ್ತ ಅವರು ಅಂಬೇಡ್ಕರ್ ಬಗ್ಗೆ ಬರೆಯುತ್ತಿರುವ ಸೂಚನೆ ನೀಡಿದರು.

“ಯಾವಾಗ ನಮ್ಮಕೈಗೆ ಕೊಡುತ್ತೀರಿ? ಎಂದೆ”.
“ನೋಡೋಣ ನಾನು ನೀವೂ ಬದುಕಿದ್ದರೆ ಇನ್ನಾರು ತಿಂಗಳಲ್ಲಿ” ಎಂದರು.
“ಏನೂ ಯೋಚನೆ ಮಾಡಬೇಡಿ ಸರ್ ನನಗೆ ನಂಬಿಕೆಯಿದೆ…..ಈ ದೇಶ ಖಂಡಿತ ನಮ್ಮನ್ನು ಉಳಿಸಿಕೊಳ್ಳುತ್ತದೆ” ಎಂದೆ.
“ಒಳ್ಳೆಯ ಮಾತು” ಎಂದು ನಕ್ಕರು…

ಈಬಾರಿ ಕನ್ನಡಕ್ಕೆ ಜ್ಞಾನಪೀಠ ಬರಲಿಲ್ಲವೆಂದು ಕೆಲವರು.. ಬಾರದಿದ್ದದೇ ಒಳ್ಳೆಯದೆಂದು ಇನ್ನು ಕೆಲವರು ಹೇಳುತ್ತಿದ್ದಾರೆ.
ನಮ್ಮದು ಪ್ರಜಾರಾಜ್ಯ. ಖಾಸಗಿ ಅಬ್ಬರ ಹೆಚ್ಚುತ್ತಿರುವ ಪ್ರಜಾರಾಜ್ಯ,…

ಖಾಸಗಿ ಜ್ಞಾನ ಪೀಠಕ್ಕಿಂತ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮಿಗಿಲಾದುದು.

ಅದು ಬೊಳುವಾರು ಅವರಿಗೆ ಸಂದಿದೆ. ನನಗಂತೂ ಖುಷಿಯಾಗಿದೆ..

‍ಲೇಖಕರು Admin

December 25, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. H.R.Basavaraju

    We are also happy that Sri Boluvaru has rightfully got the Kendra Sahitya Academy Award.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: