ಚಿತ್ರದುರ್ಗ ಸರಕಾರಿ ಕಲಾ ಕಾಲೇಜಿನ ಇಂಗ್ಲಿಷ್ ಸಹಪ್ರಾಧ್ಯಾಪಿಕೆ ಆರ್. ತಾರಿಣಿ ಶುಭದಾಯಿನಿ ಅವರ `ಪೂರ್ವಭಾಷಿ’ ಅಪ್ರಕಟಿತ ಕವನ ಸಂಕಲನಕ್ಕೆ 2013ರ ಸಾಲಿನ ಕಡೆಂಗೋಡ್ಲು ಪ್ರಶಸ್ತಿ ಘೋಷಿಸಲಾಗಿದೆ ಎಂದು ಉಡುಪಿ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ನಿರ್ದೇಶಕರ ಪ್ರಕಟಣೆ ತಿಳಿಸಿದೆ.
ತಾರಿಣಿ ಈಗಾಗಲೇ ಗ್ರಂಥಕರ್ತೆಯಾಗಿ ಗುರುತಿಸಿಕೊಂಡಿದ್ದಾರೆ. ಅವರ ಪ್ರಕಟಿತ ಕವನ ಸಂಕಲನಗಳು- `ತೋಡಿ ರಾಗ’, `ಚಿತ್ತಗ್ಲಾನಿಯ ಮಾತು’ ಹಾಗೂ `ಒಂದು ತುಂಡು ಬೆಲ್ಲ’. ವಿಮರ್ಶೆ ಕೃತಿ- `ಹೆಡೆಯಂತಾಡುವ ಸೊಡರು’ ಮತ್ತು `ಗಳಿಗೆ ಬಟ್ಟಲು’. ವಿಚಾರ ಸಾಹಿತ್ಯ- `ನಿರ್ವಸಾಹತೀಕರಣ’, ಸ್ತ್ರೀ ಶಿಕ್ಷಣ- `ಚರಿತ್ರೆಯ ಹೆಜ್ಜೆಗಳು’.
ತಾರಿಣಿ ಅವರಿಗೆ ಶುಭಾಶಯಗಳು ಹಾಗೂ ಇನ್ನಷ್ಟು ಪ್ರಶಸ್ತಿಗಳು ಅರಸಿಬರಲಿ ಎಂದು ಹಾರೈಕೆ.
-ಕಿರಣ್ ಮಂಜನಬೈಲು
ತಾರಿಣಿ ಶುಭದಾಯಿನಿಯವರಿಗೆ ಹಾರ್ದಿಕ ಅಭಿನಂದನೆಗಳು
ಕುಂವೀ
Shubhashayagalu…
ಅಕ್ಕ ಅಭಿನಂದನೆ, ಖುಷಿಯಾಯ್ತು.
BIG CONGRATULATIONS TARINI – prathibha nandakumar
Thaarini Akkorige shubhaashayagalu 🙂
abhinandanegaLu ….
abhinandanegalu tarini
congrats – Budalu
ಅಭಿನಂದನೆ ಮೇಡಂ, ಖುಷಿಯಾಯ್ತು.
congrats tarini
Raghavan
abhinandanegalu madam…
Congrats madam
ಹಾರ್ದಿಕ ಅಭಿನಂದನೆಗಳು
abhinandanegalu
abhinandanegalu
manikanth
ಅಭಿನಂದನೆಗಳು
ABHINANDANEGALU