ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜಯಶ್ರೀ ಕಿಕ್ಕಿಂಗ್ ಕಾಲಂ: ಕುಣಿದು ಕುಣಿದು ಬನ್ರಿ.. ಜಿಗಿದು ಜಿಗಿದು ಬನ್ರಿ..:-)!

ಆಹಾ!ಆಹಾ! ಅಹಾಹಾಹಾ!ಬಲೆ ಬೊಂಬಾಟಾಗಿತ್ತು ನಿನ್ನೆ! ಒಂದು ಕಡೆ ಸಿದ್ರಾಮಣ್ಣ, ದೇಶಪಾಂಡೆ ಸರ ಎಂಡ್ :-) ರೇಣುಕಾ ಎಣ್ಣೆ ಆಚಾರ್ಯ:-) ಕುಣಿದು ಕುಪ್ಪಳಿಸಿ ಬಿಟ್ರಲ್ಲ.. :-) . ಅವರನ್ನು ಮೀರಿಸಿದಂಗೆ ಒಂದು ಕಡೆ ನೆಕ್ಸ್ಟ್ ಟು ಗಾಡ್ ನಿತ್ಯು ಭಕ್ತರ ಡ್ಯಾನ್ಸ್, ಆದರೆ ಖುಷಿ ಕೊಟ್ಟಿದ್ದು ಪಾದಯಾತ್ರೆಯಲ್ಲಿ ಭಗವಂತಗಳೇ ಕುಣಿದು ಕುಣಿದು ಕುಣಿದಾಡಿದರಲ್ಲ..! ಮಳೆ ಹಾಡು ಇಲ್ಲಿ ಬಳಕೆ ಆಗುತ್ತಾ ಗೊತ್ತಿಲ್ಲ :-) ಕುಣಿದು ಕುಣಿದು ಬನ್ರಿ.. ಜಿಗಿದು ಜಿಗಿದು ಬನ್ರಿ..:-)! ಅದಕ್ಕಿಂತಲೂ ಹೊಚ್ಚ ಹೊಸ ಹಾಡು ನಮ್ ವಿನಾಯಕ ಜೋಶಿ ತಮ್ಮ ಶೋನಲ್ಲಿ ಪ್ಲೇ ಮಾಡ್ತಾ ಇರ್ತಾರೆ ಅದು ಈ ಎಲ್ಲ ಗುಂಪಿಗೆ ಸರಿ ಹೊಂದುತ್ತದೆ.. ಸೈಡ್ ಪ್ಲೀಸ್.. ಪಂಚರಂಗಿ ಪಾಮ್..ಪಾಮ್ ;-) .

ಪೂರ್ಣ ಓದಿಗೆ: ಮೀಡಿಯಾ ಮೈಂಡ್

‍ಲೇಖಕರು avadhi

28 July, 2010

1

ನಿಮಗೆ ಇವೂ ಇಷ್ಟವಾಗಬಹುದು…

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಸ್ವೀಕರಿಸಲು ದೆಹಲಿಗೆ ಬಂದ ರಹಮತ್ ತರೀಕೆರೆ ಅವರೊಂದಿಗೆ ಕೆಂಪುಕೋಟೆಗೆ ಒಂದಷ್ಟು ಸಮಯ ಕಳೆಯಬೇಕು ಎನ್ನುವ ಇರಾದೆಯಿತ್ತು. ಕೆಂಪುಕೋಟೆಯ ಪರವಾಗಿ ವೈ. […]

ಪ್ರಸಾದ್ ಸ್ವಗತ…

ಪ್ರಸಾದ್ ಸ್ವಗತ…

– ಜಿ.ರಾಜಶೇಖರ ಉಡುಪಿ ನಿಮ್ಮ ಕವಿತೆಗಳು ನಿಜಕ್ಕೂ ಒಳ್ಳೆಯ ರಚನೆಗಳಾಗಿವೆ. ಕಾವ್ಯದ ಲಯದಲ್ಲಿ ನೀವು ತುಂಬಾ ವೈವಿಧ್ಯಮಯವಾದ ಪ್ರಯೋಗಗಳನ್ನು ನಡೆಸಿದ್ದೀರಿ. ಹೊಸಗನ್ನಡ ಕಾವ್ಯದ ಕೆ.ಎಸ್.ನ.,ಅಡಿಗ , ಬೇಂದ್ರೆ ಮುಂತಾದ ಕವಿಗಳ ಸಾಲುಗಳನ್ನು ಸಹ ನೀವು ತುಂಬಾ ಅರ್ಥ ಪೂರ್ಣವಾಗಿ ದುಡಿಸಿಕೊಂಡಿದ್ದಿರಿ. ಇದು ನನಗೆ […]

ನಗ್ತಾರೆ ರಾಮಯ್ಯ

ನಗ್ತಾರೆ ರಾಮಯ್ಯ

-ಸೂತ್ರಧಾರ ರಾಮಯ್ಯ ಮುನ್ ನಗೆ ನುಡಿ ಜೀವನವನ್ನು ವಿಕಟ ದೃಷ್ಟಿಯಿಂದ ನೋಡುವ , ಆಡುವ ಮಾತಿನಲ್ಲಿ ಗಾದೆಗಳನ್ನು ಬಳಸುತ್ತಾ ಶ್ಲೇಶಾರ್ಥಗಳನ್ನು ಹೊರಡಿಸುವ ಹವ್ಯಾಸ ನನಗೆ ಬುದ್ಧಿ ಬಂದಾಗಿನಿಂದ ಇದೆ. ಈ ಗೀಳು ನನಗೆ ಯಾವಾಗ, ಯಾರಿಂದ ಅಂಟಿಕೊಂಡು ಎಂದು ಒಮ್ಮೆ ಹಿಂದಿರುಗಿ […]

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading