ಕರ್ನಾಟಕದ ನಾಲ್ಕು ಖ್ಯಾತ ಕಲಾವಿದರ ವ್ಯಂಗ್ಯಚಿತ್ರ ಪ್ರದರ್ಶನವನ್ನು ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ಆರ್ಟ್ ಗ್ಯಾಲರಿಯಲ್ಲಿ ಖ್ಯಾತ ಕಲಾವಿದ ಚಂದ್ರನಾಥ್ ಆಚಾರ್ಯ ಉದ್ಘಾಟಿಸಿದರು.
ಅಪರಂಜಿ ಮಾಸಪತ್ರಿಕೆಯ ಸಂಪಾದಕ ಶಿವಕುಮಾರ್, ಹಾಸ್ಯ ಸಾಹಿತಿ ಭುವನೇಶ್ವರಿ ಹೆಗಡೆ, ಹಿರಿಯ ವ್ಯಂಗ್ಯಚಿತ್ರಕಾರ ಎಂ ಎನ್ ಸುಬ್ರಮಣ್ಣ ಸೇರಿದಂತೆ ಪ್ರದರ್ಶನದ ಕಲಾವಿದರಾದ ನಂಜುಂಡ ಸ್ವಾಮಿ, ರಘುಪತಿ ಶೃಂಗೇರಿ, ನಾಗನಾಥ್ ಗೌರಿಪುರ, ದತ್ತಾತ್ರಿ ಎಂ ಎನ್ ಇದ್ದರು.
0 ಪ್ರತಿಕ್ರಿಯೆಗಳು