ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜಯಶ್ರೀ ಕಾಲಂ:ಇಷ್ಟ ಆಯ್ತು ಆ ಮಾತು…

@@ ಸುವರ್ಣ ವಾಹಿನಿಯ ಪ್ಯಾಟೆ ಮಂದಿ….! ಅನ್ನಪೂರ್ಣ ಅನ್ನುವ ಸ್ಪರ್ಧಿಗೆ  ಮನೆಗೆ ಹೋಗುವ ಮನಸ್ಸು ಉಂಟಾಗಿತ್ತು ಎಂದು ಕಾಣುತ್ತೆ .ಆಕೆ ತಮಗೆ ಕೊಟ್ಟ ಟಾಸ್ಕ್ ವಿಷಯಕ್ಕೆ ಸಂಬಂಧಪಟ್ಟಂತೆ ಸ್ವಲ್ಪ ಖ್ಯಾತೆ ತೆಗೆದಳು. ತನ್ನ ಗ್ರೂಪ್ ಜೊತೆ ಸಹಕಾರ ನೀಡಲಿಲ್ಲ. ಮೊದಲೇ ಇಂತಹ ಸಮಸ್ಯೆಗಳು ಇರುತ್ತವೆ ಎಂದು ತಿಳಿದಿದ್ದರೂ ಯಾವುದೋ  ಉತ್ಸಾಹದಲ್ಲಿ ಈ ಹೆಣ್ಣುಮಗಳು ಬಂದು ಬ್ಯಾಡಪ್ಪ ಈ ಕಾಡು ಎನ್ನುವ ಸ್ಥಿತಿಗೆ ತಲುಪಿಕೊಂಡು ಬಿಟ್ಟಿದ್ರು.  ಆಕೆಯನ್ನು ಎಲಿಮಿನೆಟ್ ಮಾಡಲಾಯಿತು .

ಕಡೆಯದಾಗಿ ಕಾರ್ಯಕ್ರಮದ ನಿರೂಪಕ ಅಕುಲ್ ಬಾಲಾಜಿ ಒಂದು ಮಾತು ಹೇಳಿದ್ರು, ನಿನ್ನ ಬದುಕಲ್ಲಿ ಯಾವುದೇ ಕಾರಣಕ್ಕೂ ಸಬೂಬು ಹೇಳಬೇಡ ನಿನ್ನ ಸೋಲಿಗೆ, ನೀನು ಸವಾಲನ್ನು ಎದುರಿಸದೆ ಇರುವ ಕಾರಣಕ್ಕೆ! ಅದು ನಿನ್ನ ಬೆಳವಣಿಗೆಗೆ ಒಳ್ಳೆಯ ಅಂಶವಲ್ಲ ( ಇದು ಅವರು ಹೇಳಿದ ಮಾತಿನ ಭಾವಾರ್ಥ ಅಷ್ಟೆ ) ಎಂದರು . ಎಷ್ಟೊಂದು ಸರಳ ಸತ್ಯ ಅಲ್ವ! ಈ ಅಂಶವು ಬದುಕಲ್ಲಿ ಅಳವಡಿಸಿಕೊಂಡರೆ… ! ತುಂಬಾ ಇಷ್ಟ ಆಯ್ತು ಅಕುಲ್ ನಿಮ್ಮ ಆ ಮಾತು ಸಚ್ಚಿ !

ಪೂರ್ಣ ಓದಿಗೆ : ಮೀಡಿಯಾ ಮೈಂಡ್

‍ಲೇಖಕರು avadhi

29 November, 2010

ನಿಮಗೆ ಇವೂ ಇಷ್ಟವಾಗಬಹುದು…

ಜೋಗಿ ಬಗ್ಗೆ ಜಯಶ್ರೀ ಹೇಳಿದ್ದು..

ಜೋಗಿ ಬಗ್ಗೆ ಜಯಶ್ರೀ ಹೇಳಿದ್ದು..

ನನ್ನ ಮಾತು ತಲೆಹರಟೆ ಅಥವಾ ವಕ್ರಮಾತು ಎಂದು ಅನ್ನಿಸ ಬಹುದು ಆದ್ರೆ ಪತ್ರಕರ್ತ ಬರಹಗಾರ ಹಾಗೂ ಮಿತ್ರ ಜೋಗಿ ಅವರು ಈ ವಿಷಯಕ್ಕೆ ಸಂಬಂಧಿಸಿದಂತೆ ಒಂದು ಮಾತು ಹೇಳಿದರು ಅದು ನೇರವಾಗಿ ಮನದಲ್ಲಿ ಹಾಗೆ ಉಳಿದು ಬಿಟ್ಟಿದೆ. ಅವರು ತಾವು ಕಂಡಿರುವ […]

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading