ಎನ್ ಜಗದೀಶ್ ಕೊಪ್ಪ
ನಾನು ಈಗ ಓದುತ್ತಿರುವ ಕೃತಿ, ದೆಹಲಿ ಮೂಲದ ರಾಹುಲ ಪಂಡಿತ ಎಂಬ ಯುವ ಪತ್ರಕರ್ತನ ” our moon has blood clots” ನಮ್ಮ ಚಂದ್ರಮನಲ್ಲಿ ರಕ್ತದ ಕಲೆಗಳಿವೆ” ಎಂಬ ಆತ್ಮ ಕಥಾನಾಕ ಮಾದರಿಯ ಅನುಭವ.
ಕಳೆದ ವರ್ಷ ನಾನು ಛತ್ತೀಸ್ ಗಡಕ್ಕೆ ಹೋಗಿದ್ದಾಗ ಅಲ್ಲಿನ ಪತ್ರಕರ್ತ ಮಿತ್ರರು ಪಂಡಿತನ ಬಗ್ಗೆ ಹೇಳಿದ್ದರು. ನಕ್ಷಲ್ ಅನುಭವ ಕುರಿತು ಬರೆದ ” ಹಲೋ ಬಸ್ತರ್ “ಕೃತಿ ಓದಿದ್ದೆ. ಈಗ ಇದೇ ಯುವಕ ಕಾಶ್ಮೀರಿ ಪಂಡಿತರ ಬವಣೆ ಕುರಿತು ತನ್ನ ಕುಟುಂಬದ ಅನುಭವಗಳನ್ನು ಧಾಖಲಿಸಿರುವ ಪರಿಗೆ ಬೆರಗಾಗಿದ್ದೀನಿ.
ಕೇವಲ 26 ವರ್ಷಕ್ಕೆ ಘಟನೆಗಳನ್ನು ಕಥನ ಶೈಲಿಯಲ್ಲಿ ಕಟ್ಟಿಕೊಡುವ ಈತನ ಪ್ರತಿಭೆ ನಿಜಕ್ಕೈ ಮೆಚ್ಚುವಂತಹದ್ದು.
It is really touching. The political parties have always ignored non-vote-bank civilized section. We hindus have always disappointed our brethren in need of help. The narration of this young writer is blood-clogging and touching.