ಶಿವು ಕಾಳಯ್ಯ
ಟೋಟಲ್ ಕನ್ನಡ ಧನಂಜಯ ಜೀವಾಳರ ಎರಡು ಕೃತಿಗಳ ಬಿಡುಗಡೆಯನ್ನು ಹಮ್ಮಿಕೊಂಡಿತ್ತು. ‘ನಿಮಗೆ ಇದನ್ನೆಲ್ಲಾ ಹೇಳಲು ತೇಜಸ್ವಿ ನನಗೆ ನಿಮಿತ್ತ’ ಹಾಗೂ ‘ಹೇಳದೇ ಉಳಿದ ಕಥೆಗಳು’ ಬಿಡುಗಡೆಯಾದ ಕೃತಿಗಳು. ಬಿ ಎಂ ಹನೀಫ್, ಕೆ ಸಿ ಶಿವಾರೆಡ್ಡಿ, ಕೆ ಕೆ ಪೂರ್ಣೆಶ್, ಲಕ್ಷ್ಮೀಕಾಂತ್ ಸಮಾರಂಭದಲ್ಲಿದ್ದರು.
ಶಿವು ಕಾಳಯ್ಯ ಕಂಡಂತೆ ಸಮಾರಂಭ ಹೀಗಿತ್ತು
ಚಿತ್ರಗಳನ್ನು ದೊಡ್ಡದಾಗಿ ನೋಡಲು ಚಿತ್ರಗಳ ಮೇಲೆ ಕ್ಲಿಕ್ಕಿಸಿ
0 ಪ್ರತಿಕ್ರಿಯೆಗಳು