2020ನೇ ಸಾಲಿನಲ್ಲಿ ಆಯ್ಕೆಯಾದ ಯುವ ಬರಹಗಾರರ ಚೊಚ್ಚಲ ಕೃತಿಗಳ ಪಟ್ಟಿ
ಕ್ರ. ಸಂ. | ಶ್ರೀ / ಶ್ರೀಮತಿ | ಕೃತಿ |
1. | ರಜಿಯಾ ಬೇಗಂ ಕೆ. ಭಾವಿಕಟ್ಟಿ, ಕೊಪ್ಪಳ | ಅಂಕುರ…… (ಭರವಸೆಯ ಹಾದಿಯಲ್ಲಿ) |
2. | ಫರ್ಹಾನಾಜ್ ಮಸ್ಕಿ, ಜಿ| ತುಮಕೂರು | ಮೌನ ಮನದ ಮಾತುಗಳು |
3. | ಶ್ರೀಮತಿ ವಿದ್ಯಾರೆಡ್ಡಿ, ಬೆಳಗಾವಿ ಜಿಲ್ಲೆ | ಅಂದಗಾತಿ |
4. | ಮಾಂತೇಶಕುಮಾರ್. ಬಿ.ಎನ್, ಚಿಕ್ಕಮಗಳೂರು | ಪುನರ್ವಸು |
5. | ಸಯ್ಯದ್ ಯೋಜಸ್ ಪಾಷ, ಬೆಂಗಳೂರು | ತೂತು ಬಿದ್ದ ಅಪ್ಪನಂಗಾಲು |
6. | ತನ್ಮಯಿ ಪ್ರೇಮ್ಕುಮಾರ್. ಚಿಕ್ಕಮಗಳೂರು | ಕವನ ಸಂಕಲನ |
7. | ಶೋಭಾ ಸಾಗರ್, ದಾವಣಗೆರೆ ಜಿಲ್ಲೆ. | ಕಡಲ ತೀರದ ಮಾನ |
8. | ಸುಧಾರಾಣಿ, ಸಿದ್ದಾಪುರ | ಮನದ ರಿಂಗಣ |
9. | ದುರುಗಪ್ಪ, ರಾಯಚೂರು | ಕೊನೆಯ ಪುಟದ ಸಾಲು |
10. | ವೀಣಾ ವಿ.ಜೆ., ಶಿವಮೊಗ್ಗ | ಮಣಿ ಮಾನನಿ |
11. | ರಾಯಸಾಬ ಎನ್. ದರ್ಗಾದವರ | ಗಾಂಧಿ ನೇಯ್ದಿಟ್ಟ ಬಟ್ಟೆ |
12. | ವೆಂಕಟೇಶ್ ಎಸ್.ಆರ್., ತುಮಕೂರು | ರಚ್ಚೆ ಇಡಿದ ಭಾವಗಳು ಮಾತಿಗಿಳಿದಾಗ |
13. | ಬೆಳಗುಶ್ರೀ ಎನ್.ಎಸ್., ಶಿವಮೊಗ್ಗ ಜಿಲ್ಲೆ | ಕಾವ್ಯದ ಕನವರಿಕೆ |
14. | ಶ್ವೇತಾ ಎಂ.ಯು | ಅಗ್ನಿ ಕುಸುಮ |
15. | ಅನಸೂಯಾ ಎಲಿಗಾರ, ಬಾಗಲಕೋಟ | ನನ್ನೊಳಗಿನೊಳಗಿನ ನಾನು… |
16. | ಚನ್ನಬಸವ ಆಸ್ಪರಿ, ಕಾರಟಗಿ | ಸಂತೆಯೊಳಗಣ ಮೌನ |
17. | ವಿದ್ಯಾಶ್ರೀ ಎಸ್. ಅಡೂರು, ದ.ಕ. ಜಿಲ್ಲೆ | ಸ್ವಯಂ ದೀಪ |
18. | ಹುಸೇನಸಾಬ್ ವಣಗೇರಿ, ಕೊಪ್ಫಳ | ಎದೆಗಂಟಿದ ವಿರಹ |
19. | ಉಷಾ ಕೆ.ಈ, ಚನ್ನರಾಯಪಟ್ಟಣ | ಸಾತ್ವಿಕ ರಾಮಾಯಣ ಸತ್ವಗಳ ಮಹಾಪೂರ.. |
20. | ದಿನೇಶ್ ಎನ್. ಮಡಿವಳ ಅಮ್ಮಿನಹಳ್ಳಿ, ಉತ್ತರ ಕನ್ನಡ | ಸ್ವರ್ಗ ನಿಸರ್ಗ |
21. | ಕರಿಷ್ಮಾ ಟಿ., ಬಳ್ಳಾರಿ | ಮೌನವು ಸತ್ತಾಗ |
22. | ಯಶಸ್ವಿನಿ ಶ್ರೀಧರಮೂರ್ತಿ, ಶಿರಸಿ | ಕವನ ಸಂಕಲನ |
23. | ಮುಕುಂದ ಅಮಿನಗಡ, ಕೊಪ್ಪಳ | ಕವನ ಸಂಕಲನ |
24. | ಸಂತೋಷ್ ಕುಮಾರ್ ಎಸ್., ಮೈಸೂರು | ಕವನ ಸಂಕಲನ |
25. | ಚನ್ನಕೇಶವ ಪವಾರ್ ಪಾವಗಡ, ತುಮಕೂರು | ನನ್ನೊಳಗಿನ ಕಾರಂಜಿ |
26. | ಡಾ. ಎನ್.ಎಸ್. ಗಾಣಿಗರ್, ಕಲಬುರಗಿ | ಬಲೆಗೆ ಎರಚಿದ ಬಣ್ಣ |
27. | ವೀರೇಶ ಜಿ. ಮೇಟಿ, ಕೊಪ್ಪಳ | ಅಪ್ಪನ ಪಟಗದ ನೆರಳು |
28. | ಧೀರಜ್ ಕೆ.ಜಿ., ಉಡುಪಿ | ಕಥಾಸಂಕಲನ |
29. | ಡಾ. ಗಾಯತ್ರಿ ಎಸ್. ಉಪ್ಪಾರ, ಉತ್ತರ ಕನ್ನಡ | ಮಕ್ಕಳ ಸಾಹಿತ್ಯದ ವಿಭಿನ್ನ ನೆಲೆಗಳು |
30. | ರಾಕೇಶಾ ನಾಯ್ಕ ಎನ್., ದಾವಣಗೆರೆ | ಕಾದಂಬರಿ |
31. | ನಾಗರತ್ನ ಕೆ.ಪಿ., ರಾಮನಗರ | ನವ ದಿಗಂತದೆಡೆಗೆ… |
32. | ಪೃಥ್ವಿ ಸೂರಿ, ಕಡೂರು | ಬೈಟು ಕಾಫಿ…! |
33. | ಡಾ. ರೇವಣ್ಣಸಿದ್ದಯ್ಯ, ತುಮಕೂರು | ಪುರಾತತ್ವ ಶೋಧ |
34. | ಡಾ. ಶಿವಪ್ಪ, ವಿದ್ಯಾರಣ್ಯ | ಗೊಂಚಲು |
35. | ವೀಣಾ ಕೆ.ಆರ್., ವಿದ್ಯಾರಣ್ಯ | ಮ್ಯಾಸರ ಜಾಡು |
36. | ಎಸ್. ಚೌಡೇಶ, ಬಳ್ಳಾರಿ | ವಿಮರ್ಶಾ ಲೇಖನ |
37. | ಮಲ್ಲಪ್ಪ ಚನ್ನಭತ್ತಿ, ಧಾರವಾಡ | ಸಮಾಲೋಚನ |
38. | ಮಲ್ಲಪ್ಪ ಕರೇಣ್ಣನವರ, ಹಾವೇರಿ | ನಮ್ಮೂರ ಅಗಸ್ಯಾಗ.. |
39. | ದೇವಲಪಲ್ಲಿ ಎನ್. ಗಿರೀಶ್ ರೆಡ್ಡಿ, ಕೋಲಾರ | ಪಯಣದ ಹಾದಿ |
40. | ಡಾ.ಪ್ರವೀಣ ಪೋಲೀಸ ಪಾಟೀಲ, ಕೊಪ್ಪಳ | ಒಡಲ ಚಿಗುರು |
41. | ಚಿನ್ನಸ್ವಾಮಿ ಡಿ., ಚಾಮರಾಜನಗರ | ಅಂಕುಶವಿಲ್ಲದ ನಡೆ |
42. | ಅನುಸುಯಾ, ಧಾರವಾಡ | ಲೇಖನಗಳು |
43. | ವಿನಾಯಕ ಅರಳಸುರಕಿ, ಶಿವಮೊಗ್ಗ | ನವಿಲುಗರಿ ಮರುಹಾಕಿದೆ… |
44. | ಪ್ರಶಾಂತ ಅಂಗಡಿ, ಹಾವೇರಿ | ಕನ್ನಡಿ ಮುಂದಿನ ನಗ್ನ ಚಿತ್ರಗಳು |
45. | ಮಹಾಂತೇಶ್ ಗೋನಾಲ, ಯಾದಗಿರಿ | ದಣಿದ ಮೌನ |
46. | ಹನುಮಂತಪ್ಪ ತೆಮ್ಮಿನಾಳ, ಹಂಪಿ | ವಿವಿಧ ಆಯಾಮಗಳಲ್ಲಿ ಪ್ರತಿಭಟನೆಯ ನೆಲೆಗಳು |
47. | ಹೇಮಲತ ಪಿ.ಎನ್., ಕೋಲಾರ | ದೇವನೂರ ಮಹಾದೇವ ಅವರ ಕಥನಗಳ ರಂಗಪ್ರಯೋಗಗಳು |
48. | ನಾಗೇಂದ್ರ ಪಿ., ಹಾವೇರಿ | ಬಸವಣ್ಣನವರ ವಚನಗಳಲ್ಲಿ ಮಾದಾರ ಚೆನ್ನಯ್ಯ |
49. | ಕವಿತಾ ಎಂ. ಕರಲಿಂಗಣ್ಣನವರ, ಹರಿಹರ | ಮಗುವಿನ ಬೆಳವಣಿಗೆ ಒಂದು ಅವಲೋಕನ |
50. | ಚಿದಂಬರ ಬಂಡಗರ, ವಿಜಯಪುರ | ಜಗವೆ ದೇವನ ದೇಹ |
51. | ಗೀತಾ ಎಂ., ಬೆಂಗಳೂರು | ಅವಳ ತಲ್ಲಣಗಳು |
52. | ಅಮೃತ ಎಂ.ಡಿ., ಮಂಡ್ಯ | ಭಾವನೆಗಳಿಲ್ಲದವಳ ಭಾವತೀರಯಾನ |
53. | ಹಂಸ ಡಿ.ಎಂ., ದಾವಣಗೆರೆ | ಜೀವನ |
54. | ನಾಗಣ್ಣ ಮಾ ಚಿಗಲಿ, ವಿಜಯಪುರ | ಇಂಗಳೇಶ್ವರ ಗಿರಿ ಅಳಿಯದು ಸಿರಿ |
55. | ಆಶಾರಾಣಿ, ಬೀದರ | ಮರೀಚಿಕೆ |
0 ಪ್ರತಿಕ್ರಿಯೆಗಳು