ಬಿ ಎಂ ಬಷೀರ್
ಸಚಿವರು ಭಾಗವಹಿಸುವ ಸಮಾರಂಭವೊಂದರ ಸಿದ್ಧತೆಯಲ್ಲಿರುವ ಆ ಪೊಲೀಸ್ ಠಾಣೆಯ ಒಳಗೆ ಮೂರು ಗುಂಡಿನ ಸದ್ದು ಕೇಳಿಸುತ್ತದೆ. ಒಳಗೆ ಧಾವಿಸಿದರೆ ಪೊಲೀಸ್ ಸಿಬ್ಬಂದಿ ಒಬ್ಬ ಗುಂಡೇಟು ತಿಂದು ಸತ್ತು ಮಲಗಿದ್ದಾನೆ. ಆಗ ಸ್ಥಳದಲ್ಲಿದ್ದವರು ಮೂವರು ಪೊಲೀಸ್ ಅಧಿಕಾರಿಗಳು. ಅವರಲ್ಲಿ ಆತನನ್ನು ಕೊಂದವರು ಯಾರು ? ಒಂದು ಎಳೆಯ ಕತೆ. ಒಂದು ದಿನದ ಕತೆ.
ಉಫ್… ಸಿನಿಮಾ ಮುಗಿದಾಗ ಎದೆಯ ಮೇಲೆ ಉಗುರಿನ ಗಾಯ ಉಳಿದೆ ಹೋಯಿತು…..
ಇರಟ್ಟ – ಮಲಯಾಳಂ ಚಿತ್ರ … ನೆಟ್ ಫ್ಲಿಕ್ಸ್ ನಲ್ಲಿ ಇದೆ.
0 ಪ್ರತಿಕ್ರಿಯೆಗಳು