ಲಕ್ಷ್ಮಣ್ ವಿ.ಎ
ಮನಸು ಅಕ್ಷರಶಃ ಮೂಕ..
ನೀವೆಲ್ಲಾ ಕಾರ್ಯಕ್ರಮಕ್ಕೆ ಬಂದಿದ್ದೀರೆಂದರೆ ನಿಮ್ಮ ಜೀವನದ ಅಪೂರ್ವ ಕ್ಷಣಗಳನ್ನು ಈ ಅಕ್ಷರ ಪ್ರೀತಿಗೆ ಈ ಒಂದು ದಿನ ಮೀಸಲಿಟ್ಟಿದ್ದರೆಂದೇ ಅರ್ಥ.
ಬಿ .ಪಿ.ವಾಡಿಯಾ ಸಭಾಂಗಣವೆಂದರೆ ಕನ್ನಡ ಸಾಹಿತ್ಯ ದ ಅಮೂಲ್ಯ ಪುಸ್ತಕಗಳು ಕಣ್ತೆರೆಯುವ ಲೇಬರ್ ವಾರ್ಡ್. ಈ ವಾರ್ಡಿನಲಿ ಮರುಹುಟ್ಟು ಪಡೆದ ಕೂಸು ನಾನು..
ನಿರೀಕ್ಷೆಗೂ ಮೀರಿ ಬಂದ ನಿಮ್ಮ ಪ್ರೀತಿಗೆ ಮನಸು ಮೂಕವಾಗಿದೆ….ನಿಮ್ಮೆಲ್ಲರನ್ನೂ ಜಾಸ್ತಿ ಮಾತನಾಡಿಸಲಾಗಲಿಲ್ಲ ಕ್ಷಮೆಯಿರಲಿ..
ಇದರ ಮಧ್ಯ ಗುಬ್ಬಚ್ಚಿಯಂತೆ ಗಲಿಬಿಲಿಗೊಂಡ ಮೂಗನಂತ ನಾನು
ನಿಮ್ಮೆಲ್ಲರ ಋಣದಲ್ಲಿದ್ದೇನೆ ..
0 ಪ್ರತಿಕ್ರಿಯೆಗಳು