ನಿಮ್ಮೆಲ್ಲರ ಋಣದಲ್ಲಿದ್ದೇನೆ..

ಲಕ್ಷ್ಮಣ್ ವಿ.ಎ

ಮನಸು ಅಕ್ಷರಶಃ ಮೂಕ..

ನೀವೆಲ್ಲಾ ಕಾರ್ಯಕ್ರಮಕ್ಕೆ ಬಂದಿದ್ದೀರೆಂದರೆ ನಿಮ್ಮ ಜೀವನದ ಅಪೂರ್ವ ಕ್ಷಣಗಳನ್ನು ಈ ಅಕ್ಷರ ಪ್ರೀತಿಗೆ ಈ ಒಂದು ದಿನ ಮೀಸಲಿಟ್ಟಿದ್ದರೆಂದೇ ಅರ್ಥ.

ಬಿ .ಪಿ.ವಾಡಿಯಾ ಸಭಾಂಗಣವೆಂದರೆ ಕನ್ನಡ ಸಾಹಿತ್ಯ ದ ಅಮೂಲ್ಯ ಪುಸ್ತಕಗಳು ಕಣ್ತೆರೆಯುವ ಲೇಬರ್ ವಾರ್ಡ್. ಈ ವಾರ್ಡಿನಲಿ ಮರುಹುಟ್ಟು ಪಡೆದ ಕೂಸು ನಾನು..

ನಿರೀಕ್ಷೆಗೂ ಮೀರಿ ಬಂದ ನಿಮ್ಮ ಪ್ರೀತಿಗೆ ಮನಸು ಮೂಕವಾಗಿದೆ….ನಿಮ್ಮೆಲ್ಲರನ್ನೂ ಜಾಸ್ತಿ ಮಾತನಾಡಿಸಲಾಗಲಿಲ್ಲ ಕ್ಷಮೆಯಿರಲಿ..

ಇದರ ಮಧ್ಯ ಗುಬ್ಬಚ್ಚಿಯಂತೆ ಗಲಿಬಿಲಿಗೊಂಡ ಮೂಗನಂತ ನಾನು

ನಿಮ್ಮೆಲ್ಲರ ಋಣದಲ್ಲಿದ್ದೇನೆ ..

 

‍ಲೇಖಕರು Avadhi GK

March 27, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: