-ರಾಘವೇಂದ್ರ ಜೋಷಿ
ಕಳಬೇಡ ಕೊಲಬೇಡ
ಹುಸಿಯ ನುಡಿಯಲುಬೇಡ
ಮುನಿಯಬೇಡ
ಅನ್ಯರಿಗೆ
ಅಸಹ್ಯಪಡಬೇಡ.
Perhaps,
ಗಾಳಿ ಬಂದಾಗ ತೂರಿಕೋ.
–
ಪರಿಸರ ಮಾಲಿನ್ಯದ ಕವಿತೆ
ಹೊಸೆಯುತ್ತಿದ್ದ ಯುವಕವಿ
ಪ್ರಾಸ ಹೊಂದಿಸಲಾಗದೆ
ತಿಣುಕಿ ಸಿಟ್ಟಾಗಿ
ಅರಿವಿಲ್ಲದೇ
ಕ್ಯಾಂಪಸ್ಸಿನ
ಎಳೇಹುಲ್ಲು
ಕೀಳುತ್ತಿದ್ದ!
–
ಝೆನ್ ಕಥೆಗಳೆಂದರೆ
ನನಗೆ ಪ್ರಾಣ..
ಹಾಗಾಗಿ ನಾನು
ಯಾವತ್ತೂ
ಅವುಗಳನ್ನು
ಪೂರ್ತಿ ಮುಗಿಸೋದೇ ಇಲ್ಲ!
Suppose,
ಅರ್ಥವಾಗಿ ಬಿಟ್ಟರೆ?
–
ಅಲ್ಲಿದೆ ನಮ್ಮನೆ
ಇಲ್ಲಿ ಬಂದೆ ಸುಮ್ಮನೆ
ಬಂದ ಮೇಲೆ ಅನಿಸಿತು
ಹಳೇಮನೆ ಚೆನ್ನಾಗಿತ್ತು.
ನಡೆದೂ ನಡೆದೂ
ಕಾಲು ಕೊಳೆತಿದೆ
ಕೈಯಿಂದ ಮುಂದೆ
ನಡೆಯಲಾಗದು
ಹಿಂದೆಯೂ ನಡೆಯಲಾಗದು
ಸುಮ್ಮನಿರಲಾಗದು..
–
ಭೂಮಿ ಸುಂದರವಾಗಿದೆ ಅಂದರು
ಗುಂಡಗಿದೆ ಅಂದರು
ಚಪ್ಪಟೆಯಾಗಿದೆ ಅಂದರು
ಅಲ್ಲಿ ನೀರಿದೆ
ಹಸಿರಾಗಿದೆ
ಬಿಸಿಯಾಗಿದೆ
ಮಾಲಿನ್ಯವಾಗಿದೆ
ಬಿರುಕುತ್ತಿದೆ ಸಿಡಿಯುತ್ತೆ ಅಂದರು.
ಒಂದಿನ, ಅವಳು
ನಾನೇ ಭೂಮಿ ಅಂದಳು.
ಅದೂ ನಿಜ.
–
Sir, all are good, 3rd and 5th are just Great, Superb !!! Keep it up
ತಲೆಕೆಟ್ಟಾಗ ರಾಘವೇಂದ್ರ ಜೋಶಿ
ಬರೆದು ಎಸೆಯುತ್ತಾರೆ ಹಾಯ್ಕುಗಳ ರಾಶಿ
ಅವುಗಳನ್ನು ಓದಿದಾಗ
ನಮಗೂ ಓಂಥರಾ ಖುಶಿ
ಮುಂದೆಯೂ ನಿಮ್ಮ ತಲೆ ಹೀಗೆ ಕೆಡುತ್ತಿರಲಿ
ಎಂದು ನನ್ನ ಆಶಿ….
chennagide!!!!!!!!!!
Thumba channagive….Keep up the good work!
liked 2nd 4th and 5th
keep haikuing
🙂
ms
simply superb Mr.Joshi,nimma thale hege kedutirali.
ಜೋಶಿಯವರೆ,
ಹಾಯ್ಕುತ್ತಲೇ ಇರಿ. ನಿಮ್ಮ ತಲೆ ಕೆಟ್ಟಾಗಲೂ ಸಹ, ನಮ್ಮ ಮನಸ್ಸಿಗೆ ಮುದ ನೀಡುತ್ತಿದ್ದೀರಿ!
Joshi avare….
Thumbaa prasabaddavaagi mattu arthapoornavaagive……
Nimma lekhaniyinda masi yaavattu khaliyaagabaaradu…….
heege bareyuttiri……….
Dhanyavaadagalondige,
yatish.
ಒಳ್ಳೆಯ ಸಾಲುಗಳನ್ನೇ ಬರೆದಿದ್ದಿರಿ.ಆರ್ ಜೆ ಯವರೆ ಇನ್ನೂಬರೆಯಿರಿ’ಆಲ್ ದಿ ಬೆಸ್ಟ’.
Joshi Channagi ide kanree Ee Mungaru male yalli nimma kavan Kacha guli kodutte.
haaykugalinda ellara tale kedisuva,mana tanisuva joshi saahebara tale ge salaam namaste!!!!!
simply superb…thumbaa chennagide…naane bhoomi….great concept….keep it up…good luck…joshi sir….
en sir,full compliments,yuva kavige joragi compliments na surimale aagibittide.good,Keep going
Full time age ede kelasa suru madri, Tumba tumba chennagide, hage filmge hadannu bariri
Bye
wow! So nice to read such comments.
Thank you so much.
😉
Thumba channagide….Keep itup the good work!
ಪರಿಸರ ಮಾಲಿನ್ಯದ ಕವನ ಸುಮಾರು ೧೮ ವರ್ಶದ ಹಿಂದೆ ನಾನು ಪಿ.ಯು.ಸಿ ಯಲ್ಲಿದ್ದಾಗ ನನ್ನ ಗೆಳೆಯನೊಬ್ಬ ‘ನಾನು ಬರೆದದ್ದು’ ಎಂದು ತಂದು ತೋರಿಸಿದ್ದ. ನನಗೆ ಚೆನ್ನಾಗಿ ನೆನಪಿದೆ, ಅದೇ ಸಾಲುಗಳು. ಇಬ್ಬರು ಕವಿಗಳು ಒಂದೇ ರೀತಿ ವಿಚಾರ ಮಾಡುವುದು ಎಂತಾ ವಿಪರ್ಯಾಸ!
ಪರಿಸರ ಮಾಲಿನ್ಯದ ಚುಟುಕನ್ನು
ನಾನೂ ಕೂಡ ಬರೆದಿದ್ದು,ಅದೇ 18 ವರ್ಷದ ಹಿಂದೆ.
ಮತ್ತು ನಾನೂ ಕೂಡ ಅವಾಗ ಸೆಕೆಂಡ್ ಪಿಯೂ ನಲ್ಲಿದ್ದೆ.
ಮೊನ್ನೆ ಅದನ್ನು ಈ ಹಾಯ್ಕುಗಳ ಮಧ್ಯೆ ಸೇರಿಸಿದೆ.
ನಿಮ್ಮ ಗೆಳೆಯ ನಾನಿದ್ದ ಗದುಗಿನ JT college ನಲ್ಲಿದ್ದನೆ?
🙂
-RJ
ಅದು ಆ ನನ್ನ ಗೆಳೆಯ ಬರೆದದ್ದು ಅನ್ನುವುದರ ಬಗ್ಗೆ ನನಗೆ ಸಂಶಯವಿತ್ತು. ಆತ ಎರಡು ಕವನಗಳನ್ನು ತೋರಿಸಿದ್ದ. ಒಂದು ಇದು. ಇನ್ನೊಂದು ‘ ಕನ್ನಡ ಕನ್ನಡ ಎಂದು ……………….ಆತನ ಎದೆ ಸೀಳಿದಾಗ ಪರಭಾಶೆಯ ಹುಳಗಳು ಬುಳ ಬುಳನೆ ಹೊರ ಬಿದ್ದವು” something like that..
ನಿಮ್ಮ ಕವನ ಎಲ್ಲಾದರೂ ಪ್ರಕಟವಾಗಿತ್ತೇ??
ಆತ್ಮೀಯರೇ,
ಇದೊಂಥರಾ ತಲೆನೋವಿನ ಕೆಲಸ.
sslc,PUC ದಿನಗಳಲ್ಲಿ ಏನೋ ಗೀಚುವದು,
ಲೋಕಲ್ ಪೇಪರ್ ಗಳಲ್ಲಿ ಕೊಡುವದು ನಮಗೆಲ್ಲ ಒಂಥರಾ ಮಜವಿತ್ತು.ಪ್ರಕಟವೂ ಆಗುತ್ತಿದ್ದವು.
ಅಪರೂಪಕ್ಕೊಮ್ಮೆ ‘ತುಷಾರ’ ಅಥವಾ ‘ಮಯೂರ’ದಲ್ಲಿ ಪ್ರಕಟವಾದಾಗ ಸ್ವಲ್ಪ ಕೊಂಬು ಮೂಡುತ್ತಿತ್ತು.ಆವಾಗ ನನ್ನ ಅನೇಕ ಕವನಗಳು/ಬರಹಗಳು ನನ್ನ ಅನೇಕ ಗೆಳೆಯರ ಹೆಸರಿನಲ್ಲಿ ಪ್ರಕಟವಾಗಿದ್ದವು.ತಮಾಷೆಯೆಂದರೆ,ಆಗ ಬೇಜಾರಾಗುತ್ತಿರಲಿಲ್ಲ.ಒಟ್ಟಿನಲ್ಲಿ ಪ್ರಕಟವಾದರೆ ಸಾಕಿತ್ತು.ಅವುಗಳಲ್ಲಿ ಅನೇಕರ ಗೆಳೆಯರ ಹೆಸರೂ ಮತ್ತು ಕವನಗಳೂ ಮರೆತುಹೋಗಿವೆ.But,ಅವರೆಲ್ಲ ಒಳ್ಳೆಯ ಗೆಳೆಯರು.
Meanwhile,ನನಗೆ ಅವುಗಳ value ಗೊತ್ತಿರಲಿಕ್ಕಿಲ್ಲ.Ofcourse,ಇವತ್ತಿಗೂ ಗೊತ್ತಾಗಿಲ್ಲ.ಸದರಿ ಪರಿಸರದ ಚುಟುಕು ಕೂಡ ಯಾವುದೋ magezene ನಲ್ಲಿ ಪ್ರಕಟವಾಗಿದ್ದ ನೆನಪು.
ಅಥವಾ ಹೀಗೂ ಆಗಿರಬಹುದು:ನಾನೇ ಈ ಕವನವನ್ನು ಆ ಸಮಯದಲ್ಲಿ ಬೇರೆಲ್ಲೋ ಓದಿ,ಅದು ನನಗೆ ಹಿಡಿಸಿ ಅಚ್ಹೊತ್ತಿರಬೇಕು.ಇಷ್ಟು ವರ್ಷದ ಮೇಲೆ ಅದನ್ನು ಮತ್ತೆಲ್ಲೋ ಸೇರಿಸುವ ಅವಶ್ಯಕತೆ ಕಂಡಾಗ ಸದರಿ ಕವನವನ್ನು ‘ನಂದೇ’ ಎಂದು
ಭಾವಿಸಿ ಸೇರಿಸಿರಬಹುದು..ಹಾಗಿದ್ದಲ್ಲಿ ಅದು ನನ್ನದೇ ತಪ್ಪು.
ಪ್ರೀತಿಯಿರಲಿ,
-RJ
joshi to joshi
hi,
naanu haiku barediddene.
aadare gambeeravagi.
haganta naanu ankondidde tappu.
yakandre haiku hoovante.
hoo haguravallave ?
prabhakar joshi sedam-