ಬಾಗಲಕೋಟೆಯಲ್ಲಿ ಹಾಣಾದಿ ಚರ್ಚೆ, ಸಂವಾದ :
ಎಷ್ಟೊಂದು ಮನಸುಗಳು ಪ್ರೀತಿಯಿಂದ ಪುಸ್ತಕ ಓದಿ ಎಂಜಾಯ್ ಮಾಡಿದ್ದಾರೆ. ಪರಿಚಯವೇ ಇರದ ಈ ಗೆಳೆಯರೆಲ್ಲ ಸಾಹಿತ್ಯ ಪ್ರೀತಿ ದೊಡ್ಡದು…
ಅವರ ಪ್ರಶ್ನೆಗಳು, ಮಾತುಗಳು ಇನ್ನಷ್ಟು ಬರೆಯುವ ಉತ್ಸಾಹ ನೀಡುತ್ತಿವೆ.
ಪುಸ್ತಕದ ಸರಿ, ತಪ್ಪುಗಳೆಲ್ಲ ಅತ್ಯಂತ ಕಾಳಜಿಯಿಂದ ಹೇಳಿದ, ತಿದ್ದುವ ಎಲ್ಲರ ಮಾತುಗಳಿಗೆ ಕಿವಿಯಾದೆ…
ವಿಶೇಷವಾಗಿ ಥ್ಯಾಂಕ್ಯೂ ಅನಿಲ ಗುನ್ನಾಪುರ ಅಣ್ಣ ಎಲ್ಲಾ ಭಾರಗಳ ಹೊತ್ತು, ಹಂಚಿದಕ್ಕೆ.
ಹಾಣಾದಿ ಮುಖಪುಟದ ಚಿತ್ರ ಬಿಡಿಸಿಕೊಟ್ಟ ಹೈಸ್ಕೂಲ್ ಹುಡುಗ ವಿಶ್ವನಿಗೆ ಥ್ಯಾಂಕ್ಯೂ.
-ಕಪಿಲ ಪಿ ಹುಮನಾಬಾದೆ
ಧನ್ಯವಾದಗಳು ಅವಧಿಗೆ