ನಿಜ ಹೇಳಿಬಿಡುತ್ತೇನೆ…

ಚಂದ್ರಕಾಂತ ವಡ್ಡು

ಇಂತಹದೊಂದು ಸಂಕಲನ ರೂಪಿಸಬೇಕೆಂದು ನನಗೆ ತೀವ್ರವಾಗಿ ಅನ್ನಿಸಲು ಸುತ್ತಲಿನ ವಿನಾಶಕಾರಿ ಆಗುಹೋಗುಗಳ ಹೊರತಾಗಿ ಬೇರೇನೂ ಕಾರಣ ಇರಲಿಲ್ಲ. ಸಮಕಾಲೀನ ಸಂದರ್ಭದ ಸಾಮಾಜಿಕ ಮಾಲಿನ್ಯಕ್ಕೆ ಕೇವಲ ಮೂಕಸಾಕ್ಷಿಯಾಗಿರಲು ಯಾರಿಗಾದರೂ ಹೇಗಾದರೂ ಎಷ್ಟುದಿನ ಸಾಧ್ಯ? ಹೃದಯ ಇರುವವರೆಲ್ಲಾ ತಮ್ಮದೇಯಾದ ರೀತಿಯಲ್ಲಿ, ನೀತಿಯಲ್ಲಿ, ಭೀತಿಯಲ್ಲಿ, ಇತಿಮಿತಿಯಲ್ಲಿ ಪ್ರತಿಕ್ರಿಯೆ-ಪ್ರತಿರೋಧ ನೀಡತೊಡಗಿದಾಗ ನಾನು ಆಯ್ದುಕೊಂಡ ಹಾದಿ ಇದು.

ಈ ಸಂಕಲನ ರೂಪಿಸುವ ಪ್ರತಿಯೊಂದು ಹಂತದಲ್ಲೂ ನಾನು ಅಸಹಾಯಕತೆಯ ಸೆಳೆತದಿಂದ ತಪ್ಪಿಸಿಕೊಂಡು ಭರವಸೆಯ ದಡ ಸೇರುವ ಭಾವ ಅನುಭವಿಸಿದ್ದೇನೆ. ಈ ಸಂಕಲನದ ಸಂಪಾದಕೀಯ ಕಾರ್ಯ ನನ್ನ ಮನಸ್ಸನ್ನು ಸಂಪೂರ್ಣ ತೋಯಿಸಿದೆ. ನಾನು ಅಕ್ಷರ ಬದುಕಿನ ಅನುಭವದಲ್ಲಿ ಹಿಂದೆಂದೂ ಕಾಣದ ಸಂತೃಪ್ತಿಗೆ ಕಾರಣರಾದ ಲೇಖಕರಿಗೆ, ಬರೆಯಿಸಿಕೊಂಡ ಈ ಲೇಖನಗಳಿಗೆ ನಾನು ಋಣಿ.

‍ಲೇಖಕರು Admin

May 13, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. T S SHRAVANA KUMARI

    ಲೇಖನವನ್ನು ಬರೆದ ನನಗೂ ಅದೇ ಭಾವವಿದೆ ಸರ್

    ಪ್ರತಿಕ್ರಿಯೆ
  2. ನೂತನ ದೋಶೆಟ್ಟಿ

    ನಿಮ್ಮ ಪ್ರಯತ್ನ ಶ್ಲಾಘನೀಯ .
    ಯಾರೂ ಮಾಡಿಲ್ಲ ಇದನ್ನು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: